ಕುಡಿಯುವ ನೀರಿನ ಯೋಜನೆ:ಕಾಮಗಾರಿ ವಿಳಂಬವಾದರೆ ಕ್ರಮ: ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಕುಡಿಯುವ ನೀರಿನ ಯೋಜನೆ:ಕಾಮಗಾರಿ ವಿಳಂಬವಾದರೆ ಕ್ರಮ: ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ Drinking water project: Action if work is delayed: Urban Development Minister Dr. Yathindra Siddaramaiah ಬೆಂಗಳೂರು: ನಗರ ಪ್ರದೇಶಗಳ ಕುಡಿಯುವ ನೀರಿನ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶುಕ್ರವಾರ ತಿಳಿಸಿದರು. ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಕೆಯುಐಡಿಎಫ್‌ಸಿ ಮೂಲಕ ವಿಶ್ವಬ್ಯಾಂಕ್ ಪ್ರಾಯೋಜಿತ ಕುಡಿಯುವ ನೀರಿನ ಬೃಹತ್ ಕಾಮಗಾರಿಗಳನ್ನು  ಎಲ್ ಅಂಡ್ ಟಿ ಅನುಷ್ಠಾನ ಗೊಳಿಸುತ್ತಿದ್ದು, …

H.Mallikarjun

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಹಾಗೂ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ’ದ ಪದಾಧಿಕಾರಿಗಳೊಂದಿಗೆ ಸಭೆ

Meeting with the office bearers of the Karnataka State Municipal Corporation, Municipal Council and Municipalities' Pourkarmika Mahasangh ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಹಾಗೂ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ'ದ ಪದಾಧಿಕಾರಿಗಳೊಂದಿಗೆ ಸಭೆ ಬೆಂಗಳೂರು :ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಗೃಹ ಕಚೇರಿಯಲ್ಲಿ 'ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಹಾಗೂ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ'ದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪೌರಕಾರ್ಮಿಕರು ಎದುರಿಸುತ್ತಿರುವ ವಿವಿಧ ಸವಾಲುಗಳು, ಸಮಸ್ಯೆಗಳು ಹಾಗೂ ಕುಂದುಕೊರತೆಗಳ ಕುರಿತು ಸಮಗ್ರ ಚರ್ಚೆ…

H.Mallikarjun

229ನೇ ದಿನದ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿ

The 229th day of the strike was a success, with the removal of the Baldota. 229ನೇ ದಿನದ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿ ಕೊಪ್ಪಳ ಜನರ ಸೈರಣೆ ದುರ್ಬಲ ಎಂದುಕೊಳ್ಳಬಾರದು: ಪುಟ್ಟರಾಜ ಪಾಟೀಲ್ ಕೊಪ್ಪಳ: ಇಲ್ಲಿನ ಜನರು ಪರಿಸ್ಥಿತಿಗಾಗಿ ಕಾಯ್ದು ನೋಡುತ್ತಿದ್ದಾರೆ. ಲಕ್ಷಗಟ್ಟಲೆ ಜನ ಸಹಿಸಿಕೊಂಡಿದ್ದಾರೆ ಎಂದು ಯಾರೂ ತಿಳಿಯಬಾರದು ಎಂದು ನೈಸರ್ಗಿಕ, ಕಾಡು ಕೃಷಿಯ ಯಶಸ್ವಿ ರೈತ ಪುಟ್ಟರಾಜ ಪಾಟೀಲ್ ಧರಣಿ ವೇದಿಕೆಯಲ್ಲಿ ಮಾತನಾಡಿದರು.ನಗರಸಭೆ ಆವರಣದ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ, ಬಸಾಪುರ ಕೆರೆ ಸಾರ್ವಜನಿಕರ ಬಳಕೆಗೆ…

H.Mallikarjun
- Sponsored -
Ad imageAd image

Editor's Pick

Weather
29°C
London
broken clouds
30° _ 28°
44%
5 km/h
Fri
28 °C
Sat
27 °C
Sun
28 °C
Mon
28 °C
Tue
35 °C

Follow US

Discover Categories

ಟಣಕನಕಲ್: ಆದರ್ಶ ವಿದ್ಯಾಲಯದ ಖಾಲಿ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ

Tanakanakal: Applications invited for filling vacant seats in Adarsh Vidyalaya ಟಣಕನಕಲ್: ಆದರ್ಶ…

H.Mallikarjun

ಶ್ರೀ ಕರಿಗೂಳಿ ರವರಿಗೆ ಬಳ್ಳಾರಿ ವಿ.ವಿ ಯಿಂದ ಪಿಹೆಚ್.ಡಿ ಪದವಿ ಪ್ರಕಟ

Shri Kariguli awarded PhD degree from Bellary University ಶ್ರೀ ಕರಿಗೂಳಿ ರವರಿಗೆ ಬಳ್ಳಾರಿ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image