ರಾಯಚೂರು ಮಹಾನಗರಕ್ಕೆ ಏಮ್ಸ್ ಕೊಡಿ ಕೊಪ್ಪಳದಲ್ಲಿ ಪ್ರಧಾನಿಗೆ ಮನವಿ

Request to the Prime Minister in Koppal to provide AIIMS to Raichur city ರಾಯಚೂರು ಮಹಾನಗರಕ್ಕೆ ಏಮ್ಸ್ ಕೊಡಿ ಕೊಪ್ಪಳದಲ್ಲಿ ಪ್ರಧಾನಿಗೆ ಮನವಿ ಕೊಪ್ಪಳ:1500ನೇ ದಿನ ಪೂರೈಸಿದ ರಾಯಚೂರು ಏಮ್ಸ್ ಸಂಸ್ಥೆ ಸ್ಥಾಪಿಸಬೇಕು ಎನ್ನುವ ಅನಿರ್ದಿಷ್ಟಾವಧಿ ಧರಣಿ ಹೋರಾಟ ಇಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಹೋರಾಟದ ಕರೆಗೆ ಬೆಂಬಲಿಸಿ ಕೊಪ್ಪಳದಲ್ಲಿ ಉಪ ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ರವಾನಿಸಲಾಯಿತು. ರಾಯಚೂರು ನಗರದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎ.ಐ.ಐ.ಎಂ.ಎಸ್)(AIIMS) ಸ್ಥಾಪನೆ ಮಾಡಬೇಕೆಂದು ಆರಂಭ ಮಾಡಿದ ಹೋರಾಟ…

H.Mallikarjun

2ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯ ಆಹ್ವಾನ ಪತ್ರಿಕೆ ಬಿಡುಗಡೆ

Invitation letter for 2nd International Karate Tournament released 2ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯ ಆಹ್ವಾನ ಪತ್ರಿಕೆ ಬಿಡುಗಡೆ ಕೊಪ್ಪಳ: ಇಂದು ಕೊಪ್ಪಳ ಜಿಲ್ಲಾ ಲೋಕಸಭಾ ಕಾರ್ಯಾಲಯದಲ್ಲಿ 2ನೇ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸದರಾದ ರಾಘವೇಂದ್ರ ಹಿಟ್ನಾಳರವರು ಗಂಗಾವತಿಯ ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ದಿನಾಂಕ 26-07-2026 (ಭಾನುವಾರ) ರಂದು ನಡೆಯಲಿರುವ 2ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯ ಆಹ್ವಾನ ಪತ್ರಿಕೆಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಗೌರವಾನ್ವಿತ ಸಂಸದರಾದ ಶ್ರೀ ರಾಜಶೇಖರ್ ಹಿಟ್ನಾಳ್…

H.Mallikarjun

ತಂದೆ-ತಾಯಿ ಹೆಸರಲ್ಲಿ ಒಂದು ಗಿಡ ಬೆಳೆಸಿ; ಪರಿಸರ ಉಳಿಸಿ: ಗೀತಾ ಚೌದರಿ

Plant a tree in the name of your parents; save the environment: Geeta Chaudhary ತಂದೆ-ತಾಯಿ ಹೆಸರಲ್ಲಿ ಒಂದು ಗಿಡ ಬೆಳೆಸಿ; ಪರಿಸರ ಉಳಿಸಿ: ಗೀತಾ ಚೌದರಿ ಗಂಗಾವತಿ: ಹಿರೇಜಂತಕಲ್‌ನ ಹುಮಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ಇಂದು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ರೈಸ್ ಮಿಲ್ ಅಧ್ಯಕ್ಷೆ ಗೀತಾ ಚೌದರಿ ಅವರು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ, ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಯ ಹೆಸರಲ್ಲಿ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸುವಂತೆ ಕರೆ ನೀಡಿದರು.ಪರಿಸರ…

H.Mallikarjun
- Sponsored -
Ad imageAd image

Editor's Pick

Weather
25°C
London
overcast clouds
26° _ 24°
66%
1 km/h
Sat
25 °C
Sun
25 °C
Mon
28 °C
Tue
34 °C
Wed
38 °C

Follow US

Discover Categories

  ದಾಸಿಮಯ್ಯ ವಿವಾದಕ್ಕೆ ರಾಜ್ಯಪಾಲರ ಕ್ರಮ ಸ್ವಾಗತಾರ್ಹ 

Governor's action on Dasimaiah controversy is welcome ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ…

H.Mallikarjun

ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ

Kartavya’ revolution in Karnataka: A new step in indigenous AI technology ಕರ್ನಾಟಕದಲ್ಲಿ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image