ಬಸವ ಜಯಂತಿ 11:30ರೊಳಗೆ ಗೇಟ್‌ಗಳನ್ನು ಮುಚ್ಚಿ ಜನ ಸಾಮಾನ್ಯರನ್ನು ನಿರ್ಭಂದಿಸಿದ್ದು ಖಂಡನೀಯ: ಎಸ್. ಸಂಗಮೇಶ್

Closing the gates and detaining the general public by 11:30 on Basava Jayanti is condemnable: S. Sangamesh ಬಸವ ಜಯಂತಿ 11:30ರೊಳಗೆ ಗೇಟ್‌ಗಳನ್ನು ಮುಚ್ಚಿ ಜನ ಸಾಮಾನ್ಯರನ್ನು ನಿರ್ಭಂದಿಸಿದ್ದು ಖಂಡನೀಯ: ಎಸ್. ಸಂಗಮೇಶ್ ಮೂಲಭೂತ ಸೌಲಭ್ಯಗಳ ಕೊರತೆ ಕುಡಿಯುವ ನೀರು, ಆಸನಗಳ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಬೆಂಗಳೂರು: ವಿಶ್ವಗುರು ಬಸವಣ್ಣನವರ ಬಸವ ಜಯಂತಿ ಆಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಬಸವ ಜಯಂತಿಯಲ್ಲಿ ತಾರತಮ್ಯ ಧೋರಣೆ ಖಂಡನೀಯ ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ…

H.Mallikarjun

ಗ್ರಾಮಗಳಲ್ಲಿ ಹಬ್ಬಗಳನ್ನು ಆಚರಿಸುವುದರಿಂದ ಸ್ವಾಮರಸ್ಯ ಮೂಡುತ್ತದೆ : ಶಾಸಕ ಎಮ್ ಆರ್ ಮಂಜುನಾಥ್ .

Celebrating festivals in villages creates a sense of pride: MLA M.R. Manjunath. ಗ್ರಾಮಗಳಲ್ಲಿ ಹಬ್ಬಗಳನ್ನು ಆಚರಿಸುವುದರಿಂದ ಸ್ವಾಮರಸ್ಯ ಮೂಡುತ್ತದೆ : ಶಾಸಕ ಎಮ್ ಆರ್ ಮಂಜುನಾಥ್ ವರದಿ : ಬಂಗಾರಪ್ಪ .ಸಿ .ಹನೂರ: ದೇಶದಲ್ಲಿ ನಮ್ಮ ಪೂರ್ವಿಕರು ಸಾಂಪ್ರದಾಯಕವಾಗಿ ಆಚರಣೆ ಮಾಡಿಕೊಂಡು ಬಂದಿರುವ ಧಾರ್ಮಿಕ ಸೇವಾ ಪೂಜಾ ಕಾರ್ಯಗಳನ್ನು ಹಿರಿಯರು ಮುಂದುವರಿಸಿಕೊಂಡು ಬಂದಿರುವುದು ಸಂತಸದ ವಿಷಯ ಎಂದು ಶಾಸಕ ಎಂ. ಆರ್. ಮಂಜುನಾಥ್ ಹೇಳಿದರು. ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಶ್ರೀ ಬಣ್ಣದ ಮಾರಮ್ಮ ದೇವಸ್ಥಾನದ ಜೀರ್ಣೊದ್ದಾರ ಸಮಾರಂಭದಲ್ಲಿ ಗ್ರಾಮಸ್ಥರೊಂದಿಗೆ ಭಾಗವಹಿಸಿ…

H.Mallikarjun

ಬಸವಣ್ಣನವರ ಅನುಭವ ಮಂಟಪ್ಪದಿಂದ ನಮ್ಮ ದೇಶವು ವಿಶ್ವಕ್ಕೆ ಮಾದರಿ :ಎಮ್ ಆರ್ ಮಂಜುನಾಥ್ .

Basavanna's Anubhav Mantappa is a model for the world: MR Manjunath. ಬಸವಣ್ಣನವರ ಅನುಭವ ಮಂಟಪ್ಪದಿಂದ ನಮ್ಮ ದೇಶವು ವಿಶ್ವಕ್ಕೆ ಮಾದರಿ :ಎಮ್ ಆರ್ ಮಂಜುನಾಥ್ . ವರದಿ: ಬಂಗಾರಪ್ಪ .ಸಿ.ಹನೂರು:ಜಾತಿ ತಾರತಮ್ಯದ ವಿರುದ್ದ ಹೋರಾಡಿದ ಶ್ರೀ ಜಗಜ್ಯೋತಿ ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ, ಸಹೋದರತೆ, ಸಹಬಾಳ್ವೆ, ಕಾಯಕ ನಿಷ್ಠೆಯ ಆದರ್ಶಗಳನ್ನು ಜಗಕ್ಕೆ ಸಾರಿದ್ದಾರೆ. ಇಂತಹ ದಾರ್ಶನಿಕ ಮಹನೀಯರ ತತ್ವ ಆದರ್ಶಗಳನ್ನು ನಾವು ಪಾಲಿಸಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಲು ಸಾಧ್ಯ.…

H.Mallikarjun
- Sponsored -
Ad imageAd image

Editor's Pick

Weather
12°C
London
scattered clouds
14° _ 12°
56%
4 km/h
Mon
12 °C
Tue
13 °C
Wed
14 °C
Thu
17 °C
Fri
17 °C

Follow US

Discover Categories

ಶರಣಬಸವೇಶ್ವರ ಕ್ಯಾಂಪ್ ನಲ್ಲಿ ಉಚಿತ ಸಾಮೂಹಿಕ ಖತ್ನಾ ಶಿಬಿರ ಯಶಸ್ವಿ.

Free mass circumcision camp at Sharanabasaveshwara camp a success. ಶರಣಬಸವೇಶ್ವರ ಕ್ಯಾಂಪ್ ನಲ್ಲಿ…

H.Mallikarjun

ಸಹಸ್ರಾಂಜನೇಯ ದೇವಸ್ಥಾನದ ಶೇಖಣಾಚಾರ್ಯ ಸ್ಮಾರಕ ಭವನ ಲೋಕಾರ್ಪಣೆ

Inauguration of Shekhanacharya Memorial Hall of Sahasranjaney Temple ಸಹಸ್ರಾಂಜನೇಯ ದೇವಸ್ಥಾನದ ಶೇಖಣಾಚಾರ್ಯ ಸ್ಮಾರಕ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image