Hot News
- Quick Links
- Technology
- Business
- Science
- Covid-19 Statistics
Earning while sitting: Muniyamma's earnings calculation ಮೂರು ದಿನಗಳಿಂದ ಕೆಲಸದಾಕೆ ಮುನಿಯಮ್ಮ ಬಾರದೆ ಮನೆ ಕೆಲಸವೆಲ್ಲ ರಂಗಣ್ಣನ ತಲೆಯ ಮೇಲೆ ಬಿದ್ದಿತ್ತು. ಆತ ತೀವ್ರ ಆಕ್ರೋಶಗೊಂಡಿದ್ದು, ಅದನ್ನು ವ್ಯಕ್ತಪಡಿಸಲು ಆಕೆಯ ಬರುವಿಕೆಯನ್ನೇ ಕಾಯುತ್ತಿದ್ದನು. ಮಗ 'ನೀಟ್' (NEET) ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಇತ್ತ ಪತ್ನಿ ಮಗನ ಶ್ರೇಯೋಭಿವೃದ್ಧಿಗಾಗಿ ಉಪವಾಸ ಮಾಡುತ್ತಾ, ರಾಮಕೋಟಿ ಬರೆಯುತ್ತಾ, ವ್ರತಾದಿಗಳನ್ನು ಮಾಡುತ್ತಿದ್ದಳು. ಇದರಿಂದಾಗಿ ಮನೆಯ ಇತರೆ ಎಲ್ಲಾ ಕೆಲಸಗಳೂ ಆತನ ಮೇಲೆಯೇ ಬಿದ್ದಿದ್ದವು.ಹೊರಗೆ ಗೇಟ್ ತೆಗೆದು, ಬಾಗಿಲು ಬಡಿದ ಸದ್ದು ಕೇಳುತ್ತಲೇ, "ಯಾವ ಯಾವ ಮಾತುಗಳು ಮತ್ತು ಬೈಗುಳಗಳಿಂದ…
Under the pretext of clearing the encroachment on the footpath road ಫುಟ್ ಬಾತ್ ರಸ್ತೆ ಒತ್ತುವರಿ ಮಾಡಿಕೊಂಡಿರುವುದನ್ನು ತೆರುಗೊಳಿಸುವ ನೆಪದಲ್ಲಿ ಗಂಗಾವತಿ ನಗರದಲ್ಲಿನ ಅಂಗಡಿ ಮಾಲಿಕರು ಫುಟ್ ಪಾತ್ ರಸ್ತೆ ಒತ್ತುವರಿ ಮಾಡಿಕೊಂಡಿರುವುದನ್ನುತರವುಗೊಳಿಸುವ ನೆಪದಲ್ಲಿ ನಗರದಾದ್ಯಂತ ನಮ್ಮ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದ ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವುದು ಅತ್ಯಂತ ಅಮಾನವೀಯ ಘಟನೆಯಾಗಿದೆ. ಕೂಡಲೇ ಬೀದಿ ಬದಿಯ ವ್ಯಾಪಾರಿಗಳ ಜೀವನ ಸಂರಕ್ಷಣೆಯ ಕಾಯ್ದೆ 2014 ರನ್ವಯ ನಗರದ ಬೀದಿ ಬದಿಯ ವ್ಯಾಪಾರಿಗಳು ಅವರ ವ್ಯಾಪ್ತಿಯೊಳಗೆ ವ್ಯಾಪಾರ ಮಾಡಲು…
Internal reservation should be made mandatory for the recruitment of teachers, guest teachers and Anganwadi workers: Dr S Sangamesh demands ಶಿಕ್ಷಕರು, ಅತಿಥಿ ಶಿಕ್ಷಕರು, ಅಂಗನವಾಡಿ ನೌಕರರ ನೇಮಕಾತಿಗೂ ಒಳಮೀಸಲಾತಿ ಕಡ್ಡಾಯವಾಗಿ ಜಾರಿಗೊಳಿಸಿ: ಡಾ ಎಸ್ ಸಂಗಮೇಶ್ ಆಗ್ರಹ ಬೆಂಗಳೂರು,ಮೇ.26: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಆದೇಶ ಹೊರಡಿಸಿದ್ದರೂ, ರಾಜ್ಯದ ವಿವಿಧ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗ ವಲಯದಲ್ಲಿ ಕಡ್ಡಾಯವಾಗಿ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಯುವ…
No need to merge government schools - Magalamani urges government ಸರ್ಕಾರಿ ಶಾಲೆಗಳನ್ನು…
Teacher Sharanappa Hakkandi selected for 'Kishkindha Siri' award 'ಕಿಷ್ಕಿಂಧ ಸಿರಿ' ಪ್ರಶಸ್ತಿಗೆಶಿಕ್ಷಕ ಶರಣಪ್ಪ…
Free eye check-up camp by MM Joshi Drishti Kendra ಎಂ.ಎಂ ಜೋಶಿ ದೃಷ್ಟಿ…
Dalit Army elects office bearers for new organizations. ದಲಿತ ಸೇನೆ ನೂತನ ಸಂಘಟನೆಗಳ…
Install Right to Information Act nameplates in all offices: Sidrameshwar ಎಲ್ಲಾ ಕಛೇರಿಗಳಲ್ಲಿ…
Apprenticeship interview successful: 323 candidates selected ಅಪ್ರೆಂಟಿಸ್ಶಿಪ್ ಸಂದರ್ಶನ ಯಶಸ್ವಿ: 323 ಅಭ್ಯರ್ಥಿಗಳ ಆಯ್ಕೆ…
The shooting of the film 'Duddina Aata Ballavararu' has been completed. ‘ದುಡ್ಡಿನ…
Appeal to the Chief Minister demanding protection of SC/ST reservations and inclusion…
Confirmed
0
Death
0
What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…


No WhatsApp Number Found!
WhatsApp us
Sign in to your account
