Hot News
- Quick Links
- Technology
- Business
- Science
- Covid-19 Statistics
Applications invited for photography and videography training. ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ ಆಹ್ವಾನ ಕೊಪ್ಪಳ ಜುಲೈ 21 (ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಹಳಿಯಾಳ ಸಂಸ್ಥೆ ವತಿಯಿಂದ ಗ್ರಾಮಿಣ ಭಾಗದ ಆಸಕ್ತ ಅಭ್ಯರ್ಥಿಗಳಿಗಾಗಿ 31 ದಿನಗಳ ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗುವ ಈ ತರಬೇತಿಯಲ್ಲಿ 18 ರಿಂದ 50 ವರ್ಷದೊಳಗಿನ ಗ್ರಾಮಿಣ ಭಾಗದ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು. ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು. ತರಬೇತಿ ಪಡೆದ ನಂತರ ಸ್ವಯಂ ಉದ್ಯೋಗ…
ಮೂಡಲಗಿಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟನೆ Inauguration of Press Day celebrations and the induction ceremony of new office-bearers in Moodalagi. ಮೂಡಲಗಿ: ಪತ್ರಕರ್ತರು ತಮ್ಮ ಜೀವನ ನಿರ್ವಹಣೆಯೊಂದಿಗೆ ಪತ್ರಿಕೋದ್ಯಮದ ಮೌಲ್ಯದ ವೃತ್ತಿ ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಯಾವುದಾದರು ವೃತ್ತಿ ಇದ್ದರೆ ಅದು ಪತ್ರಕರ್ತರಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ಯಾವುದೇ ಘಟನೆಗಳು ನಡೆದಾಗ ಧೈರ್ಯದಿಂದ ಪ್ರಶ್ನೆ ಮಾಡುವ ಹಕ್ಕು ಪತ್ರಕರ್ತರಿಗೆ ಇದೆ. ಅದನ್ನು ಉಳಿಸುವ ಪ್ರವೃತ್ತಿ ಬೆಳಿಸಿಕೊಳ್ಳಿ ಎಂದು ಕರ್ನಾಟಕ…
ಕನ್ನಡ ಅಸ್ಮಿತೆಗಾಗಿ ಬೀದರ್ ನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಸನ್ಮಾನ. A salute for the foot march from Bidar to Bangalore for Kannada pride. ಗಂಗಾವತಿ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಅಸ್ಮಿತೆಗಾಗಿ ಹಾಗೂ ರಕ್ಷಣೆಗಾಗಿ ಬೀದರ್ ನಿಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವ ಪುತ್ತೂರಿನ ರೂಪೇಶ್ ಎಂಬ ಸಾಮಾಜಿಕ ಹೋರಾಟಗಾರರನ್ನು ಇಲ್ಲಿನ ಚಾರಣ ಬಳಗದ ಅಧ್ಯಕ್ಷ ಡಾಕ್ಟರ್ ಶಿವಕುಮಾರ್ ಮಾಲಿ ಪಾಟೀಲ್ ಕನ್ನಡ ಪದ ಸಂಘಟನೆಗಳ ಮುಖಂಡರುಗಳಾದ ಚನ್ನಬಸವ ಜೆಕಿನ್. ಪಂಪಣ್ಣ ನಾಯಕ್ ಕಸಾಪ…
ಸಾವಿನಲ್ಲೂ ಒಂದಾದ ಆದರ್ಶ ದಂಪತಿ: ಪತ್ನಿ ಅಗಲಿದ ವಾರದಲ್ಲೇ ಪತಿಯೂ ಕಣ್ಣುಮುಚ್ಚಿದ ದುಃಖದ ಘಟನೆ ಗಂಗಾವತಿ:…
Ashadha Friday: Minister Dr. Yathindra Siddaramaiah inspects preparations at Chamundi Hill. ಆಷಾಢ…
A protest and submission of a memorandum by the Kayakajeevi Construction Workers'…
Fruit.e Smile selected as the Koppal District President of the Prakash…
SFI protests over the question paper leak scandal and the NEET exam,…
CM D.K. Shivakumar's new protocol proposal regarding the acceptance of the first…
Special prayers offered at Kedarnath for Minister Satish Jarkiholi to become the…
A heartfelt tribute to S. Janaki Amma by Senior Advocate Mahabaleshwar Hasinal……
Confirmed
0
Death
0
ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಬೃಹತ್ ಉಚಿತ ಹೃದಯರೋಗ ಹಾಗೂ ನೇತ್ರ ತಪಾಸಣಾ ಶಿಬಿರ ಕಾರಟಗಿ: ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನ ಕಮಿಟಿ ಮರ್ಲಾನಳ್ಳಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ಶ್ರೀರಾಮನಗರ, ವಿಹಾನ್ ಹಾರ್ಟ್ ಮತ್ತು ಸುಪರ್…


Sign in to your account
