Hot News
- Quick Links
- Technology
- Business
- Science
- Covid-19 Statistics
Parashuram Kerehalli, the public cooperated with the SiR program for the revision of the voter list. ಮತದಾರರ ಪಟ್ಟಿಯ ಪರಿಷ್ಕರಣಗೆ SiR ಗೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸಿ ಪರಶುರಾಮ್ ಕೆರೆಹಳ್ಳಿ. ಕೊಪ್ಪಳ :– ನಗರದ 3ನೇ ವಾರ್ಡಿನ ಕುವೆಂಪು ನಗರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣಗೆ SiR ಗೆ ಮನೆ ಮನೆಗೆ ಕಾರ್ಯಕ್ರಮಕ ಚಾಲನೆಗೊಂಡಿತ್ತು. ಪ್ರತಿಯೊಬ್ಬ ಅರ್ಹನಾಗರಿಕರು ಸಕ್ರಿಯವಾಗಿ ಭಾಗವಹಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ಪರಿಷ್ಕಕರಣೆ…
Gangavathi Municipal Commissioner shows humanity: Sitting on the ground and listening to the grievances of the disabled! ಮಾನವೀಯತೆ ಮೆರೆದ ಗಂಗಾವತಿ ಪೌರಾಯುಕ್ತರು: ನೆಲದ ಮೇಲೆಯೇ ಕುಳಿತು ಅಂಗವಿಕಲರ ಕುಂದು-ಕೊರತೆ ಆಲಿಕೆ!! ಗಂಗಾವತಿ: ಇಲ್ಲಿನ ನಗರಸಭೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ಮಾನವೀಯತೆಯಿಂದ ಕೂಡಿದ ಘಟನೆಯೊಂದು ಇಂದು ಜರುಗಿದೆ. ನಗರಸಭೆ ಪೌರಾಯುಕ್ತರ ಆದೇಶದ ಮೇರೆಗೆ ಹಮ್ಮಿಕೊಳ್ಳಲಾಗಿದ್ದ ಅಂಗವಿಕಲರ ಕುಂದು-ಕೊರತೆಗಳ ಸಭೆಯಲ್ಲಿ, ಸ್ವತಃ ಪೌರಾಯುಕ್ತರು ತಮ್ಮ ಅಧಿಕಾರದ ಆಸನವನ್ನು ಬಿಟ್ಟು ನೆಲದ ಮೇಲೆಯೇ ಕುಳಿತು ಅಂಗವಿಕಲರ ಅಹವಾಲುಗಳನ್ನು ಆಲಿಸುವ ಮೂಲಕ…
ಎ ಎಸ್ ಐ ಕೆ ಕರಿವೀರಪ್ಪ ನಿವೃತ್ತಿ ಹಿನ್ನೆಲೆಯಲ್ಲಿ ಬಿಳ್ಕೊಡುಗೆ ಹಾಗೂ ಸನ್ಮಾನ ಕರಿವೀರಪ್ಪ ಅವರ ಆರೋಗ್ಯ ಇತರೆ ಸಿಬ್ಬಂದಿಗಳಿಗೆ ಮಾದರಿ ಡಿ ವೈ ಎಸ್ ಪಿ ಮುರಳಿಧರ್... ಹೊಸಪೇಟೆ.. ಕಾನೂನು ರಕ್ಷಕರಾಗಿ ಸಮಾಜದಲ್ಲಿ ಶಾಂತಿ ಸು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಪೊಲೀಸ್ ಇಲಾಖೆಯಲ್ಲಿ ಇಂದು ಸೇವಾ ನಿವೃತ್ತಿ ಹೊಂದುತ್ತಿರುವ ಹೊಸಪೇಟೆ ಟೌನ್ ಪೊಲೀಸ್ ಸ್ಟೇಷನ್ ಏ ಎಸ್ ಐ ಕರಿವೀರಪ್ಪ ಅವರ ಆರೋಗ್ಯ ಇಂದಿಗೂ ಅತ್ಯಂತ ಸದೃಢವಾಗಿದ್ದು ಅವರ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅತ್ಯಂತ ಪೂರಕವಾಗಿದೆ ಎಂದು ವಿಜಯನಗರ…
Mechanized rice planting demonstration and training program ಯಂತ್ರ ಚಾಲಿತ ಭತ್ತದ ನಾಟಿ ಪ್ರಾತ್ಯಕ್ಷಿಕೆ…
Malyutsava' (Festival of Values) at Sri Krishna Rukmini Law College ಶ್ರೀ ಕೃಷ್ಣ…
The community did not provide any information to them for four years…
PDO Suresh Chalwadi appeals for administering polio drops to children under one…
Taliban, Kanneri Sri and Lingayat Dharma" book released ತಾಲಿಬಾನಿ, ಕನ್ನೇರಿ ಶ್ರೀ ಮತ್ತು…
Everyone knows that drinking tea is bad for our health. Why do…
Submission of 33-point petition to the Principal Secretary regarding quality education and…
Education Department files complaint at Kothanur police station against school for not…
Confirmed
0
Death
0
Is eating sprouted potatoes good for health? ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ದೀರ್ಘಕಾಲದವರೆಗೆ ಶೇಖರಣೆಯಲ್ಲಿಟ್ಟಾಗ, ಆಲೂಗಡ್ಡೆ ಮೊಳಕೆಯೊಡೆಯಲು ಪ್ರಾರಂಭಿಸಬಹುದು, ಅವುಗಳನ್ನು ತಿನ್ನುವುದು ಸುರಕ್ಷಿತವೇ ಎಂಬ ಚರ್ಚೆಯನ್ನು ಉಂಟುಮಾಡುತ್ತದೆ.ಒಂದೆಡೆ, ಕೆಲವರು ಮೊಳಕೆಯೊಡೆದ ಆಲೂಗಡ್ಡೆಗಳನ್ನು ತಿನ್ನಲು ಸಂಪೂರ್ಣವಾಗಿ ಸುರಕ್ಷಿತವೆಂದು ಪರಿಗಣಿಸುತ್ತಾರೆ,…


Sign in to your account
