- Quick Links
- Technology
- Business
- Science
- Covid-19 Statistics
ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ
R.B. Patil insists on putting up a nameplate ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ ಗಂಗಾವತಿ: ಗಂಗಾವತಿ ನಗರಸಭೆ ವ್ಯಾಪ್ತಿಯ ಬಹತೇಕ ಬೀದಿಗಳು ಒಂದೇ ಹೆಸರಿನಿಂದ ಕರೆಯುವುದರಿಂದಾಗಿ ವಿಳಾಸ ಸರಿಯಾಗಿ ದೊರೆಯದೆ ಅಂಚೆ ಇಲಾಖೆ ಸೇರಿದಂತೆ ಹೊಸದಾಗಿ ಮನೆಗೆ ಬರುವ ಅತಿಥಿಗಳು ಇಡೀಯಾಗಿ ಏರಿಯಾ ಎಡತಾಕುವ ಸ್ಥಿತಿ ನಿರ್ಮಾಣವಾಗಿದ್ದು ನಗರಸಭೆ ಪ್ರತಿಬೀದಿಗೂ ಶೀಘ್ರ ಸೂಚನಾ ನಾಮಫಲಕ ಹಾಕುವ ಮುಖೇನ ವಾರ್ಡುಗಳ ವ್ಯಾಪ್ತಿಯನ್ನು ಸರಿಯಾಗಿ ಗುರುತಿಸಬೇಕೆಂದು ಡಾ.ಆರ್.ಬಿ.ಪಾಟೀಲ್ ಪೌಂಡೇಷನ್ನ ಡಾ.ಆರ್.ಬಿ.ಪಾಟೀಲ್ ವಕೀಲರು ಒತ್ತಾಯಿಸಿದ್ದಾರೆ.ನಗರದ ಗುಂಡಮ್ಮ ಕ್ಯಾಂಪ್, ಮುರಹರಿ ನಗರ, ಟೀರ್ಸ್ ಕಾಲೋನಿ, ಲಕ್ಷಿö್ಮÃ ಕ್ಯಾಂಪ್,…
ಮ ಬೆಟ್ಟದಲ್ಲಿ ಸಿಗದ ಆಂಬುಲೆನ್ಸ್ ವಾಹನ ಸಾರ್ವಜನಿಕರಿಂದ ಪ್ರತಿಭಟನೆ .
ಮ ಬೆಟ್ಟದಲ್ಲಿ ಸಿಗದ ಆಂಬುಲೆನ್ಸ್ ವಾಹನ ಸಾರ್ವಜನಿಕರಿಂದ ಪ್ರತಿಭಟನೆ . Public protests over ambulances not available in Mt.ವರದಿ: ಬಂಗಾರಪ್ಪ .ಸಿ .ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಾದಪ್ಪನ ಸನ್ನಿದಿಯಲ್ಲಿಯಲ್ಲಿನ ಜೋಡಿ ರಸ್ತೆಯಲ್ಲಿಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊರೆದೊಯ್ಯಲು ಆಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಸ್ಥಳಿಯ ಜನರು ಸೇರಿದಂತೆ ಬೇಡಗಂಪಣ ಸಮುದಾಯದ ಮುಖಂಡರು ಮ ಬೆಟ್ಟದ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.ಹನೂರು ತಾಲ್ಲೂಕಿನಆಸ್ಪತ್ರೆ ಮುಂಭಾಗ ನೆರೆದಿದ್ದ ಪ್ರತಿಭಟನಾಕಾರರು ಸ್ಥಳಿಯ ಜನಪ್ರತಿನಿಧಿಗಳ ವಿರುದ್ದ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವಿರುದ್ಧ ಧಿಕ್ಕಾರ…
ಅಕ್ರಮ ವೈನ್ಶಾಪ್ ಗಳ ಮೇಲೆ ಬ್ರೇಕ್ ಹಾಕಲು ಅಧಿಕಾರಿಗಳ ಹಿಂದೇಟು.
