- Quick Links
- Technology
- Business
- Science
- Covid-19 Statistics
ತಿಪಟೂರಿನಲ್ಲಿ ಕಾಂಗ್ರೆಸ್ ಆಕ್ರೋಶ:
ತಿಪಟೂರಿನಲ್ಲಿ ಕಾಂಗ್ರೆಸ್ ಆಕ್ರೋಶ: Congress Outrage in Tiptur: ತಿಪಟೂರು :ರಾಹುಲ್ ಗಾಂಧಿ ವಶಕ್ಕೆ ಪಡೆದ ಕ್ರಮ ಖಂಡಿಸಿ ಸಿ.ಬಿ. ಶಶಿಧರ್ (ಟೂಡಾ) ನೇತೃತ್ವದಲ್ಲಿ ಪ್ರತಿಭಟನೆ!ನೀಟ್ (NEET) ಪರೀಕ್ಷಾ ಅಕ್ರಮದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಕ್ರಮವನ್ನು ಖಂಡಿಸಿ ತಿಪಟೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.ಜನಸ್ಪಂದನ ಟ್ರಸ್ಟ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಸಿ. ಬಿ. ಶಶಿಧರ್ (ಟೂಡಾ)ಅವರ ನೇತೃತ್ವದಲ್ಲಿ…
ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ: ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನ
ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ: ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನ Karnataka Farmer Safety – Prime Minister Crop Insurance Scheme: Last day to register is July 31 ಕೊಪ್ಪಳ ಜುಲೈ 22 (ಕರ್ನಾಟಕ ವಾರ್ತೆ): 2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹತ್ತಿ (ನೀರಾವರಿ) ಬೆಳೆಗೆ ನೋಂದಣಿ ಮಾಡಲು ಬೆಳೆ ಸಾಲ…
ಕೊಪ್ಪಳ ನಗರಸಭೆ: ಮತದಾರರ ಸಹಾಯ ಕೇಂದ್ರದ ಸಹಾಯ ಪಡೆಯಲು ಸೂಚನೆ
ಕೊಪ್ಪಳ ನಗರಸಭೆ: ಮತದಾರರ ಸಹಾಯ ಕೇಂದ್ರದ ಸಹಾಯ ಪಡೆಯಲು ಸೂಚನೆ Koppal City Council: Instructions to get help from the voter assistance center ಕೊಪ್ಪಳ ಜುಲೈ 22 (ಕರ್ನಾಟಕ ವಾರ್ತೆ): ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025 ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ಮತದಾರರ ಅನುಕೂಲಕ್ಕಾಗಿ ನಗರ ವ್ಯಾಪ್ತಿಯಲ್ಲಿ ಈಗಾಗಲೇ 10 ಮತದಾರರ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 94, 102, 103, 104, 105, 106, 107 ಮತದಾನ ಕೇಂದ್ರ ಸಂಖ್ಯೆಗಳಿಗೆ ಸಂಬAಧಿಸಿದ ಮತದಾರರು ಕೊಪ್ಪಳ ಪಲ್ಟನ್ ಗಲ್ಲಿಯ…
Most Read
ಮೂಡಲಗಿಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟನೆ
ಮೂಡಲಗಿಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟನೆ Inauguration of…
ಕನ್ನಡ ಅಸ್ಮಿತೆಗಾಗಿ ಬೀದರ್ ನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಸನ್ಮಾನ.
ಕನ್ನಡ ಅಸ್ಮಿತೆಗಾಗಿ ಬೀದರ್ ನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಸನ್ಮಾನ. A salute for the…
ಗಂಗಾವತಿ–ಕಂಪ್ಲಿ–ದರೋಜಿ–ತೋರಣಗಲ್ಲು-ಕುಡತಿನಿ ಮಧ್ಯೆ ನಾಲ್ಕು ಲೇನ್ ರಸ್ತೆ ಹೆದ್ದಾರಿಯನ್ನು ನಿರ್ಮಿಸಿದರೆ ಇದು ಈ ಭಾಗದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುತ್ತದೆ
ಗಂಗಾವತಿ–ಕಂಪ್ಲಿ–ದರೋಜಿ–ತೋರಣಗಲ್ಲು-ಕುಡತಿನಿ ಮಧ್ಯೆ ನಾಲ್ಕು ಲೇನ್ ರಸ್ತೆ ಹೆದ್ದಾರಿಯನ್ನು ನಿರ್ಮಿಸಿದರೆ ಇದು ಈ ಭಾಗದ ಅಭಿವೃದ್ಧಿಯ ದಿಕ್ಕನ್ನೇ…
ಹನೂರು ವಿಧಾನಸಭಾ ಕ್ಷೇತ್ರದಲ್ಲೆಡೆ ನೀರಿನ ಅಭಾವ ನೀಗಿಸಲು ಅಧಿಕಾರಿಗಳ ಸಭೆ .
