ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ 207ನೇ ದಿನ ಪೂರ್ಣಗೊಳಿಸಿದ ಧರಣಿ;

The dharna, which ended on the 207th day, eliminated Baldota and saved Koppal; ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ 207ನೇ ದಿನ ಪೂರ್ಣಗೊಳಿಸಿದ ಧರಣಿ; ಸರ್ಕಾರ ಶೀಘ್ರ ಕ್ಯಾಬಿನೆಟ್ ತೀರ್ಮಾನ ಮಾಡಿ ಬಲ್ಡೋಟ ಕಾರ್ಖಾನೆ ತೊಲಗಿಸಲಿ: ವೀರಸಂಗಯ್ಯ ಕೊಪ್ಪಳ: ನಗರಸಭೆ ಮುಂದೆ ನಡೆದ ಬಲ್ಡೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ 207ನೇ ದಿನದ ಧರಣಿಗೆ ರಾಜ್ಯ ರೈತ ಸಂಗದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಘಯ್ಯ ಬೆಂಬಲ ಸೂಚಿಸಿ ಮಾತನಾಡಿ, ಇಲ್ಲಿ ನಗರದ ಜನ, ಬುದ್ದಿಜೀವಿಗಳು, ಬರಹಗಾರರು ಮತ್ತು ಹೋರಾಟದ ಮುಂಚೂಣಿಯ ಸಂಘಟನೆಗಳು 207 ದಿನಗಳಿಂದ…

H.Mallikarjun

ಗಂಗಾವತಿ : ರೈತರ ನೋಂದಣಿ ಮತ್ತು ರಸಗೊಬ್ಬರ ವಿತರಣೆಯಲ್ಲಿ ಅವ್ಯವಸ್ಥೆ ಆರೋಪ

Gangavathi: Allegations of chaos in farmer registration and fertilizer distribution ಗಂಗಾವತಿ : ರೈತರ ನೋಂದಣಿ ಮತ್ತು ರಸಗೊಬ್ಬರ ವಿತರಣೆಯಲ್ಲಿ ಅವ್ಯವಸ್ಥೆ ಆರೋಪ ಗಂಗಾವತಿ ತಾಲೂಕಿನಲ್ಲಿ ರೈತರ ಗುರುತಿನ ಚೀಟಿ (FID) ನೋಂದಣಿ ಹಾಗೂ ರಸಗೊಬ್ಬರ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ (KPRS) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಗಂಗಾವತಿ ತಾಲೂಕು ಸಮಿತಿಯು ಮನವಿ ಸಲ್ಲಿಸಿ, ರೈತರಿಗೆ ಸರಿಯಾದ ರೀತಿಯಲ್ಲಿ ಸೇವೆ ದೊರಕುತ್ತಿಲ್ಲ ಎಂದು ಆರೋಪಿಸಿದೆ. ರೈತರು ಎಫ್‌.ಐ.ಡಿ (Farmer ID) ಮಾಡಿಸಿಕೊಳ್ಳಲು ಹಲವು…

H.Mallikarjun

ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವದು ಬೇಡ –ಸರ್ಕಾರಕ್ಕೆ ಮ್ಯಾಗಳಮನಿ ಒತ್ತಾಯ.

No need to merge government schools - Magalamani urges government ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವದು ಬೇಡ --ಸರ್ಕಾರಕ್ಕೆ ಮ್ಯಾಗಳಮನಿ ಒತ್ತಾಯ. ಗಂಗಾವತಿ ,25: ರಾಜ್ಯದಲ್ಲಿ ಕಡಿಮೆ ಮಕ್ಕಳ ಸಂಖ್ಯೆ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಬಿಡಬೇಕು ಎಂದು ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.1996 ರಲ್ಲಿ ಇಪ್ಪತ್ತು ಕುಟುಂಬಗಳು ಇರುವ ಪ್ರದೇಶಗಲ್ಲಿ ಅಲ್ಲಿನ ಬಡ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಡಿ. ಪಿ ಇ. ಪಿ ಯೋಜನೆಯಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಿ…

H.Mallikarjun
- Sponsored -
Ad imageAd image

Editor's Pick

Weather
32°C
London
clear sky
33° _ 30°
41%
7 km/h
Mon
32 °C
Tue
33 °C
Wed
24 °C
Thu
27 °C
Fri
31 °C

Follow US

Discover Categories

ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ?

What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ…

H.Mallikarjun

ಉಡುತೊರೆ ಜಲಾಶಯ ಯೋಜನೆಗೆ 490ಕೋಟಿ ಅನುದಾನ : ಎಮ್ ಆರ್ ಮಂಜುನಾಥ್

https://kalyanasiri.in/2026/05/23/490-crore-grant-for-uduthore-reservoir-project-mr-manjunath/

H.Mallikarjun

ಉಡುತೊರೆ ಜಲಾಶಯ ಯೋಜನೆಗೆ 490ಕೋಟಿ ಅನುದಾನ : ಎಮ್ ಆರ್ ಮಂಜುನಾಥ್

490 crore grant for Uduthore Reservoir Project: MR Manjunath ಉಡುತೊರೆ ಜಲಾಶಯ ಯೋಜನೆಗೆ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics

ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ?

What is the difference between jaggery and sugar? ಬೆಲ್ಲಕ್ಕೂ ಮತ್ತು ಸಕ್ಕರೆ ಇವೆರಡರಲ್ಲಿ ಏನು ವ್ಯತ್ಯಾಸ? "ಸಕ್ಕರೆ ಮತ್ತು ಬೆಲ್ಲವು ಸಿಹಿಕಾರಕಗಳಾಗಿವೆ, ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ ಆದರೆ ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ." ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಎಲ್ಲಾ…

H.Mallikarjun
- Sponsored -
Ad image