Officials are reluctant to crack down on illegal wine shops. ಅಕ್ರಮ ವೈನ್ಶಾಪ್ ಗಳ ಮೇಲೆ ಬ್ರೇಕ್ ಹಾಕಲು ಅಧಿಕಾರಿಗಳ ಹಿಂದೇಟು. ವರದಿ ಪ್ರಕಟವಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು. ಗಂಗಾವತಿ: ನಗರದ ಹೃದಯ ಭಾಗದ ನಗರಸಭೆ ಮುಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ “ದಿ ನ್ಯೂ ಸಿ.ಎಲ್-2 ವೈನ್ ಶಾಫ್” ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈನ್ಶಾಪ್ ಮುಂದೆ ಮದ್ಯಪಾನ ಮಾಡಲು ಅವಕಾಶ ನೀಡಲಾಗುತ್ತಿದ್ದು, ಇದು ಸಾರ್ವಜನಿಕರಿಗೆ ಗಂಭೀರ ತೊಂದರೆ ಉಂಟುಮಾಡುತ್ತಿದೆ ಎಂದು ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೈಯ್ಯದ್ ಅಸ್ಲಂ ಆರೋಪಿಸಿದ್ದಾರೆ. ಅಬಕಾರಿ ಕಾಯ್ದೆಯ…
Most Read
ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿಪ್ರದಾನ ಸಮಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಡಾ. ಸುರೇಶ ಬಿ. ಇಟ್ನಾಳ
Make necessary preparations for Government Employees' Day and the Best Service Award…
ಗ್ರಂಥಾಲಯದಲ್ಲಿ ಬಸವ ಜಯಂತಿ ಆಚರಣೆ
Basava Jayanti celebration at the library ಗ್ರಂಥಾಲಯದಲ್ಲಿ ಬಸವ ಜಯಂತಿ ಆಚರಣೆ ಕೊಪ್ಪಳ ಏಪ್ರಿಲ್…
ಬೇಸಿಗೆಯಲ್ಲಿ ಆರೋಗ್ಯದ ರಕ್ಷಣೆ: ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಪ್ರಮುಖ ಸಲಹೆ
Health protection in summer: Important advice from the Health Department to the…
ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ಕಾರಾಗೃಹ &ಸುಧಾರಣಾ ಸೇವಾ ಇಲಾಖೆಗೆ ನೇಮಿಸಿಕೊಳ್ಳಲು ಅವಕಾಶ
Permission to employ ex-servicemen on contract basis in the Prisons & Correctional…
ಶಂಕರಾಚಾರ್ಯರ ಕೊಡುಗೆ ಅನನ್ಯ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ
Shankaracharya's contribution is unique: MLA K. Raghavendra Hitnal ಶಂಕರಾಚಾರ್ಯರ ಕೊಡುಗೆ ಅನನ್ಯ: ಶಾಸಕ…
ಶರಣರಿಂದಲೇ ಸಮಸಮಾಜ ಪರಿಕಲ್ಪನೆ ಸಾಧ್ಯವಾಯಿತು: ಚಿಂತಕಿ ಡಾ.ದಾನಮ್ಮ ಝಳಕಿ
The concept of a just society was made possible only by Sharan:…
ಶಾರದಾ ದೇಗುಲದಲ್ಲಿ ಸಂಭ್ರಮದ ಶಂಕರ್ ಜಯಂತೋತ್ಸವ ಆಚರಣೆ
Shankar Jayanti celebrated with fervour at Sharada Temple ಶಾರದಾ ದೇಗುಲದಲ್ಲಿ ಸಂಭ್ರಮದ ಶಂಕರ್…
ಜಯಂತಿಗಳ ಆಚರಣೆ ಹಾಸ್ಯಾಸ್ಪದವಾಗುವ ಮುನ್ನ………
ಜಯಂತಿಗಳ ಆಚರಣೆ ಹಾಸ್ಯಾಸ್ಪದವಾಗುವ ಮುನ್ನ……… Before celebrating Jayantis becomes ridiculous…… ಇತ್ತೀಚಿನ ಕೆಲವು ವರ್ಷಗಳಲ್ಲಿ…
Create an Amazing Newspaper
Discover thousands of options, easy to customize layouts, one-click to import demo and much more.
Learn More
Sponsored Content
Global Coronavirus Cases
Confirmed
0
Death
0
More Information: Covid-19 Statistics
ನನ್ನ ಶುಗರ್ ಲೆವೆಲ್ 93 /227 ಇದೆ. ಇದುವರೆಗೂ ಯಾವುದೇ ಮಾತ್ರೆಗಳನ್ನು ತೆಗೆದುಕೊಂಡಿಲ್ಲ ಆದರೆ ಸಿಹಿ ಪದಾರ್ಥಗಳನ್ನು ತ್ಯಜಿಸಿರುವೆ. ಕಂಟ್ರೋಲ್ ಮಾಡಲು ಏನು ಮಾಡಬೇಕು?
My sugar level is 93/227. I have not taken any pills till now but I have given up sweets. What should I do to control it? L ನನ್ನ ಶುಗರ್ ಲೆವೆಲ್…


Stay Up to Date
Subscribe to our newsletter to get our newest articles instantly!
[mc4wp_form]



