ಗೌತಮ ಬುದ್ದ ಏಷಿಯಾದ ಬೆಳಕು: ಕೆ ರಾಘವೇಂದ್ರ ಹಿಟ್ನಾಳ

Gautama Buddha Light of Asia: K Raghavendra Hitna ಗೌತಮ ಬುದ್ದ ಏಷಿಯಾದ ಬೆಳಕು: ಕೆ ರಾಘವೇಂದ್ರ ಹಿಟ್ನಾಳ ಕೊಪ್ಪಳ ಮೇ 01 (ಕರ್ನಾಟಕ ವಾರ್ತೆ): ಭಗವಾನ್ ಗೌತಮ ಬುದ್ದ ಅವರು ಇಡೀ ಏಷಿಯಾದ ಬೆಳಕು ಎಂದು ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು  ಗೌತಮ ಬುದ್ದ ವ್ಯಕ್ತಿತ್ವವನ್ನು ಬಣ್ಣಿಸಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಮೇ 01ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಭಗವಾನ್ ಬುದ್ಧ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       …

H.Mallikarjun

ಹೊಸ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದೆ ಎಂದು ಸಂಸ್ಥೆಯ ಇಡಿ ಮತ್ತು ಸಿಎಸ್ಓ ಗುರುಚರಣ್ ಗೊಲ್ಲೇಕರ್ರಿ ನಿರ್ಧಾರ

The institute's ED and CSO Gurcharan Gollekarri has decided to establish a new autonomous university ಹೊಸ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದೆ ಎಂದು ಸಂಸ್ಥೆಯ ಇಡಿ ಮತ್ತು ಸಿಎಸ್ಓ ಗುರುಚರಣ್ ಗೊಲ್ಲೇಕರ್ರಿ ನಿರ್ಧಾರ ಕೊಪ್ಪಳ ಎ.30:ಶೈಕ್ಷಣಿಕ ಕ್ಷೇತ್ರವನ್ನು ವಾಸ್ತವ ಜಗತ್ತಿಗೆ ಹೆಚ್ಚು ಪ್ರಸ್ತುತಗೊಳಿಸುವ ಮತ್ತು ಭವಿಷ್ಯದ ಕೌಶಲಗಳ ಜೊತೆಗೆ ಸಂಪರ್ಕ ಸೇತುವೆ ನಿಮರ್ಿಸುವ ಉದ್ದೇಶದಿಂದ ಗೋಕುಲ ಶಿಕ್ಷಣ ಪ್ರತಿಷ್ಠಾನವು (ವೈದ್ಯಕೀಯ) ಹೊಸ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದೆ ಎಂದು ಸಂಸ್ಥೆಯ ಇಡಿ ಮತ್ತು ಸಿಎಸ್ಓ ಗುರುಚರಣ್ ಗೊಲ್ಲೇಕರ್ರಿ ತಿಳಿಸಿದ್ದಾರೆ.ಈ…

H.Mallikarjun

ಕೇರಳದ ಕನ್ನಡ ಪತ್ರಕರ್ತರ ಸಂಘದಿಂದ ಮೇ. 16ಕ್ಕೆ ಪ್ರಧಾನಜೆಎಂಡಿ ದತ್ತಿನಿಧಿ ಪ್ರಶಸ್ತಿಗೆ ವಿಶ್ವನಾಥ ಬೆಳಗಲ್ಮಠ ಆಯ್ಕೆ

Vishwanath Belagalmath selected for Pradhan JMD Endowment Fund Award on May 16 by the Kannada Journalists Association of Kerala ಕೇರಳದ ಕನ್ನಡ ಪತ್ರಕರ್ತರ ಸಂಘದಿಂದ ಮೇ. 16ಕ್ಕೆ ಪ್ರಧಾನಜೆಎಂಡಿ ದತ್ತಿನಿಧಿ ಪ್ರಶಸ್ತಿಗೆ ವಿಶ್ವನಾಥ ಬೆಳಗಲ್ಮಠ ಆಯ್ಕೆ ಗಂಗಾವತಿ:ಕೇರಳದ ಕಾಸರಗೋಡಿನ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಇತರ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ನೀಡುವ ಪ್ರಸಕ್ತ ಸಾಲಿನ ಸಮಾಜಸೇವಕ ಕಲಾಪೋಷಕ ಜೋಸೆಫ್ ಮಾಥಾಯಸ್ ದುಬ್ಬಾ ಪ್ರಾಯೋಜಕತ್ವದ ದತ್ತಿನಿಧಿ ಪ್ರಶಸ್ತಿಗೆ ಗಂಗಾವತಿಯ ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್ಮಠ ಅವರನ್ನು ಆಯ್ಕೆ…

H.Mallikarjun
- Sponsored -
Ad imageAd image

Editor's Pick

Weather
22°C
London
clear sky
23° _ 20°
36%
5 km/h
Fri
22 °C
Sat
22 °C
Sun
19 °C
Mon
18 °C
Tue
16 °C

Follow US

Discover Categories

ಕನಕಗಿರಿ: ಐಟಿಐ ಪ್ರವೇಶಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Kanakagiri: Applications invited from candidates for ITI admission ಕನಕಗಿರಿ: ಐಟಿಐ ಪ್ರವೇಶಕ್ಕೆ ಅಭ್ಯರ್ಥಿಗಳಿಂದ…

H.Mallikarjun

ಕುಕನೂರ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ

Kukanur ITI: Application Invitation for Admission ಕುಕನೂರ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ ಕೊಪ್ಪಳ…

H.Mallikarjun

ಗಂಗಾವತಿ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ

Gangavati ITI: Application Invitation for Admission ಗಂಗಾವತಿ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ ಕೊಪ್ಪಳ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image