ಅವಧಿ ಮೀರಿದ ಮದ್ಯ ಮಾರಾಟ ಎಂ.ಎಸ್‌.ಲಿಕ್ಕರ್ ವಿರುದ್ಧ ಗ್ರಾಹಕರ ಆಕ್ರೋಶ

Consumers' anger against MS Liquor for selling expired liquor    ಅವಧಿ ಮೀರಿದ ಮದ್ಯ ಮಾರಾಟ   ಎಂ.ಎಸ್‌.ಲಿಕ್ಕರ್ ವಿರುದ್ಧ ಗ್ರಾಹಕನ ಆಕ್ರೋಶ ಗಂಗಾವತಿ: ನಗರದ ಕೊಪ್ಪಳ ರಸ್ತೆಯಲ್ಲಿರುವ ಎಂ.ಎಸ್‌.ಲಿಕ್ಕರ್ ಮದ್ಯದ ಅಂಗಡಿಯಲ್ಲಿ ಅವಧಿ ಮೀರಿದ ಮದ್ಯವನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಹಕ ಹಾಗೂ ಅಂಗಡಿ ಸಿಬ್ಬಂದಿ ನಡುವೆ ಕೆಲಕಾಲ ವಾಗ್ವಾದವೂ ನಡೆದಿರುವ ಘಟನೆ ನಡೆದಿದೆ. ಗಂಗಾವತಿ ನಗರದ ನಿವಾಸಿ ಸತೀಶ್ ಕುಮಾರ್ ಅವರು ಕೊಪ್ಪಳ ರಸ್ತೆಯಲ್ಲಿರುವ ಎಂ.ಎಸ್‌.ಲಿಕ್ಕರ್ ಮದ್ಯದ ಅಂಗಡಿಗೆ ತೆರಳಿ ₹545…

H.Mallikarjun

ಬಂಡ್ರಾಳ್ ಗ್ರಾಮದ ಶಾಲೆಯನ್ನು ವಿಲೀನಗೊಳಿಸದಂತೆ ಬಂಡ್ರಾಳ್ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ಗ್ರಾಮಸ್ಥರ ಆಗ್ರಹ

Villagers urge Bandral Village Public Education Save Committee and AIDSSO to field education officers not to merge Bandral village school ಬಂಡ್ರಾಳ್ ಗ್ರಾಮದ ಶಾಲೆಯನ್ನು ವಿಲೀನಗೊಳಿಸದಂತೆ ಬಂಡ್ರಾಳ್ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ಗ್ರಾಮಸ್ಥರ ಆಗ್ರಹ ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಕೆಪಿಎಸ್ ಶಾಲೆಗೆ ಬಂಡ್ರಾಳ್ ಗ್ರಾಮದ ಶಾಲೆಯನ್ನು ವಿಲೀನಗೊಳಿಸದಂತೆ ಬಂಡ್ರಾಳ್ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ಗ್ರಾಮಸ್ಥರ ಆಗ್ರಹ ಗಂಗಾವತಿ:…

H.Mallikarjun

ಅಕ್ರಮ ಮಧ್ಯ ಮಾರಾಟ ತಡೆಹಿಡಿಯಲು ನೂತನ ಪಿ.ಐ ಪ್ರಕಾಶ ಆರ್.‌ ಯಾತನೂರು ಅವರಿಗೆ ಕರವೇ ನಾರಾಯಣಗೌಡ ಬಣ ಸಂಘಟನೆ ಒತ್ತಾಯ.

The Karave Narayana Gowda faction has urged new PI Prakash R. Yathanur to stop illegal drug sales. ಅಕ್ರಮ ಮಧ್ಯ ಮಾರಾಟ ತಡೆಹಿಡಿಯಲು ನೂತನ ಪಿ.ಐ ಪ್ರಕಾಶ ಆರ್.‌ ಯಾತನೂರು ಅವರಿಗೆ ಕರವೇ ನಾರಾಯಣಗೌಡ ಬಣ ಸಂಘಟನೆ ಒತ್ತಾಯ. ಗಂಗಾವತಿ: ತಾಲೂಕಿನಾಧ್ಯಂತ ಅಕ್ರಮ ಮಧ್ಯ ಮಾರಾಟ ಹೆಗ್ಗಿಲ್ಲದೇ ನಡೆಯುತ್ತಿದ್ದು, ಕೂಡಲೇ ಅಬಕಾರಿ ಇಲಾಖೆ ಅಕ್ರಮ ಮಧ್ಯ ಮಾರಾಟವನ್ನು ತಡೆಹಿಡಿದು, ಅಕ್ರಮ ಮಧ್ಯ ಮಾರಾಟಗಾರರ ಮೇಲೆ ಶಿಸ್ತು ಕ್ರಮ ಜರುಗಿಸಲು ಕರವೇ (ನಾರಾಯಣಗೌಡ ಬಣ) ಒತ್ತಾಯಿಸಿದೆ ಎಂದು ತಾಲೂಕ ಅಧ್ಯಕ್ಷರಾದ…

H.Mallikarjun
- Sponsored -
Ad imageAd image

Editor's Pick

Weather
28°C
London
broken clouds
28° _ 27°
40%
2 km/h
Sun
30 °C
Mon
30 °C
Tue
30 °C
Wed
23 °C
Thu
14 °C

Follow US

Discover Categories

ತ್ಯಾಜ್ಯ ಸಂಸ್ಕರಿಸಿ ನೀಡದಿದ್ದರೆ ನೀರು, ವಿದ್ಯುತ್ ಕಟ್: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

ತ್ಯಾಜ್ಯ ಸಂಸ್ಕರಿಸಿ ನೀಡದಿದ್ದರೆ ನೀರು, ವಿದ್ಯುತ್ ಕಟ್: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ Water and…

H.Mallikarjun

ಗಂಗಾವತಿ ಬಲಿಜ ಸಮಾಜದಿಂದಪೌರಾಯುಕ್ತ ಆರ್. ವಿರುಪಾಕ್ಷಮೂರ್ತಿಯವರಿಗೆ ಸನ್ಮಾನ

Gangavathi Balija Samaj felicitates Municipal Commissioner R. Virupakshamurthy ಗಂಗಾವತಿ ಬಲಿಜ ಸಮಾಜದಿಂದಪೌರಾಯುಕ್ತ ಆರ್.…

H.Mallikarjun

ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

Applications invited for one-year theatre training ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image