Hot News
- Quick Links
- Technology
- Business
- Science
- Covid-19 Statistics
ಐಐಹೆಚ್ಎಂಆರ್ ಸಂಸ್ಥೆಯ 15ನೇ ಘಟಿಕೋತ್ಸವ ವೈದ್ಯಕೀಯ ಲೋಕದ ವೃತ್ತಿಗೆ ಬದ್ಧತೆ ಬೇಕು ಡಾ. ಎಸ್. ಡಿ. ಗುಪ್ತಾ 15th Convocation of IIHMR ಬೆಂಗಳೂರು,ಜುಲೈ 25: ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ವೃತ್ತಿಪರ ಜಗತ್ತಿಗೆ ಪ್ರವೇಶಿಸುವಾಗ, ನಿಮ್ಮ ನಡವಳಿಕೆಯನ್ನು ಉತ್ತಮ ಪಡಿಸಿಕೊಂಡು, ಸಂವಹನ ಕೌಶಲ್ಯ ಮತ್ತು ನಿರಂತರ ಕಲಿಕೆಯನ್ನು ಹವ್ಯಾಸವಾಗಿಸಿಕೊಳ್ಳಬೇಕು. ಆ ಬದ್ಧತೆಯೇ ನಿಮ್ಮನ್ನು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಿರವಾಗಿರುವಂತೆ ರೂಪಿಸುತ್ತದೆ ಎಂದು ಬೆಂಗಳೂರಿನ ಐಐಹೆಚ್ಎಂಆರ್ ಸಂಸ್ಥೆಯ ಅಧ್ಯಕ್ಷ ಎಸ್. ಡಿ. ಗುಪ್ತಾ ಹೇಳಿದರು.ಅವರು 15ನೆಯ ಘಟಿಕೋತ್ಸವದಲ್ಲಿ ಉತ್ತೀರ್ಣ ಆದವರಿಗೆ ಪದವಿ ಪ್ರಧಾನ ಮಾಡಿ ಮಾತನಾಡಿಶೈಕ್ಷಣಿಕ…
26 ನೇ ತಾರೀಖು ರವಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ Free eye check-up camp on Sunday, 26th ಗಂಗಾವತಿ : 26 ನೇ ತಾರೀಖು ರವಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಹೊಸಳ್ಳಿ ರಸ್ತೆಯ ವಿವೇಕಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆ ಬೆಳಿಗ್ಗೆ 10ಗಂಟೆಗೆ ಜರುಗಲಿದ್ದು. ಮಾಜಿ ಶಾಸಕರಾದ ಮಾನ್ಯ ಪರಣ್ಣ ಮುನುವಳ್ಳಿ ಯವರು,ಮಾನ್ಯ DYSP ಯವರು, ನಗರಸಭೆ ಪೌರಾಯುಕ್ತರು, BEO ರವರು, APMC ಅಧ್ಯಕ್ಷರು, ಡಾಕ್ಟರ್ ಶಿವಕುಮಾರ್ ಮಾಲಿಪಾಟೀಲ್ ರವರು ಇನ್ನು ಅನೇಕ ಮಹನೀಯರು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ. ನನಗೆ…
ಮಳೆಗಾಗಿ ಪ್ರಾರ್ಥಿಸಿ ಮಂತ್ರಾಲಯ ಪಾದಯಾತ್ರೆ: ದರೋಜಿ ನಾಗರಾಜ ಶ್ರೇಷ್ಠಿ Pray for rain pilgrimage to the ministry: Daroji Nagaraj Shreshtha ಗಂಗಾವತಿ: ರೈತರ ಒಳಿತಿಗಾಗಿ, ದೇಶದ ಸಮೃದ್ಧಿಗಾಗಿ ಹಾಗೂ ಮಳೆಗಾಗಿ ಪ್ರಾರ್ಥಿಸಿ ಆರ್ಯವೈಶ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಐದನೇ ವರ್ಷದ ಮಂತ್ರಾಲಯ ಪಾದಯಾತ್ರೆಯು ಯಶಸ್ವಿಯಾಗಿ ನೆರವೇರಿದೆ. ನಗರದ ಹಿರೇಜಂತಕಲ್ ವಿರೂಪಾಪುರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾದ ಈ ಯಾತ್ರೆಯಲ್ಲಿ ೫೦೦ಕ್ಕೂ ಅಧಿಕ ಭಕ್ತರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಪಾಲ್ಗೊಂಡಿದ್ದರು. ಜೂನ್ ೧೯ ರಿಂದ ೨೩ರವರೆಗೆ ನಡೆದ…
Urban Development Minister Dr. Yathindra Siddaramaiah reviews the progress of works undertaken…
Institute of Allied Health Sciences, St. John's Medical College – Allied Health…
ಮುಂದಿನ ದಿನಾಂಕದಂದು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕ ದಿನಾಚರಣೆ : ಅದ್ಯಕ್ಷರಾದ ಬಂಗಾರಪ್ಪ .ಸಿ.…
ರೈತ ಸಂಘದಿಂದ ಸಂಸದರಿಗೆ ಮೂಲಭೂತ ಸೌಕರ್ಯಗಳಿಗಾಗಿ ಮನವಿ .ಅಮ್ಜಾದ್ ಖಾನ್ . Farmers' association…
ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಸಮಿತಿ ರಚನೆಗೆ ಅಶೋಕಸ್ವಾಮಿ ಹೇರೂರ ಆಗ್ರಹ. Ashokaswamy Herur demands the…
ಆಕ್ರೋಶ, ಅರಾಜಕತೆ ಮತ್ತು ಮಾಧ್ಯಮಗಳು..... Outrage, anarchy, and the media..... ದೆಹಲಿ ಮತ್ತು ದೇಶದ…
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಣ್ಣ ಕುಟುಂಬದ ಪರಿಕಲ್ಪನೆ ಅಳವಡಿಸಿಕೊಳ್ಳಿ: ಡಾ. ಈಶ್ವರ ಎಸ್. ಸವಡಿ" …
ಗಂಗಾವತಿ: ದಾಖಲಾತಿ ಆಂದೋಲನದಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಹೊಸ ಜೀವ ಗಂಗಾವತಿ, ಜು.23: ಕಳೆದ…
Confirmed
0
Death
0
ಪ್ರಥಮ ನ್ಯೂರೋ ಮಸ್ಕ್ಯುಲರ್ ಸಮರ್ ಶಾಲೆ ರೀಜನಲ್ ತಜ್ಞತೆಯನ್ನು ನರ್ಮಿಸಲು ಸ್ಟ್. ಜಾನ್ನ ನ್ಯಾಷನಲ್ ಅಕಾಡೆಮಿ ಆಫ್ ಹೇಲ್ತ್ ಸೈನ್ಸಸ್ನಲ್ಲಿ ಆಯೋಜಿಸಲಾಗಿದೆ. Inaugural Neuro Muscular Summer School to Build Regional Expertise hosted at St. John’s National…


Sign in to your account
