ಕೊಪ್ಪಳ ನಗರಸಭೆಯಿಂದ ಮೂರು ದಿನಗಳಲ್ಲಿ ಆಸ್ತಿ ಪತ್ರ, ನಮೂನೆ-3ರ ವಿತರಣೆಗೆ ಕ್ರಮ

Koppal Municipal Council takes action to distribute property deeds, Form-3 within three days ಕೊಪ್ಪಳ ನಗರಸಭೆಯಿಂದ ಮೂರು ದಿನಗಳಲ್ಲಿ ಆಸ್ತಿ ಪತ್ರ, ನಮೂನೆ-3ರ ವಿತರಣೆಗೆ ಕ್ರಮ ಕೊಪ್ಪಳ ಜೂನ್ 06 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೊಪ್ಪಳ ನಗರಸಭೆಯ ಎಲ್ಲಾ ಆಸ್ತಿಯ ಮಾಲಿಕರಿಗೆ ನಗರಸಭೆಯಿಂದ ವಿತರಿಸಲ್ಪಡುವ ಇ-ಆಸ್ತಿ ಪ್ರಮಾಣ ಪತ್ರ, ನವೀಕರಣ ನಮೂನೆ-3 ನ್ನು ಇನ್ನು ಮುಂದೆ 3 ಕರ್ತವ್ಯ ದಿನಗಳಲ್ಲಿ ಹಾಗೂ ಹೊಸ ನಮೂನೆ-3 ನ್ನು 7 ಕರ್ತವ್ಯ ದಿನಗಳಲ್ಲಿ ವಿತರಿಸಲಾಗುವುದು…

H.Mallikarjun

ಹಿಂದುಳಿದ ವರ್ಗಗಳ ವಸತಿ ಶಾಲೆ, ಕಾಲೇಜುಗಳಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ

Applications are invited for the appointment of guest teachers and lecturers in residential schools and colleges for backward classes. ಹಿಂದುಳಿದ ವರ್ಗಗಳ ವಸತಿ ಶಾಲೆ, ಕಾಲೇಜುಗಳಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ ಕೊಪ್ಪಳ ಜೂನ್ 06 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ವಸತಿ ಶಾಲೆ ಅಥವಾ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ವಿಷಯ ಶಿಕ್ಷಕರು ಹಾಗೂ…

H.Mallikarjun

ರಸ್ತೆ ಸುರಕ್ಷತೆ, ನಿಯಮಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು: ಡಾ.ಸುರೇಶ ಬಿ.ಇಟ್ನಾಳ

More awareness should be created about road safety and rules: Dr. Suresh B. Itnal ರಸ್ತೆ ಸುರಕ್ಷತೆ, ನಿಯಮಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು: ಡಾ.ಸುರೇಶ ಬಿ.ಇಟ್ನಾಳ ಕೊಪ್ಪಳ ಜೂನ್ 06, (ಕರ್ನಾಟಕ ವಾರ್ತೆ): ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತೆ ನಿಯಮ ಮತ್ತು ಕಾನೂನುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.ಅವರು ಶನಿವಾರದಂದು ಜಿಲ್ಲಾಧಿಕಾರಿಗಳ ಕಛೇರಿ…

H.Mallikarjun
- Sponsored -
Ad imageAd image

Editor's Pick

Weather
15°C
London
overcast clouds
16° _ 14°
88%
5 km/h
Sat
15 °C
Sun
21 °C
Mon
17 °C
Tue
18 °C
Wed
17 °C

Follow US

Discover Categories

ಮೃತ್ಯು ವಿಗೆ ಆಹ್ವಾನ ನೀಡುತ್ತಿರುವ ಆಸ್ಪತ್ರೆಯ ತಡೆಗೋಡೆ.

The hospital barrier that invites death. ಮೃತ್ಯು ವಿಗೆ ಆಹ್ವಾನ ನೀಡುತ್ತಿರುವ ಆಸ್ಪತ್ರೆಯ ತಡೆಗೋಡೆ.…

H.Mallikarjun

ಕುಷ್ಟಗಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kushtagi: Application submission period for Pradhan Mantri Awas Yojana extended ಕುಷ್ಟಗಿ: ಪ್ರಧಾನ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics

ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ?

What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…

H.Mallikarjun
- Sponsored -
Ad image