Hot News
- Quick Links
- Technology
- Business
- Science
- Covid-19 Statistics
Gundamma Camp leaders welcome students on the first day of school ಶಾಲೆ ಪ್ರಾರಂಭ ಮೊದಲನೇ ದಿನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಗುಂಡಮ್ಮ ಕ್ಯಾಂಪ್ ಮುಖಂಡರು ಗಂಗಾವತಿ:ಸರ್ಕಾರವು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಿ ಎನ್ನುವ ಘೋಷವಾಕ್ಯದಡಿ ಕೆಲಸನಿರ್ವಹಿಸಿದರೆ.ಅದರೆ ಗುಂಡಮ್ಮ ಕ್ಯಾಂಪ್ 25ನೇ ವಾರ್ಡಿನ ಯುವಕರು ಹಿರಿಯರು ಸೇರಿ ದಾಖಲಾತಿ ಹೆಚ್ಚಿಸಿ ಸರಕಾರಿ ಕಿರಿ ಪ್ರಾರ್ಥಮಿಕಶಾಲೆ ಉಳಿಸಿ ಎನ್ನುವ ಸಂಕಲ್ಪ ಮಾಡಿ ಪಣತೊಟ್ಟು ಮಕಳ ದಾಖಲಾತಿಗೆ ಮನೆ,ಮನೆಗೆ ಬೇಟಿ ನೀಡಿ ಪಾಲಕರಲ್ಲಿ ಶಾಲೆಯ ಸೌಲಭ್ಯ ಗಳ ಮಾಹಿತಿನೀಡಿದರು. ಈ ಭಾಗದ ಸಮಾನ ಮನಸ್ಕರ ಯುವಕರು ಸಮಿತಿಯೊಂದನ್ನು…
Brahmin Mahasabha awards talent, membership drive ಬ್ರಾಹ್ಮಣ ಮಹಾಸಭಾದ ವತಿಯಿಂದ ಪ್ರತಿಭಾ ಪುರಸ್ಕಾರ, ಸದಸ್ಯತ್ವ ಅಭಿಯಾನ ಕೊಪ್ಪಳ: ’ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಸಮುದಾಯದ ಸಂಘಟನೆಗೆ ಒತ್ತು ಕೊಡಲಾಗುತ್ತಿದೆ. ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಹಂತದಲ್ಲಿಯೂ ಸಂಘಟನೆ ಮಾಡಬೇಕು, ಸದಸತ್ವ ನೋಂದಣಿ ಅಭಿಯಾನ ಹೆಚ್ಚಿಸಬೇಕು’ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಎಸ್. ರಘುನಾಥ ಹೇಳಿದರು. ಇಲ್ಲಿನ ಕಿನ್ನಾಳ ರಸ್ತೆಯಲ್ಲಿರುವ ವಿಠ್ಠಲ ಕೃಷ್ಣ ವಾಣಿಜ್ಯಸಂಕೀರ್ಣ ಹಿಂಭಾಗದ ಸಭಾಂಗಣದಲ್ಲಿ ಶನಿವಾರ ನಡೆದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ…
Demand to give proper status to Ahinda leader Satish Jarkiholi ಅಹಿಂದ ನಾಯಕ ಸತೀಶ ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ ನೀಡಲು ಆಗ್ರಹ ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಶೋಷಿತರು ಮತ್ತು ಅಲ್ಪಸಂಖ್ಯಾತರ ಏಳ್ಗೆಗಾಗಿ ಬದ್ಧತೆ ಹಾಗೂ ಎಲ್ಲ ಜಾತಿ ,ಧರ್ಮಗಳ ನಡುವೆ ತರ ತಮ ಭಾವಗಳಿಲ್ಲದೇ ಬಂಧುತ್ವ ಸ್ಥಾಪಿಸಲು ,ಮಾನವ ಬಂಧುತ್ವ ವೇದಿಕೆ ಮೂಲಕ ಕಳೆದ ಹಲವು ದಶಕಗಳಿಂದ ಶ್ರಮಿಸುತ್ತಿರುವ ಯಮಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಬುದ್ಧ,ಬಸವ ,ಅಂಬೇಡ್ಕರ್ ತತ್ವಗಳನ್ನು ಆಧರಿಸಿ ಮುನ್ನಡೆಯುತ್ತಿರುವ ಗಟ್ಟಿ ಸೈದ್ಧಾಂತಿಕ ರಾಜಕಾರಣದ ಮುಂದುವರೆದ ಕೊಂಡೊಯಾಗಿದ್ದ ಕಾಂಗ್ರೆಸ್…
World Labor Day celebrated by Porter Workers' Organization ಇಂದು ಗಂಗಾವತಿ ಗಂಜಿನಲ್ಲಿ ಶ್ರೀ…
Organizer - Enthusiastic journalist, editor H. Mallikarjuna ಜೂನ್-01 ರಂದು ಹೆಚ್. ಮಲ್ಲಿಕಾರ್ಜುನ…
212th day of Baldota and anti-factory pollution sit-in concludes 212th day of…
AIDSSO condemns the state government's move to cut back on the learning…
Folklore program by singer Ranjani Aarti. ಗಾಯಕಿ ರಂಜನಿ ಆರತಿ ಅವರಿಂದ ಜನರ ಜಾನಪದ…
SIR Karnataka Resistance" massive protest in Koppal ಕೊಪ್ಪಳದಲ್ಲಿ "ಎಸ್.ಐ.ಆರ್. ಕರ್ನಾಟಕ ಪ್ರತಿರೋಧ" ಬೃಹತ್…
Prevention of child abuse: Public outreach program in Musalapur ಮಕ್ಕಳ ಮೇಲಿನ ದೌರ್ಜನ್ಯ…
Gangavathi: Applications invited for micro-loan facility for street vendors ಗಂಗಾವತಿ: ಬೀದಿಬದಿ ವ್ಯಾಪಾರಿಗಳಿಗೆ…
Confirmed
0
Death
0
What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…


No WhatsApp Number Found!
WhatsApp us
Sign in to your account
