ನಿಷೇಧಿತ ಪ್ಲಾಸ್ಟಿಕ್ ಕವರ್ ಮಾರಾಟ: ರಾಜಲಕ್ಷ್ಮಿ ಫ್ಯಾನ್ಸಿ ಸ್ಟೋರ್ ಮೇಲೆ ನಗರಸಭೆ ದಾಳಿ,ಪ್ಲಾಸ್ಟಿಕ್ ಜಪ್ತಿ.

Sale of banned plastic covers: Municipal Council raids Rajalakshmi Fancy Store, seizes plastic. ನಿಷೇಧಿತ ಪ್ಲಾಸ್ಟಿಕ್ ಕವರ್ ಮಾರಾಟ: ರಾಜಲಕ್ಷ್ಮಿ ಫ್ಯಾನ್ಸಿ ಸ್ಟೋರ್ ಮೇಲೆ ನಗರಸಭೆ ದಾಳಿ,ಪ್ಲಾಸ್ಟಿಕ್ ಜಪ್ತಿ. ಗಂಗಾವತಿ:ನಗರದಲ್ಲಿ ಪ್ಲಾಸ್ಟಿಕ್ ಕವರ್ ಗಳ ಮೇಲೆ ನಿಷೇಧ ಹೇರಲಾಗಿದ್ದರೂ ಪ್ಲಾಸ್ಟಿಕ್ ಕವರ್‌ಗಳ ಮಾರಾಟ ಮುಂದುವರಿದಿರುವ ಘಟನೆ ಗಂಗಾವತಿ ನಗರದ ಗಾಂಧಿ ವೃತ್ತದಲ್ಲಿರುವ ರಾಜಲಕ್ಷ್ಮಿ ಫ್ಯಾನ್ಸಿ ಸ್ಟೋರ್‌ನಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಿ ಕಾನೂನು ಉಲ್ಲಂಘನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಖಚಿತ ಮಾಹಿತಿಯ ಆಧಾರದ ಮೇರೆಗೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ…

Mallikarjun

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ದಲಿತ ಸೇನೆ ಕಾರ್ಯ ಶ್ಲಾಘನೀಯ: ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ

Dalit Sena's work in developing a competitive spirit among students is commendable: DySP J.S. Nyamagowda ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ದಲಿತ ಸೇನೆ ಕಾರ್ಯ ಶ್ಲಾಘನೀಯ: ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ ಗಂಗಾವತಿ, ಏಪ್ರಿಲ್ 6:ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ಉದ್ದೇಶದಿಂದ ದಲಿತ ಸೇನೆ ಆಯೋಜಿಸುತ್ತಿರುವ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ ಅಭಿಪ್ರಾಯಪಟ್ಟರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಸಮಿತಿ ಕೊಪ್ಪಳ ಜಿಲ್ಲಾ ದಲಿತ ಸೇನೆ ವತಿಯಿಂದ…

Mallikarjun

ಬೆಂಗಳೂರಿನಲ್ಲಿ ಕಾವ್ಯಲೋಕದ ಕೃತಿ ಲೋಕಾರ್ಪಣೆ

Kavyaloka Kriti Lokarpane in Bangalore ಬೆಂಗಳೂರಿನಲ್ಲಿ ಕಾವ್ಯಲೋಕದ ಕೃತಿ ಲೋಕಾರ್ಪಣೆ ಗಂಗಾವತಿ : ಕಾವ್ಯಲೋಕದ 'ನೂರೊಂದು ಹೆಜ್ಜೆಗಳು' ರಾಜ್ಯಮಟ್ಟದ ಕವನ ಸಂಕಲನವನ್ನು ಖ್ಯಾತ ಹಿರಿಯ ಚಿತ್ರನಟಿ ಭವ್ಯ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರುಗಳು ಬೆಂಗಳೂರಿನಲ್ಲಿ ಶನಿವಾರ ಲೋಕಾರ್ಪಣೆ ಗೊಳಿಸಿದರು.ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಶ್ರೀ ಕೃಷ್ಣರಾಜ ಪರಿಷತ್ ಸಭಾಂಗಣದಲ್ಲಿ ವಂದೇ ಮಾತರಂ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಬಸವ ಜಯಂತಿ , ಕಾಯಕಯೋಗಿ ಬಸವಶ್ರೀ ಹಾಗೂ ಶಿವ ಶರಣೆ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿ ಪ್ರದಾನ ಅದ್ದೂರಿ…

Mallikarjun
- Sponsored -
Ad imageAd image

Editor's Pick

Weather
15°C
London
broken clouds
16° _ 14°
37%
5 km/h
Tue
18 °C
Wed
21 °C
Thu
19 °C
Fri
18 °C
Sat
12 °C

Follow US

Discover Categories

ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ : ಶಾಸಕ ಎಮ್ ಆರ್ ಮಂಜುನಾಥ್

Let's celebrate Ambedkar Jayanti meaningfully: MLA M R Manjunath ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ…

Mallikarjun

ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘಕ್ಕೆ ಚಾಲನೆ

Launch of Koppal Factory Affected Farmers Association in Halavarthi Village ಹಾಲವರ್ತಿ ಗ್ರಾಮದಲ್ಲಿ…

Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image