Hot News
- Quick Links
- Technology
- Business
- Science
- Covid-19 Statistics
Commotion during the inauguration of a clothing store in Moodalagi ಮೂಡಲಗಿಯ ಬಟ್ಟೆ ಅಂಗಡಿ ಉದ್ಘಾಟನೆ ವೇಳೆ ನಡೆದ ಗಲಾಟೆ ಮೂಡಲಗಿ : ಬಟ್ಟೆ ಅಂಗಡಿ ಉದ್ಘಾಟನೆ ನಿಮಿತ್ತವಾಗಿ ರವಿವಾರ ಬೆಳಗ್ಗೆ 10ರಿಂದ 11 ಘಂಟೆವರೆಗೆ 1ರೂಗೆ ಒಂದು ಟೀ ಶರ್ಟ್ ಆಫರ್ ಘೋಷಣೆ ಮಾಡಿದ ಹಿನ್ನೆಲೆ ಮುಗಿದ ಯುವಕರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿರುವ ಘಟನೆ ರವಿವಾರ ಬೆಳಗ್ಗೆ ಜರುಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರವಿವಾರದಂದು ಮೆಜೆಸ್ಟಿಕ್ ಬಟ್ಟೆ ಅಂಗಡಿ ಉದ್ಘಾಟನೆ…
All parties should not create anxiety among voters regarding the SIR – Magalamani. ಎಲ್ಲಾ ಪಕ್ಷಗಳು ಎಸ್ ಐ ಆರ್ ಬಗ್ಗೆ ಮತದಾರರಲ್ಲಿ ಆತಂಕ ಸೃಷ್ಟಿ ಬೇಡ -ಮ್ಯಾಗಳಮನಿ. ಗಂಗಾವತಿ ,5:ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಸ್ಕರಣೆ (ಎಸ್ ಐ ಆರ್ )ಕುರಿತು ಕಾಂಗ್ರೆಸ್ ಹಾಗೂ ಬಿ ಜೆ ಪಿ -ಜೆ ಡಿ ಎಸ್ ಪಕ್ಷಗಳು ಆರೋಪ -ಪ್ರತ್ಯಾರೋಪ ಮಾಡಿ ಮತದಾರರಲ್ಲಿ ಆತಂಕ ಸೃಷ್ಟಿ ಮಾಡದಿರಲೆಂದು ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆಗ್ರಹಿಸಿದ್ದಾರೆ.…
Students should make use of technology. ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಳ್ಳಬೇಕು ಕೊಪ್ಪಳ: ಇಂದಿನ ಯುಗದಲ್ಲಿ ಎಲ್ಲಾ ವ್ಯವಸ್ಥೆಗಳು ಆನ್ಲೈನ್ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೀರ್ತಿ ತರಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದರು.ಜಿಲ್ಲೆಯ ಹನುಮಸಾಗರ ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜ, ಡಾ. ಎಸ್.ಜಿ. ಬಿಜ್ಜಳ ಸ್ಮಾರಕ ಪ್ರತಿಷ್ಠಾನ, ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕುಷ್ಟಗಿ ತಾಲೂಕು ದೇವಾಂಗ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ…
Gangannavar urges rectification of the chaotic state of private school vehicles in…
Krishna Naik has been selected as the Taluk President and Ambarish as…
A memorandum urging the withdrawal of eviction notices issued to over 300…
MLA M.R. Manjunath visited and inspected the Halagapura Lake development work. ಹಲಗಪುರ…
E-auction of pending Excise Department licenses on July 29 ಅಬಕಾರಿ ಇಲಾಖೆಯಲ್ಲಿ ಬಾಕಿ…
Koppal: App launched under the crop survey scheme ಕೊಪ್ಪಳ: ಬೆಳೆ ಸಮೀಕ್ಷೆ ಯೋಜನೆಯಡಿ…
Urban Development Minister Dr. Yathindra Siddaramaiah held a progress review meeting of…
Post-matric fee reimbursement for minority students: Applications invited ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ…
Confirmed
0
Death
0
Is eating sprouted potatoes good for health? ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ದೀರ್ಘಕಾಲದವರೆಗೆ ಶೇಖರಣೆಯಲ್ಲಿಟ್ಟಾಗ, ಆಲೂಗಡ್ಡೆ ಮೊಳಕೆಯೊಡೆಯಲು ಪ್ರಾರಂಭಿಸಬಹುದು, ಅವುಗಳನ್ನು ತಿನ್ನುವುದು ಸುರಕ್ಷಿತವೇ ಎಂಬ ಚರ್ಚೆಯನ್ನು ಉಂಟುಮಾಡುತ್ತದೆ.ಒಂದೆಡೆ, ಕೆಲವರು ಮೊಳಕೆಯೊಡೆದ ಆಲೂಗಡ್ಡೆಗಳನ್ನು ತಿನ್ನಲು ಸಂಪೂರ್ಣವಾಗಿ ಸುರಕ್ಷಿತವೆಂದು ಪರಿಗಣಿಸುತ್ತಾರೆ,…



Sign in to your account
