ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ

R.B. Patil insists on putting up a nameplate ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ ಗಂಗಾವತಿ: ಗಂಗಾವತಿ ನಗರಸಭೆ ವ್ಯಾಪ್ತಿಯ ಬಹತೇಕ ಬೀದಿಗಳು ಒಂದೇ ಹೆಸರಿನಿಂದ ಕರೆಯುವುದರಿಂದಾಗಿ ವಿಳಾಸ ಸರಿಯಾಗಿ ದೊರೆಯದೆ ಅಂಚೆ ಇಲಾಖೆ ಸೇರಿದಂತೆ ಹೊಸದಾಗಿ ಮನೆಗೆ ಬರುವ ಅತಿಥಿಗಳು ಇಡೀಯಾಗಿ ಏರಿಯಾ ಎಡತಾಕುವ ಸ್ಥಿತಿ ನಿರ್ಮಾಣವಾಗಿದ್ದು ನಗರಸಭೆ ಪ್ರತಿಬೀದಿಗೂ ಶೀಘ್ರ ಸೂಚನಾ ನಾಮಫಲಕ ಹಾಕುವ ಮುಖೇನ ವಾರ್ಡುಗಳ ವ್ಯಾಪ್ತಿಯನ್ನು ಸರಿಯಾಗಿ ಗುರುತಿಸಬೇಕೆಂದು ಡಾ.ಆರ್.ಬಿ.ಪಾಟೀಲ್ ಪೌಂಡೇಷನ್‌ನ ಡಾ.ಆರ್.ಬಿ.ಪಾಟೀಲ್ ವಕೀಲರು ಒತ್ತಾಯಿಸಿದ್ದಾರೆ.ನಗರದ ಗುಂಡಮ್ಮ ಕ್ಯಾಂಪ್, ಮುರಹರಿ ನಗರ, ಟೀರ‍್ಸ್ ಕಾಲೋನಿ, ಲಕ್ಷಿö್ಮÃ ಕ್ಯಾಂಪ್,…

H.Mallikarjun

ಮ ಬೆಟ್ಟದಲ್ಲಿ ಸಿಗದ ಆಂಬುಲೆನ್ಸ್ ವಾಹನ ಸಾರ್ವಜನಿಕರಿಂದ ಪ್ರತಿಭಟನೆ .

ಮ ಬೆಟ್ಟದಲ್ಲಿ ಸಿಗದ ಆಂಬುಲೆನ್ಸ್ ವಾಹನ ಸಾರ್ವಜನಿಕರಿಂದ ಪ್ರತಿಭಟನೆ . Public protests over ambulances not available in Mt.ವರದಿ: ಬಂಗಾರಪ್ಪ .ಸಿ ‌.‌ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಾದಪ್ಪನ ಸನ್ನಿದಿಯಲ್ಲಿಯಲ್ಲಿನ ಜೋಡಿ ರಸ್ತೆಯಲ್ಲಿಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊರೆದೊಯ್ಯಲು ಆಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಸ್ಥಳಿಯ ಜನರು ಸೇರಿದಂತೆ ಬೇಡಗಂಪಣ ಸಮುದಾಯದ ಮುಖಂಡರು ಮ ಬೆಟ್ಟದ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.ಹನೂರು ತಾಲ್ಲೂಕಿನಆಸ್ಪತ್ರೆ ಮುಂಭಾಗ ನೆರೆದಿದ್ದ ಪ್ರತಿಭಟನಾಕಾರರು ಸ್ಥಳಿಯ ಜನಪ್ರತಿನಿಧಿಗಳ ವಿರುದ್ದ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವಿರುದ್ಧ ಧಿಕ್ಕಾರ…

H.Mallikarjun

ಅಕ್ರಮ ವೈನ್‌ಶಾಪ್ ಗಳ ಮೇಲೆ ಬ್ರೇಕ್ ಹಾಕಲು ಅಧಿಕಾರಿಗಳ ಹಿಂದೇಟು.

Officials are reluctant to crack down on illegal wine shops. ಅಕ್ರಮ ವೈನ್‌ಶಾಪ್ ಗಳ ಮೇಲೆ ಬ್ರೇಕ್ ಹಾಕಲು ಅಧಿಕಾರಿಗಳ ಹಿಂದೇಟು. ವರದಿ ಪ್ರಕಟವಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು. ಗಂಗಾವತಿ: ನಗರದ ಹೃದಯ ಭಾಗದ ನಗರಸಭೆ ಮುಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ “ದಿ ನ್ಯೂ ಸಿ.ಎಲ್-2 ವೈನ್ ಶಾಫ್” ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈನ್‌ಶಾಪ್‌ ಮುಂದೆ ಮದ್ಯಪಾನ ಮಾಡಲು ಅವಕಾಶ ನೀಡಲಾಗುತ್ತಿದ್ದು, ಇದು ಸಾರ್ವಜನಿಕರಿಗೆ ಗಂಭೀರ ತೊಂದರೆ ಉಂಟುಮಾಡುತ್ತಿದೆ ಎಂದು ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೈಯ್ಯದ್ ಅಸ್ಲಂ ಆರೋಪಿಸಿದ್ದಾರೆ. ಅಬಕಾರಿ ಕಾಯ್ದೆಯ…

H.Mallikarjun
- Sponsored -
Ad imageAd image

Editor's Pick

Weather
11°C
London
overcast clouds
12° _ 9°
79%
5 km/h
Thu
18 °C
Fri
18 °C
Sat
20 °C
Sun
17 °C
Mon
18 °C

Follow US

Discover Categories

ಗ್ರಂಥಾಲಯದಲ್ಲಿ ಬಸವ ಜಯಂತಿ ಆಚರಣೆ

Basava Jayanti celebration at the library ಗ್ರಂಥಾಲಯದಲ್ಲಿ ಬಸವ ಜಯಂತಿ ಆಚರಣೆ ಕೊಪ್ಪಳ ಏಪ್ರಿಲ್…

H.Mallikarjun

ಶಂಕರಾಚಾರ್ಯರ ಕೊಡುಗೆ ಅನನ್ಯ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Shankaracharya's contribution is unique: MLA K. Raghavendra Hitnal ಶಂಕರಾಚಾರ್ಯರ ಕೊಡುಗೆ ಅನನ್ಯ: ಶಾಸಕ…

H.Mallikarjun

ಶಾರದಾ ದೇಗುಲದಲ್ಲಿ ಸಂಭ್ರಮದ ಶಂಕರ್ ಜಯಂತೋತ್ಸವ ಆಚರಣೆ

Shankar Jayanti celebrated with fervour at Sharada Temple ಶಾರದಾ ದೇಗುಲದಲ್ಲಿ ಸಂಭ್ರಮದ ಶಂಕರ್…

H.Mallikarjun

ಜಯಂತಿಗಳ ಆಚರಣೆ ಹಾಸ್ಯಾಸ್ಪದವಾಗುವ ಮುನ್ನ………

ಜಯಂತಿಗಳ ಆಚರಣೆ ಹಾಸ್ಯಾಸ್ಪದವಾಗುವ ಮುನ್ನ……… Before celebrating Jayantis becomes ridiculous…… ಇತ್ತೀಚಿನ ಕೆಲವು ವರ್ಷಗಳಲ್ಲಿ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image