Hot News
- Quick Links
- Technology
- Business
- Science
- Covid-19 Statistics
District Collector's request to cooperate with enumerators in revising the voter list ಜಿಲ್ಲಾಧಿಕಾರಿಗಳಿಂದ ಪತ್ರಿಕಾಗೋಷ್ಠಿ ಮತದಾರರ ಪಟ್ಟಿ ಪರಿಷ್ಕರಣೆಯ ಗಣತಿದಾರರಿಗೆ ಸಹಕರಿಸಲು ಜಿಲ್ಲಾಧಿಕಾರಿಗಳ ಮನವಿ ಕೊಪ್ಪಳ ಜೂನ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಿನ್ನೆಲೆಯಲ್ಲಿ 2026ರ ಜೂನ್ 30 ರಿಂದ ಜುಲೈ 29ರವರೆಗೆ ಮನೆಮನೆಗೆ ಭೇಟಿ ನೀಡಲಿರುವ ಗಣತಿದಾರರಿಗೆ ಅಗತ್ಯ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ…
Woman missing: Request for assistance in finding her ಮಹಿಳೆ ಕಾಣೆ: ಪತ್ತೆಗೆ ಸಹಕರಿಸಲು ಮನವಿ ಕೊಪ್ಪಳ ಜೂನ್ 04 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಲಗೇರಿ ಗ್ರಾಮದ 29 ವರ್ಷದ ವಿವಾಹಿತ ಮಹಿಳೆಯೊಬ್ಬರು ಕಳೆದ ಏಪ್ರಿಲ್ ತಿಂಗಳಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಹಕರಿಸಲು ಹನುಮಸಾಗರ ಪೊಲೀಸ್ ಠಾಣೆಯ ಪಿ.ಎಸ್.ಐ ಧನುಂಜಯ ಎಮ್. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಹೂಲಗೇರಿ ಗ್ರಾಮದ ನಿವಾಸಿಯಾದ ಈರಮ್ಮ ಗಂಡ ಪರಸಪ್ಪ ಮಾಟಿಗೇರಿ ವಯಸ್ಸು 29 ವರ್ಷ ಎಂಬ ಮಹಿಳೆಯು 2026ರ ಏಪ್ರಿಲ್…
Young woman missing: Public urged to help find her ಯುವತಿ ಕಾಣೆ: ಪತ್ತೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಕೊಪ್ಪಳ ಜೂನ್ 04 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ಪವಿತ್ರಾ ತಂದೆ ಬಸವರಾಜ ಪಂಚಪುತ್ರ ಎಂಬ ಯುವತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಹನುಮಸಾಗರ ಪೊಲೀಸ್ ಠಾಣೆಯ ಪಿ.ಎಸ್.ಐ ಧನುಂಜಯ ಎಮ್. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಪವಿತ್ರಾ ತಂದೆ ಬಸವರಾಜ ಪಂಚಪುತ್ರ ವಯಸ್ಸು 18ವರ್ಷ ಎಂಬ ಯುವತಿಯು 2026ರ ಮೇ 21 ರಂದು ಬೆಳಿಗ್ಗೆ 5 ಗಂಟೆಗೆ ಸುಮಾರಿಗೆ ಮನೆಯಲ್ಲಿ ಎಲ್ಲರೂ…
World Bicycle Day celebration in Raichur city. ರಾಯಚೂರು ನಗರದಲ್ಲಿ ವಿಶ್ವ ಸೈಕಲ್ ದಿನಾಚರಣೆ…
ನರೇಗಾ ಯೋಜನೆಯಡಿ ವಿಕಲಚೇತನರಿಗೆ ನ್ಯಾಯ ಒದಗಿಸಿ. ಗ್ರಾಮ ಪಂಚಾಯತ್ ಎದುರು ಧರಣಿ ಮನವಿ: ಅಧ್ಯಕ್ಷ ದುರುಗಪ್ಪ.ಪಿ…
Mugu Suresh's 'Kshmeiirali Paat' is releasing on June 12 ಮೂಗು ಸುರೇಶರ ‘ಕ್ಷಮೆಯಿರಲಿ…
Gangavathi Municipal Corporation's indifference: Hellish roads, piles of garbage pose a threat…
National Snake Bite Control Awareness Program in Venkatagiri ವೆಂಕಟಗಿರಿಯಲ್ಲಿ ರಾಷ್ಟ್ರೀಯ ಹಾವು ಕಡಿತ…
ಗಂಗಾವತಿ ನಗರಸಭೆಯ ಉದಾಸೀನತೆ: ನರಕಸದೃಶವಾದ ರಸ್ತೆಗಳು, ಕಸದ ರಾಶಿಯಿಂದ ಸಾಂಕ್ರಾಮಿಕ ರೋಗದ ಭೀತಿ! ಗಂಗಾವತಿ: ಗಂಗಾವತಿ…
Vijayanagar MLA Gaviyappa given ministerial berth ವಿಜಯನಗರ ಶಾಸಕ ಗವಿಯಪ್ಪಗೆ ಸಚಿವ ಸ್ಥಾನ ನೀಡಿ…
Commit to making the district tobacco-free: DHO Dr. L.R. Shankar Naik. ತಂಬಾಕು…
Confirmed
0
Death
0
What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…


No WhatsApp Number Found!
WhatsApp us
Sign in to your account
