ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ ಕನ್ನಡ ಸ್ಥಿತಿಗತಿಯನ್ನು ತನಿಖೆ ವರದಿ ಸಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ- ಶಿವಾನಂದ ಕರಾಳೆ

I will make a sincere effort to submit a report on the Kannada situation to the government to solve the problems of Kannada medium students - Shivananda Karale ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ ಕನ್ನಡ ಸ್ಥಿತಿಗತಿಯನ್ನು ತನಿಖೆ ವರದಿ ಸಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ- ಶಿವಾನಂದ ಕರಾಳೆ ಬೀದರ : ಗಡಿನಾಡು ಹಾಗೂ ಹೊರನಾಡು ಪ್ರದೇಶಗಳಲ್ಲಿ ತೆಲಗಾಂಣ ರಾಜ್ಯದಲ್ಲಿ ಕನ್ನಡ ಮಾಧ್ಯಮ ಓದುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಗುವ ಮೂಲ…

H.Mallikarjun

ಟೇಬಲ್ ಫ್ಯಾನ್ vs ಸೀಲಿಂಗ್ ಫ್ಯಾನ್; ಹೆಚ್ಚು ಗಾಳಿ ಬೀಸುವುದು ಯಾವುದರಲ್ಲಿ? ಕರೆಂಟ್ ಬಿಲ್ ಉಳಿಸುವುದು ಯಾವುದು?

Table fan vs ceiling fan; Which blows more air? Which saves electricity bill? ಟೇಬಲ್ ಫ್ಯಾನ್ vs ಸೀಲಿಂಗ್ ಫ್ಯಾನ್; ಹೆಚ್ಚು ಗಾಳಿ ಬೀಸುವುದು ಯಾವುದರಲ್ಲಿ? ಕರೆಂಟ್ ಬಿಲ್ ಉಳಿಸುವುದು ಯಾವುದು? ಕೆಲವರು ಸೀಲಿಂಗ್ ಫ್ಯಾನ್​ ಉಪಯೋಗಿಸಿದರೆ, ಮತ್ತೆ ಕೆಲವರು ಟೇಬಲ್ ಫ್ಯಾನ್​ ಬಳಸುತ್ತಾರೆ. ಕೆಲ ಮನೆಗಳಲ್ಲಿ ಎರಡೂ ರೀತಿಯ ಫ್ಯಾನ್‌ಗಳನ್ನು ಉಪಯೋಗಿಸುವವರಿದ್ದಾರೆ. ಇದರಿಂದ ವಿದ್ಯುತ್​ ಬಿಲ್​ ಹೆಚ್ಚಾಗಿ ಬರುತ್ತದೆ. ಹಾಗಾದ್ರೆ ಈ ಎರಡು ಫ್ಯಾನ್​ಗಳಲ್ಲಿ ಯಾವ ಫ್ಯಾನ್​ ಉಪಯೋಗಿಸುವುದರಿಂದ ಕಡಿಮೆ ಬಿಲ್ ಬರುತ್ತದೆ ತಿಳಿಯೋಣ ಬನ್ನಿ. ಏಪ್ರಿಲ್ ಶುರುವಾಗುತ್ತಿದ್ದಂತೆ…

H.Mallikarjun

ನೂತನ ರಥೋತ್ಸವಕ್ಕೆ ಆರತಿ ಬೆಳಗಿ ಸ್ವಾಗತ ಕೋರಿದ ಭಟಪನಹಳ್ಳಿಯ ಭಕ್ತರು.

Devotees from Bhatapanahalli welcomed the new chariot festival by performing aarti. ನೂತನ ರಥೋತ್ಸವಕ್ಕೆ ಆರತಿ ಬೆಳಗಿ ಸ್ವಾಗತ ಕೋರಿದ ಭಟಪನಹಳ್ಳಿಯ ಭಕ್ತರು. ಕುಕನೂರ : ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕಾದೇವಿಯ 29 ನೇ ಜಾತ್ರೋತ್ಸವದಂಗವಾಗಿ ಎ.18 ರಂದು ಶನಿವಾರ ಸಂಜೆ 5.30 ಕ್ಕೆ ನೂತನ ರಥೋತ್ಸವ ಜರುಗುವದು, ಯಲಬುರ್ಗಾ ತಾಲೂಕಿನ ನರಸಾಪೂರ ಗ್ರಾಮದ ಶ್ರೀ ಮೌನ ಜ್ಯೋತಿ ಶೀಲ್ಪಾ ಕಲಾ ಕೇಂದ್ರದ ಶೀಲ್ಪಿ ಶರಣಕುಮಾರ ಬಡಿಗೇರ ಹಾಗು ಸಂಘಡಿಗರಿಂದ ತಯಾರದ ಸುಂದರ ರಥೋತ್ಸವಕ್ಕೆ ಪೂಜಾ ವಿಧಾನಗಳಿಂದ ಪೂಜಿಸಿ ,ಭಟಪನಹಳ್ಳಿಯ…

H.Mallikarjun
- Sponsored -
Ad imageAd image

Editor's Pick

Weather
14°C
London
overcast clouds
15° _ 13°
86%
3 km/h
Wed
17 °C
Thu
16 °C
Fri
17 °C
Sat
15 °C
Sun
16 °C

Follow US

Discover Categories

ಶ್ರೀ ರಾಮನಗರದಲ್ಲಿ ‘ಚರಂಡಿ ನೀರೇ’ ಕುಡಿಯುವ ನೀರು!

In Sri Ramanagara, 'sewage water' is the drinking water! ಶ್ರೀ ರಾಮನಗರದಲ್ಲಿ ‘ಚರಂಡಿ…

H.Mallikarjun

ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ: ಪೂರ್ವಭಾವಿ ಸಭೆ

Sri Huligemma Devi Jatra Festival: Preparatory meeting ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ:…

H.Mallikarjun

ಬೇಸಿಗೆಯಲ್ಲಿ ಆರೋಗ್ಯದ ರಕ್ಷಣೆಗಾಗಿ ಸಲಹೆಗಳು

Tips for protecting your health in summer ಬೇಸಿಗೆಯಲ್ಲಿ ಆರೋಗ್ಯದ ರಕ್ಷಣೆಗಾಗಿ ಸಲಹೆಗಳು ಕೊಪ್ಪಳ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image