ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ : ಶಾಸಕ ಎಮ್ ಆರ್ ಮಂಜುನಾಥ್

Let's celebrate Ambedkar Jayanti meaningfully: MLA M R Manjunath ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ : ಶಾಸಕ ಎಮ್ ಆರ್ ಮಂಜುನಾಥ್ . ವರದಿ: ಬಂಗಾರಪ್ಪ .ಸಿ.‌ಹನೂರು, ತಾಲ್ಲೂಕು ಆಡಹಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆಯನ್ನು ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ಆಚರಿಸಲು ಎಲ್ಲಾರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು. ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಡಾ.…

Mallikarjun

ಕಂಪನಿ ಸೆಕ್ರೆಟರಿ ಕೋರ್ಸ್ ನಿಂದ ಉನ್ನತಮಟ್ಟದ ಉದ್ಯೋಗಾವಕಾಶಗಳು ಲಭ್ಯ- ಪ್ರೊ.ಕರಿಗೂಳಿ

High-level job opportunities available from Company Secretary course - Prof. Kariguli ಕಂಪನಿ ಸೆಕ್ರೆಟರಿ ಕೋರ್ಸ್ ನಿಂದ ಉನ್ನತಮಟ್ಟದ ಉದ್ಯೋಗಾವಕಾಶಗಳು ಲಭ್ಯ- ಪ್ರೊ.ಕರಿಗೂಳಿ   ಗಂಗಾವತಿ: ತಾಲೂಕಿನ  ಶ್ರೀರಾಮನಗರ  ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀರಾಮನಗರ ದಲ್ಲಿ ದಿನಾಂಕ 04-04-2026 ರಂದು ಮಹಾವಿದ್ಯಾಲಯದ ಐಕ್ಯೂಎಸಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಭರವಸಾ ಕೋಶ ಹಾಗೂ ಭಾರತೀಯ ಕಂಪನಿ ಸೆಕ್ರೆಟರಿ ಸಂಸ್ಥೆ (ಐಸಿಎಸ್ಐ ಬೆಂಗಳೂರು ಚಾಪ್ಟರ್) ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ…

Mallikarjun

ನ್ಯಾಯಾಲಯದಲ್ಲಿರುವ ಭೂ ವಿವಾದದ ಮಧ್ಯೆ ಮೂರನೇ ವ್ಯಕ್ತಿ ಪ್ರವೇಶ: ಮಾಜಿ ಶಾಸಕನ ವಿರುದ್ಧ ಆಕ್ಷೇಪ

Objection against former MLA for third party entry in court amid land dispute ನ್ಯಾಯಾಲಯದಲ್ಲಿರುವ ಭೂ ವಿವಾದದ ಮಧ್ಯೆ ಮೂರನೇ ವ್ಯಕ್ತಿ ಪ್ರವೇಶ: ಮಾಜಿ ಶಾಸಕನ ವಿರುದ್ಧ ಆಕ್ಷೇಪ ಗಂಗಾವತಿ:ಸರ್ವೆ ನಂ. 28/3ಕ್ಕೆ ಸಂಬಂಧಿಸಿದ ಭೂ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ ಮೂರನೇ ವ್ಯಕ್ತಿಯ ಪ್ರವೇಶದ ಆರೋಪ ಕೇಳಿಬಂದಿದ್ದು, ಈ ಬೆಳವಣಿಗೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಪಾನಘಂಟಿ ಹಾಗೂ ಅಬ್ದುಲ್ ರೆಹಮಾನ್ ಅವರ ನಡುವಿನ ಭೂ ವಿವಾದ ಗಂಗಾವತಿಯ ಎಸಿ ನ್ಯಾಯಾಲಯ ಹಾಗೂ ಧಾರವಾಡ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವುದಾಗಿ ತಿಳಿದುಬಂದಿದೆ. ಈ…

Mallikarjun
- Sponsored -
Ad imageAd image

Editor's Pick

Weather
14°C
London
overcast clouds
15° _ 13°
73%
7 km/h
Sun
13 °C
Mon
14 °C
Tue
19 °C
Wed
19 °C
Thu
11 °C

Follow US

Discover Categories

ಕೃಷಿ ಹೊಂಡಗಳಲ್ಲಿ ಮಕ್ಕಳು ಈಜದಂತೆ ಕ್ರಮ ವಹಿಸಿ

Take steps to prevent children from swimming in agricultural ponds. ಕೃಷಿ ಹೊಂಡಗಳಲ್ಲಿ…

Mallikarjun

ರಸಗೊಬ್ಬರ ಹಾಗೂ ಇಲಾಖೆಯ ಯೋಜನೆಗಳ ಲಾಭ ಪಡೆಯಲು ಎಫ್‌ಐಡಿ ಕಡ್ಡಾಯ

FID is mandatory to avail fertilizer and departmental schemes ರಸಗೊಬ್ಬರ ಹಾಗೂ ಇಲಾಖೆಯ…

Mallikarjun

ಆಪರೇಟರ್ ದರಪಟ್ಟಿ ಆಹ್ವಾನ

Operator price list invitation ಆಪರೇಟರ್ ದರಪಟ್ಟಿ ಆಹ್ವಾನ ಗಂಗಾವತಿ: ಬೆಂಗಳೂರು ಪೌರಾಡಳಿತ ನಿರ್ದೇಶನಾಯಲಯದ ನಿರ್ದೇಶನದ…

Mallikarjun

ಸಮಾಜ ಸೇವಕಿ ಶಿಲ್ಪಾಪ್ರಕಾಶಮಂಗಳೂರಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ

Social worker Shilpa Prakash Mangalore to receive ‘Akka’ National Award ಸಮಾಜಸೇವಕಿಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ…

Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image