Hot News
- Quick Links
- Technology
- Business
- Science
- Covid-19 Statistics
Will soaking grains in water and eating them cause gastric problems? ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಗ್ಯಾಸ್ಟ್ರಿಕ್ ತೊಂದರೆ ಆಗುವುದೆಯೆ Gastritis ಜಠರದ ಉರಿಯೂತಇದನ್ನು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಸಿಡಿಟಿ ಇನ್ನೂ ಮುಂತಾದ ಹೆಸರಿನಿಂದ ಕರೆಯುತ್ತಾರೆ.ನಮ್ಮ ಆಹಾರ ಪದ್ಧತಿಯಲ್ಲಿ 2ವಿಧ.ಕಾರ್ಬೋ ಡಯಟ್ ಮತ್ತು keto ಡಯಟ್ಕಾರ್ಬೊ ಡಯಟ್ ನ ಮತ್ತೊಂದು ಹೆಸರು inflamatory ಡಯಟ್ ಅಂದರೆ ಉರಿಯೂತದ ಡಯಟ್. ಉದಾಹರಣೆಗೆ ನಾವು ಅನ್ನ ಊಟ ಮಾಡುತ್ತಿದ್ದಂತೆ ಹೊಟ್ಟೆ ತುಂಬಿತು ಎಂದುಕೊಳ್ಳುತ್ತೇವೆ. ವಾಸ್ತವವಾಗಿ ಹೊಟ್ಟೆ ಉಬ್ಬರಿಸಿರುತ್ತದೆ.ಅನ್ನದಲ್ಲಿ Carbohydrate ಇರುತ್ತದೆ. ಅದೇ ನೀವು ಪ್ರೊಟೀನ್ ಯುಕ್ತ ಆಹಾರ ತಿಂದರೆ…
A lesson for Congress in the by-elections; Karnataka State Madiga Youth Group Coordinator S. Sangamesh ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ; ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹದ ಸಂಯೋಜಕ ಎಸ್. ಸಂಗಮೇಶ್ ಬೆಂಗಳೂರು: ಒಳಮೀಸಲಾತಿ ಕುರಿತು ತೀರ್ಮಾನ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಸೂಕ್ತ ಹೋರಾಟ ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹ ತೀರ್ಮಾನಿಸಿದೆ. ಈ ಕುರಿತು ಬೆಂಗಳೂರಿನ ವಸಂತನಗರದಲ್ಲಿರುವ ಲಿಡ್ಕರ್ ಭವನದಲ್ಲಿ, ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹದ ಸಂಯೋಜಕ…
Forum clarifies the statement of the District Magistrate regarding Basapura Lake ಬಸಾಪುರ ಕೆರೆ ಕುರಿತ ಜಿಲ್ಲಾಧಿಕಾರಿಗಳ ಹೇಳಿಕೆಗೆ ವೇದಿಕೆ ಸ್ಪಷ್ಟನೆ ಕೊಪ್ಪಳ: ತಾಲೂಕಿನ ಬಸಾಪುರ ಕೆರೆ ಸುಪ್ರೀಂ ಕೋರ್ಟ್ ಆದೇಶದಂತೆ ಬಲ್ಡೋಟ ಕಾರ್ಖಾನೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದಕ್ಕೆ ಅವರು ಸ್ಪಷ್ಟನೆ ಕೊಡಬೇಕು. ಸುಪ್ರೀಂ ಕೋರ್ಟ್ ಆದೇಶದಲ್ಲಿ ಒಂದೇ ಒಂದು ಶಬ್ದದ ಉಲ್ಲೇಖ ಇಲ್ಲದಿದ್ದರೂ ಅಧಿಕಾರ ದುರುಪಯೋಗ ಮಾಡಿಕೊಂಡು ಈ ಹೇಳಿಕೆ ನೀಡಿದ್ದಲ್ಲದೆ ಕೆರೆ ಸಾರ್ವಜನಿಕರಿಗೆ ಬೇಕೆಂದು ಹೋರಾಟ ಮಾಡುವವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ.…
There was no haste in the exam – BEO Hiremath ಪರೀಕ್ಷೆಯಲ್ಲಿ ಆಚಾತುರ್ಯ…
My sugar level is 93/227. I have not taken any pills till…
7th National Medical Lab Technologist Conference ರಾಷ್ಟ್ರಮಟ್ಟದ 7ನೇ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಸಮ್ಮೇಳನ…
Villagers protest against government's decision to transfer Bandral village school to Venkatagiri…
Three people injured due to monkey infestation: Forest Department captures monkey ಕೋತಿಗಳ…
PDS rice transport, creation of documents suspicious, demand for verification ಪಿಡಿಎಸ್ ಅಕ್ಕಿ…
ಬಡವರಿಗೆ ನೆಮ್ಮದಿಯ ಬದುಕು ನೀಡಿದ ದಕ್ಷ ಅಧಿಕಾರಿಮೀಟರ್ ದಂಧೆಕೋರರಿಗೆ ಸಿಂಹಸ್ವಪ್ನವಾದ ಎಸ್.ಪಿ. ನಾಯ್ಕ್ An efficient…
Confirmed
0
Death
0
My sugar level is 93/227. I have not taken any pills till now but I have given up sweets. What should I do to control it? L ನನ್ನ ಶುಗರ್ ಲೆವೆಲ್…


No WhatsApp Number Found!
WhatsApp us
Sign in to your account
