ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘಕ್ಕೆ ಚಾಲನೆ

Launch of Koppal Factory Affected Farmers Association in Halavarthi Village ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘಕ್ಕೆ ಚಾಲನೆ ಎಂ.ಬಿ ಪಾಟೀಲರು ಇಲ್ಲಿನ ಕಾರ್ಖಾನೆಗಳನ್ನು ತಮ್ಮೂರಲ್ಲಿ ಹಾಕಿಕೊಳ್ಳಲಿ ಕೊಪ್ಪಳ : ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ, ಹಸಿರು ಶಾಲು ದೀಕ್ಷೆ, ಬೋರ್ಡ್ ಅನಾವರಣ, ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಪ್ರಮಾಣ ವಚನ ಬೋಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಇಲ್ಲಿನ ನಗರಸಭೆ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಖಾನೆ ವಿರೋಧಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ೧೫೪…

Mallikarjun

ಬಿಸಿಲ ನಾಡಿನ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾವಣೆ

Changes in the schedule of government offices in the hot country ಬಿಸಿಲ ನಾಡಿನ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾವಣೆ ಬೆಂಗಳೂರು. ಬೆಳಗಾವಿ ವಿಭಾಗದ ಬಿಜಾಪುರ್ ಮತ್ತು ಬಾಗಲಕೋಟೆ ಕಲ್ಬುರ್ಗಿ ವಿಭಾಗದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕಚೇರಿಗಳಲ್ಲಿ ಸಮಯ ಬದಲಾವಣೆ ಮಾಡಲಾಗಿದ್ದು ಈ ಕುರಿತಂತೆ ದಿನಾಂಕ 31 ಮಾರ್ಚ್ ರಾಜ್ಯಪಾಲರ ಆಜ್ಞಾನುಸಾರ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಆದೇಶ ನೀಡಿದ್ದಾರೆ ಬಿಸಿಲು ತಾಪಮಾನದಿಂದಾಗಿ ಬೆಳಗ್ಗೆ 8:00 ಯಿಂದ ಮಧ್ಯಾಹ್ನ ಒಂದು ಗಂಟೆ 30 ನಿಮಿಷದವರೆಗೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವಂತೆ ಆದೇಶ…

Mallikarjun

ಮದ್ಯಪಾನ ನಿಷೇಧ ಅಪ್ರಸ್ತುತ ಎಂದಿರುವ ಸಚಿವ ಹೆಚ್ ಕೆ ಪಾಟೀಲರ ಹೇಳಿಕೆಗೆ ಖಂಡನೆ

Minister H.K. Patil's statement that alcohol ban is irrelevant is condemned ಮದ್ಯಪಾನ ನಿಷೇಧ ಅಪ್ರಸ್ತುತ ಎಂದಿರುವ ಸಚಿವ ಹೆಚ್ ಕೆ ಪಾಟೀಲರ ಹೇಳಿಕೆಗೆ ಖಂಡನೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಕೊಡುವ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಕಾನೂನು ಸಚಿವರಾದ ಹೆಚ್. ಕೆ. ಪಾಟೀಲರು, "ಮದ್ಯಪಾನ ನಿಷೇಧವು ಅಪ್ರಸ್ತುತವಾಗಿದೆ. ಇದರಿಂದ ರಾಜ್ಯಕ್ಕೆ ವಾರ್ಷಿಕ ೪೦ ಸಾವಿರ ಕೋಟಿ ಆದಾಯವಿದೆ. ಮದ್ಯಪಾನಕ್ಕಿಂತಲೂ ಗಾಂಜಾ, ಅಫೀಮು, ಡ್ರಗ್ ಸೇವನೆಯಿಂದ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಮದ್ಯಪಾನ ಮಾಡುತ್ತಲೇ 60-65 ವರ್ಷದವರೆಗೂ…

Mallikarjun
- Sponsored -
Ad imageAd image

Editor's Pick

Weather
15°C
London
broken clouds
15° _ 14°
77%
7 km/h
Sat
16 °C
Sun
12 °C
Mon
13 °C
Tue
18 °C
Wed
13 °C

Follow US

Discover Categories

ಆಪರೇಟರ್ ದರಪಟ್ಟಿ ಆಹ್ವಾನ

Operator price list invitation ಆಪರೇಟರ್ ದರಪಟ್ಟಿ ಆಹ್ವಾನ ಗಂಗಾವತಿ: ಬೆಂಗಳೂರು ಪೌರಾಡಳಿತ ನಿರ್ದೇಶನಾಯಲಯದ ನಿರ್ದೇಶನದ…

Mallikarjun

ಸಮಾಜ ಸೇವಕಿ ಶಿಲ್ಪಾಪ್ರಕಾಶಮಂಗಳೂರಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ

Social worker Shilpa Prakash Mangalore to receive ‘Akka’ National Award ಸಮಾಜಸೇವಕಿಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ…

Mallikarjun

ಆನೆ ದಾಳಿಯಿಂದ ಬಾಳೆಗಿಡ ನಾಶ ರೈತ ಕಂಗಾಲು .

Banana tree destroyed by elephant attack, farmer in distress. ಆನೆ ದಾಳಿಯಿಂದ ಬಾಳೆಗಿಡ…

Mallikarjun

ಮಾ.4ರಂದು ‘ನೂರೊಂದು ಹೆಜ್ಜೆಗಳು’ ಕೃತಿ ಲೋಕಾರ್ಪಣೆ

One Hundred Steps' to be launched on March 4th ಮಾ.4ರಂದು 'ನೂರೊಂದು ಹೆಜ್ಜೆಗಳು'…

Mallikarjun

ಪುಣ್ಯಕ್ಷೇತ್ರ ತುಬಚಿಯ ಶಿವಲಿಂಗೇಶ್ವರ ಜಾತ್ರೆ

Shivlingeshwar fair of Punyakshetra Tubachi ಪುಣ್ಯಕ್ಷೇತ್ರ ತುಬಚಿಯ ಶಿವಲಿಂಗೇಶ್ವರ ಜಾತ್ರ ಸಾವಳಗಿ:  ಐತಿಹಾಸಿಕ ಹಿನ್ನೆಲೆ…

Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image