ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಕ್ರಮ: ಎನ್.ಎ. ಹ್ಯಾರಿಸ್

Action for legal reforms related to housing complexes: N.A. Harris ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಕ್ರಮ: ಎನ್.ಎ. ಹ್ಯಾರಿಸ್   ಬೆಂಗಳೂರು: ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್ ಹೇಳಿದ್ದಾರೆ. ಹಿರಿಯ ವಕೀಲರಾದ ಬೀನಾ ಪಿಳ್ಳೈ ನೇತೃತ್ವದ ನೆಕ್ಸ್ಟ್ ಲೀಗಲ್ ಸರ್ವೀಸಸ್ ಹಾಗೂ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಸಹಯೋಗದಲ್ಲಿ ಸೇಂಟ್ ಜೋಸೆಫ್ ಕಾನೂನು ಕಾಲೇಜಿನಲ್ಲಿ ವಸತಿ ಸಂಕಿರ್ಣಗಳಿಗೆ ಸಂಬಂಧಿಸಿದ ಕಾನೂನು ಜಾಗೃತಿ ಮತ್ತು ಪಾಲುದಾರರ ಸಂವಾದ ‘ಪ್ರೊಪ್ರೈಟಾಸ್ 2.0’ ನಲ್ಲಿ ಮಾತನಾಡಿದ ಅವರು, ಅಪಾರ್ಟ್ಮೆಂಟ್ ಮಾಲೀಕರು, ಬಿಲ್ಡರ್ಗಳು ಮತ್ತು…

H.Mallikarjun

ಗಂಗಾವತಿ ಕಾರ್ಮಿಕ ಅಧಿಕಾರಿಗಳ ಬೇಜವಾಬ್ದಾರಿ ನಡೆ ಖಂಡನಿಯ: AICCTU

AICCTU condemns irresponsible actions of Gangavati labour officials ಗಂಗಾವತಿ ಕಾರ್ಮಿಕ ಅಧಿಕಾರಿಗಳ ಬೇಜವಾಬ್ದಾರಿ ನಡೆ ಖಂಡನಿಯ: AICCTU ಗಂಗಾವತಿ: ಕಾರ್ಮಿಕ ನಿರೀಕ್ಷಕರು ಗಂಗಾವತಿ ಅವರು ಕಾರ್ಮಿಕರ ವಿಷಯದಲ್ಲಿ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ವೆಂಕಟಗಿರಿ ರಸ್ತೆಯಲ್ಲಿರುವ ಸೂಪರ್ ಮೆಟಲ್ ಫ್ಯಾಕ್ಟರಿಯಲ್ಲಿ 20 ಜನ ಕಾರ್ಮಿಕರು ಸುಮಾರು 13 ವರ್ಷಗಳಿಂದ ದುಡಿಯುತ್ತಿದ್ದು ಅವರಿಗೆ ಕನಿಷ್ಠ ವೇತನ ಕಾಯ್ದೆಯಡಿ…

H.Mallikarjun

ಜೂ. 12 ರಂದು ಎಲ್ಲಾ ಕಚೇರಿಗಳಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ: ಡಾ. ಸುರೇಶ ಇಟ್ನಾಳ್

Take oath in all offices on June 12: Dr. Suresh Itnal ಜೂ. 12 ರಂದು ಎಲ್ಲಾ ಕಚೇರಿಗಳಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ: ಡಾ. ಸುರೇಶ ಇಟ್ನಾಳ್ ಕೊಪ್ಪಳ ಜೂನ್ 09 (ಕರ್ನಾಟಕ ವಾರ್ತೆ): ವಿಶ್ವ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇದೇ ಜೂ. 12 ರಂದು ಪ್ರತಿಜ್ಞಾವಿಧಿ ಬೋಧಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ. ಬಾಲಕಾರ್ಮಿಕ ಮತ್ತು…

H.Mallikarjun
- Sponsored -
Ad imageAd image

Editor's Pick

Weather
19°C
London
broken clouds
20° _ 18°
44%
4 km/h
Tue
18 °C
Wed
17 °C
Thu
15 °C
Fri
22 °C
Sat
26 °C

Follow US

Discover Categories

ಅನ್ನಭಾಗ್ಯ ಯೋಜನೆ: ಜೂನ್-2026ರ ಮಾಹೆಯ ಪಡಿತರ ವಿತರಣೆ

Annabhagya Yojana: Distribution of rations for the month of June-2026 ಅನ್ನಭಾಗ್ಯ ಯೋಜನೆ:…

H.Mallikarjun

ಕ್ಷಿಪ್ರ ಕಾರ್ಯಾಚರಣೆ, ಕಳ್ಳತನವಾದ 6 ಘಂಟೆಗಳಲ್ಲಿ ಆರೋಪಿತರ ಬಂಧನ

Swift operation, suspects arrested within 6 hours of theft ಕ್ಷಿಪ್ರ ಕಾರ್ಯಾಚರಣೆ, ಕಳ್ಳತನವಾದ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image