ಕೊಟ್ಟೂರು : ಪೋಲಿಸರ ಮಿಂಚಿನ ಕಾರ್ಯಚರಣೆ ನಾಲ್ವರ ಬಂಧನ – ಚಿನ್ನ , ನಗದು ವಶ:

Kotturu: Police arrest four in lightning operation - gold, cash seized ಕೊಟ್ಟೂರು : ಪೋಲಿಸರ ಮಿಂಚಿನ ಕಾರ್ಯಚರಣೆ ನಾಲ್ವರ ಬಂಧನ - ಚಿನ್ನ , ನಗದು ವಶ: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು, ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಕೊಟ್ಟೂರು ಪೊಲೀಸರು ಆರೋಪಿತರ ಪತ್ತೆಗಾಗಿ ಶ್ರೀ ಮಲ್ಲೇಶ್ ದೊಡ್ಡಮನಿ ಡಿ ವೈ ಎಸ್ ಪಿ ಕೂಡ್ಲಿಗಿ ಇವರ ಮಾರ್ಗದರ್ಶನದಲ್ಲಿ ಡಿ. ದುರುಗಪ್ಪ ಸಿಪಿಐ ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ…

H.Mallikarjun

ಮಾತಾಜಿಯವರ ಹೋರಾಟದ ದಾರಿ ಬಸವತತ್ವ ಸಂಘಟಕರಿಗೆ ಮಾದರಿ

ಮಾತಾಜಿಯವರ ಹೋರಾಟದ ದಾರಿ ಬಸವತತ್ವ ಸಂಘಟಕರಿಗೆ ಮಾದರಿ Mataji's path of struggle is a model for Basavatva organizers ಬಸವಕಲ್ಯಾಣ:ಇತ್ತೀಚಿನ ಲಿಂಗಾಯತ ಮಠಾಧೀಶರು ಮತ್ತು ಬಸವ ತತ್ವ ಪ್ರಚಾರಕ ಸಂಘಟನೆಯವರು; ತಮ್ಮ ತಮ್ಮ ಶ್ರೀ ಮಠದ ಉತ್ಸವ ಕಾರ್ಯಗಳಲ್ಲಿ ಎಷ್ಟೊಂದು ಉತ್ಸಾಹ ತೋರಿಸಿ ಅದರ ಯಶಸ್ವಿಗಾಗಿ ದುಡಿಯುವರೋ ಅಷ್ಟೊಂದು ಉತ್ಸಾಹ ಬಸವ ತತ್ವಕ್ಕೆ ಚ್ಯುತಿ ಬಂದಾಗ ತೋರಿಸದಿರುವುದು ಬೇಸರದ ಸಂಗತಿ. ಪರಮಪೂಜ್ಯ ಮಾತೆ ಮಹಾದೇವಿಯವರು ತಮ್ಮ ಐದು ದಶಕದ ಇತಿಹಾಸದಲ್ಲಿ ಬಸವತತ್ವದ ಪ್ರಚಾರ ಮತ್ತು ಪ್ರಸಾರದ ಕಾರ್ಯವನ್ನು ವೀರ ಗಣಾಚಾರಿಯಾಗಿ ಅತ್ಯಂತ…

H.Mallikarjun

ಅಥಣಿಯ ಬೆನ್ನಿಪೇಟೆಯಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ; ಮಹಿಳೆಯರ ಪರದಾಟ, ಸಾರ್ವಜನಿಕರ ಆಕ್ರೋಶ

Toilet construction work stalled in Bennipete, Athani; Women protest, public outrage ಅಥಣಿಯ ಬೆನ್ನಿಪೇಟೆಯಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ; ಮಹಿಳೆಯರ ಪರದಾಟ, ಸಾರ್ವಜನಿಕರ ಆಕ್ರೋಶ ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಬೆನ್ನಿಪೇಟೆಯಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲದೆ ಜನರು ಹೈರಾಣಾಗಿದ್ದಾರೆ. ಇಲ್ಲಿನ ಶಿವಣಗಿ ಕಾಂಪ್ಲೆಕ್ಸ್ ಹಿಂಭಾಗ ಹಾಗೂ ಜಿ-ಮಾರ್ಟ್ ಎದುರಿಗೆ ನಿರ್ಮಾಣವಾಗುತ್ತಿದ್ದ ಶೌಚಾಲಯ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಗಬ್ಬೆದ್ದು ನಾರುತ್ತಿರುವ ಪರಿಸರ: ಸಾಂಕ್ರಾಮಿಕ ರೋಗದ ಭೀತಿಶೌಚಾಲಯ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಜನರು ಅನಿವಾರ್ಯವಾಗಿ…

H.Mallikarjun
- Sponsored -
Ad imageAd image

Editor's Pick

Weather
14°C
London
light rain
16° _ 14°
84%
2 km/h
Mon
16 °C
Tue
17 °C
Wed
17 °C
Thu
14 °C
Fri
20 °C

Follow US

Discover Categories

ಪರಿಸರ ಸಂರಕ್ಷಣೆ ಬದ್ಧರಾಗೋಣ:ಪತ್ರಕರ್ತ ವೆಂಕಟೇಶ ಸಂಪ ಅಭಿಮತ

Let's commit to protecting the environment: Journalist Venkatesha Sampa's opinion ಪರಿಸರ ಸಂರಕ್ಷಣೆ…

H.Mallikarjun

ಕಾಕ್ರೋಚ್ ಜನತಾ ಪಾರ್ಟಿ ದೇಶದಾದ್ಯಂತ ಬಹುದೊಡ್ಡ ಸುದ್ದಿ

Cockroach Janata Party is big news across the country ಕಾಕ್ರೋಚ್ ಜನತಾ ಪಾರ್ಟಿ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics

ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ?

What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…

H.Mallikarjun
- Sponsored -
Ad image