Hot News
- Quick Links
- Technology
- Business
- Science
- Covid-19 Statistics
Let the undefeated Sardar K. Raghavendra Hitnal be given a ministerial position. Parashuram Kerehalli ಸೋಲಿಲ್ಲದ ಸರದಾರ ಕೆ.ರಾಘವೇಂದ್ರ ಹಿಟ್ನಾಳ್ ರವರಿಗೆ ಸಚಿವ ಸ್ಥಾನ ನೀಡಲಿ. ಪರಶುರಾಮ್ ಕೆರೆಹಳ್ಳಿ ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಮೂರನೇ ಬಾರಿ ಶಾಸಕರಿಗೆ ಆಯ್ಕೆಯಾಗಿ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ 2 ಭಾರಿ ಗೆದ್ದವರು ಮೂರನೇ ಭಾರಿ ಗೆಲ್ಲುವುದಿಲ್ಲ ಎಂಬಾ ಮಾತುಗಳಿದ್ದವು ಅಂತಹ ಮಾತುಗಳನ್ನು ಮೀರಿ ಇತಿಹಾಸ ನಿರ್ಮಿಸಿದರು ನಮ್ಮ ಶಾಸಕರು.ಜಿಲ್ಲಾ ಕೇಂದ್ರವಾದ ಕೊಪ್ಪಳಕ್ಕೆ ಸರಿ ಸುಮಾರು 3 ದಶಕಗಳು ಕಳೆದರೂ ಸಚಿವರ ಸ್ಥಾನ…
There are 5.2 crore pending cases in the country, speedy justice should be the fundamental duty of lawyers: Justice P.S. Dinesh Kumar ಪೋಕ್ಸೋ ಕುರಿತ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ದೇಶದಲ್ಲಿ 5.2 ಕೋಟಿ ಪ್ರಕರಣಗಳು ಬಾಕಿ ಇದ್ದು, ತ್ವರಿತ ನ್ಯಾಯದಾನ ವಕೀಲರ ಮೂಲಭೂತ ಕರ್ತವ್ಯವಾಗಬೇಕು: ಜಸ್ಟಿಸ್ ಪಿ.ಎಸ್. ದಿನೇಶ್ ಕುಮಾರ್ ಬೆಂಗಳೂರು,ಮೇ.31: ಜೀವನದ ಎಲ್ಲಾ ಹಂತಗಳಲ್ಲೂ ನೈತಿಕತೆಯನ್ನು ಅಳವಡಿಸಿಕೊಂಡಲ್ಲಿ ಬದುಕು, ವೃತ್ತಿಯಲ್ಲಿ ಯಶಸ್ವಿಯಾಗಬಹುದು ಎಂದು ನಿವೃತ್ತ ಮುಖ್ಯನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್…
Galemma Devi Aradhana Mahotsav in Mallapur: Devotees pray for rain and crops ಮಲ್ಲಾಪುರದಲ್ಲಿ ವಿಜೃಂಭಣೆಯ ಗಾಳೆಮ್ಮ ದೇವಿ ಆರಾಧನಾ ಮಹೋತ್ಸವ: ಮಳೆ-ಬೆಳೆಗಾಗಿ ಭಕ್ತರ ಪ್ರಾರ್ಥನೆ ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದ ಶ್ರೀ ಗಾಳೆಮ್ಮ ದೇವಿಯ ಮೂರು ವರ್ಷಕ್ಕೊಮ್ಮೆ ನಡೆಯುವ ವಿಶೇಷ ಆರಾಧನಾ ಮಹೋತ್ಸವವು ಅತ್ಯಂತ ಭಕ್ತಿ-ಭಾವ ಮತ್ತು ಸಂಭ್ರಮದಿಂದ ನೆರವೇರಿತು. ಗ್ರಾಮದ ಸಮೃದ್ಧಿ, ಉತ್ತಮ ಮಳೆ-ಬೆಳೆ ಮತ್ತು ಶಾಂತಿಗಾಗಿ ಗ್ರಾಮಸ್ಥರು ತಾಯಿಯ ಮೊರೆ ಹೋದರು. ಭಕ್ತಸಾಗರ: ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆದವು. ವಡ್ಡಮ್ಮ ದೇವಿಯ ಪೂಜಾರಿಗಳಾದ…
AIDSSO condemns the state government's move to cut back on the learning…
Folklore program by singer Ranjani Aarti. ಗಾಯಕಿ ರಂಜನಿ ಆರತಿ ಅವರಿಂದ ಜನರ ಜಾನಪದ…
SIR Karnataka Resistance" massive protest in Koppal ಕೊಪ್ಪಳದಲ್ಲಿ "ಎಸ್.ಐ.ಆರ್. ಕರ್ನಾಟಕ ಪ್ರತಿರೋಧ" ಬೃಹತ್…
Prevention of child abuse: Public outreach program in Musalapur ಮಕ್ಕಳ ಮೇಲಿನ ದೌರ್ಜನ್ಯ…
Gangavathi: Applications invited for micro-loan facility for street vendors ಗಂಗಾವತಿ: ಬೀದಿಬದಿ ವ್ಯಾಪಾರಿಗಳಿಗೆ…
Applications invited online for National Award for Persons with Disabilities ವಿಕಲಚೇತನರ ರಾಷ್ಟ್ರ…
Distribution of sowing seeds for the monsoon season: Farmers should take advantage…
14th rank in entrance exam: Harshita Shidugonda honored ಪ್ರವೇಶ ಪರೀಕ್ಷೆಯಲ್ಲಿ 14ನೇ ರ್ಯಾಂಕ್…
Confirmed
0
Death
0
What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…


No WhatsApp Number Found!
WhatsApp us
Sign in to your account
