Hot News
- Quick Links
- Technology
- Business
- Science
- Covid-19 Statistics
212th day of Baldota and anti-factory pollution sit-in concludes 212th day of Baldota and anti-factory pollution sit-in concludes 212ನೇ ದಿನದ ಬಲ್ಡೋಟ ಹಾಗೂ ಕಾರ್ಖಾನೆ ಮಾಲಿನ್ಯ ವಿರೋಧಿ ಧರಣಿ ಪೂರ್ಣ ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ 212ನೇ ದಿನದಲ್ಲಿ ಯಶಸ್ವಿಯಾಗಿ ನೆರವೇರಿತು.ಕೊಪ್ಪಳವನ್ನು ಜಿಲ್ಲಾ ಕೇಂದ್ರ ಎಂದು ನೋಡದೆ ಅವಳಿ ನಗರಕ್ಕೆ ಹೊಂದಿಕೊಂಡು 54 ಸಾವಿರ ಕೋಟಿ ಹೂಡಿಕೆಯಲ್ಲಿ ಬಲ್ಡೋಟ…
AIDSSO condemns the state government's move to cut back on the learning of basic subjects! ಮೂಲ ವಿಷಯಗಳ ಕಲಿಕೆಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಎಐಡಿಎಸ್ಓ ಖಂಡನೆ! ಕೊಪ್ಪಳ: ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ, ಅರ್ಥಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಕೋರ್ಸುಗಳ ಸಂಯೋಜನೆಗಳಿಗೆ ಬೇಡಿಕೆಯಿಲ್ಲ ಎಂಬ ನೆಪವೊಡ್ಡಿ ಈ ಕೋರ್ಸುಗಳನ್ನೇ ಕಾಲೇಜು ಇಲಾಖೆಯು ರದ್ದುಪಡಿಸಲು ಹೊರಟಿದೆ. ಇಲಾಖೆ ಮಾಹಿತಿಯಂತೆ ಒಟ್ಟು 458 ಕೋರ್ಸುಗಳನ್ನು ರದ್ದುಪಡಿಸಲು 21 ಮೇ 2026ರಂದು ಆದೇಶ ಹೊರಡಿಸಲಾಗಿದೆ.…
Folklore program by singer Ranjani Aarti. ಗಾಯಕಿ ರಂಜನಿ ಆರತಿ ಅವರಿಂದ ಜನರ ಜಾನಪದ ಕಾರ್ಯಕ್ರಮ. ಗಂಗಾವತಿ: ಇಂದು ಗಂಗಾವತಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಗಂಗಾವತಿಯ ಸಹಯೋಗದಲ್ಲಿ ನಡೆದ ಜನರ ಜಾನಪದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಪ್ರಸ್ತಾವನೆ ಕುರಿತು ಜಿಲ್ಲಾ ಸಂಚಾಲಕರಾದ ರಮೇಶ ಗಬ್ಬೂರ್ ಮಾತನಾಡುತ್ತಾ ಕರ್ನಾಟಕ ವಿದ್ಯಾವರ್ಧಕ ಸಂಘ ಬೆಳೆದು ಬಂದ ದಾರಿಯನ್ನು ಕುರಿತು ಮಾತಾಡುತ್ತಾ, ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತದರ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ ನಮ್ಮ ಮುಂದಿನ ತಲೆಮಾರು ಅಂದರೆ ಇಂದಿನ…
Koppal Municipal Council: Applications invited for assistance to caregivers of the disabled…
Singatalur sub-canal repair work in progress: Farmers urged to make alternative arrangements…
Missing youth: Public urged to help find him ಯುವಕ ಕಾಣೆ: ಪತ್ತೆಗೆ ಸಹಕರಿಸಲು…
The demand of the All India Veerashaiva Lingayat Mahasabha - National Youth…
13th century inscription found in Talakal ತಳಕಲ್ ನಲ್ಲಿ 13ನೇ ಶತಮಾನದ ಶಾಸನ ಪತ್ತೆ…
Demand to give Vijayananda Kashappa a ministerial post and Veena Kashappa the…
The RSS spider web called Basavakalyana Kshetra Sami ಬಸವಕಲ್ಯಾಣ ಕ್ಷೇತ್ರ ಸಮಿತಿ ಎಂಬ…
The greatest ideologue Karnataka has ever seen is Lingayat; Siddaramaiah. ಕರ್ನಾಟಕ ಕಂಡ…
Confirmed
0
Death
0
What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…


No WhatsApp Number Found!
WhatsApp us
Sign in to your account