ಹನೂರು ವಿಧಾನಸಭಾ ಕ್ಷೇತ್ರದಲ್ಲೆಡೆ ನೀರಿನ ಅಭಾವ ನೀಗಿಸಲು ಅಧಿಕಾರಿಗಳ ಸಭೆ . A meeting…
ವಿಳಂಬ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಖಡಕ್ ಸೂಚನೆ
ವಿಳಂಬ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಖಡಕ್…
ಪ್ರಜಾತಾಂತ್ರಿಕ ಲಾಠಿಚಾರ್ಜ್ ಹಾಗೂ ಅಶ್ರುವಾಯು ಶೆಲ್ ದಾಳಿಯನ್ನು ಖಂಡಿಸಿ ಪ್ರತಿಭಟನೆ
ಪ್ರಜಾತಾಂತ್ರಿಕ ಲಾಠಿಚಾರ್ಜ್ ಹಾಗೂ ಅಶ್ರುವಾಯು ಶೆಲ್ ದಾಳಿಯನ್ನು ಖಂಡಿಸಿ ಪ್ರತಿಭಟನೆ. Protest condemning democratic baton…
ಜಂತರ್ ಮಂತರ್ನಿಂದ ಸೋನಂ ವಾಂಗ್ಚುಕ್ ಅವರನ್ನು ಬಲವಂತ ಬಂಧನ ಖಂಡಿಸಿ ಮತ್ತು NTA ಹಾಗೂ ನೀಟ್ ರದ್ದು ಮಾಡುವಂತೆ ಮತ್ತು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇದ್ರ ಪ್ರಧಾನ್ ರವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ಜಂತರ್ ಮಂತರ್ನಿಂದ ಸೋನಂ ವಾಂಗ್ಚುಕ್ ಅವರನ್ನು ಬಲವಂತ ಬಂಧನ ಖಂಡಿಸಿ ಮತ್ತು NTA ಹಾಗೂ ನೀಟ್…
ಸೋನಮ್ ವಾಂಚುಕ್ ರವರನ್ನು ಬಲವಂತವಾಗಿ ಬಂಧಿಸಿರುವುದಕ್ಕೆ ಖಂಡನೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ: ನಿರುಪಾದಿ ಬೆಣಕಲ್
ಸೋನಮ್ ವಾಂಚುಕ್ ರವರನ್ನು ಬಲವಂತವಾಗಿ ಬಂಧಿಸಿರುವುದಕ್ಕೆ ಖಂಡನೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ…
Create an Amazing Newspaper
Discover thousands of options, easy to customize layouts, one-click to import demo and much more.
Learn More
Sponsored Content
Global Coronavirus Cases
Confirmed
0
Death
0
More Information: Covid-19 Statistics
ಲೆಮನ್ ಟೀ ಆರೋಗ್ಯಕ್ಕೆ ಒಳ್ಳೆಯದೇ?
ಲೆಮನ್ ಟೀ ಆರೋಗ್ಯಕ್ಕೆ ಒಳ್ಳೆಯದೇ? Is lemon tea good for health? ಲೆಮನ್ ಟೀ ಸುಲಭವಾಗಿ ತಯಾರಿಸಬಹುದಾದ ರಿಫ್ರೆಶ್ ಪಾನೀಯವಾಗಿದೆ. ನಿಂಬೆ ಚಹಾವು ಸಾಮಾನ್ಯ ಚಹಾಕ್ಕೆ ಉತ್ತಮ ಪರ್ಯಾಯವಾಗಿದೆ. ನಿಂಬೆ ವಿಟಮಿನ್ ಸಿ, ವಿಟಮಿನ್ ಬಿ 6,…


Stay Up to Date
Subscribe to our newsletter to get our newest articles instantly!
[mc4wp_form]



