ತುಂಗಭದ್ರಾ ಆಣೆಕಟ್ಟಿನ 33 ನೂತನ ಕ್ರಸ್ಟ ಗೇಟ್‌ಗಳ ಉದ್ಘಾಟನೆ ಶೀಘ್ರ:  ಡಿ.ಕೆ.ಶಿವಕುಮಾರ್

33 new crust gates of Tungabhadra Dam to be inaugurated soon: D.K. Shivakumar ಉಪ ಮುಖ್ಯಮಂತ್ರಿಗಳಿಂದ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟಗೇಟ್‌ಗಳ ಅಳವಡಿಕೆ ಕಾಮಗಾರಿ ಪರಿವೀಕ್ಷಣೆ ತುಂಗಭದ್ರಾ ಆಣೆಕಟ್ಟಿನ 33 ನೂತನ ಕ್ರಸ್ಟ ಗೇಟ್‌ಗಳ ಉದ್ಘಾಟನೆ ಶೀಘ್ರ:  ಡಿ.ಕೆ.ಶಿವಕುಮಾರ್ ಕೊಪ್ಪಳ ಮೇ 03 (ಕರ್ನಾಟಕ ವಾರ್ತೆ): ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮೇ 3ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಬಹುತೇಕ ಅಂತಿಮ ಹಂತ ತಲುಪಿದ ಗೇಟ್ ಅಳವಡಿಕೆ ಕಾರ್ಯವನ್ನು ಖುದ್ದು ಪರಿಶೀಲಿಸಿದರು.ಈ ವೇಳೆ,  ಮಾಧ್ಯಮದವರೊಂದಿಗೆ ಅವರು ಮಾತನಾಡಿ,…

H.Mallikarjun

ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ಕ್ರೀಡಾಪಟುಗಳಉತ್ತಮ ಸಾಧನೆ.

Excellent performance by athletes from Prajwala Yoga Center in Gangavathi. ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ಕ್ರೀಡಾಪಟುಗಳಉತ್ತಮ ಸಾಧನೆ. ಗಂಗಾವತಿ: ಕೇಂದ್ರೀಯ ವಿದ್ಯಾಲಯ ಸಂಘಟನೆ ಬೆಂಗಳೂರು ಪ್ರಾದೇಶಿಕ ಕ್ರೀಡಾಕೂಟ 2026-27 ಯೋಗಾಸನ ಸ್ಪರ್ಧೆಯನ್ನು ಏಪ್ರಿಲ್-28, 29 ಮತ್ತು 30 ರಂದು ಬೆಂಗಳೂರಿನ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಿತ್ತು.ಈ ಸ್ಪರ್ಧೆಯಲ್ಲಿ ಗಂಗಾವತಿ ಕೇಂದ್ರೀಯ ವಿದ್ಯಾಲಯ ಯೋಗ ಪಟುಗಳಾದ ಕೆ ಪ್ರಭಂಜನ್, ಎನ್. ಚೇತನ್ ಕೃಷ್ಣಾರೆಡ್ಡಿ, ಶ್ರೇಯ ಕುಲಕರ್ಣಿ, ನಿತಿಕಾ ಬಾಗುರ್ ಭಾಗವಹಿಸಿ ಉತ್ತಮ ಪ್ರತಿಭೆ ನೀಡಿದರು.ಅಡರ್‌-14 ಬಾಲಕರ ವಿಭಾಗದಲ್ಲಿ ಎನ್‌. ಚೇತನ್ ಕೃಷ್ಣಾರೆಡ್ಡಿ…

H.Mallikarjun

ಫುಟ್ ಬಾತ್ ತೆರವು ಕಾರ್ಯಾಚರಣೆ ಸ್ವಾಗತ ಹಾಗೂ ಒತ್ತುವರಿ ಕಟ್ಟಡಗಳ ತೆರವಿಗೆ –ಮ್ಯಾಗಳಮನಿ ಆಗ್ರಹ

Welcome to the foot bath clearance operation and demand for the clearance of encroached buildings -- Myagalamani ಫುಟ್ ಬಾತ್ ತೆರವು ಕಾರ್ಯಾಚರಣೆ ಸ್ವಾಗತ ಹಾಗೂ ಒತ್ತುವರಿ ಕಟ್ಟಡಗಳ ತೆರವಿಗೆ --ಮ್ಯಾಗಳಮನಿ ಆಗ್ರಹ ಗಂಗಾವತಿ,3:ನಗರದಲ್ಲಿ ಸಾರ್ವಜನಿಕ ಫುಟ್ ಬಾತ್ ಒತ್ತುವರಿ ಮಾಡಿಕೊಂಡದ್ದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಹಾಗೂ ನಗರದ ಸೌಂದರ್ಯಕ್ಕಾಗಿ ನಗರಸಭೆಯ ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿಯವರ ಕಾರ್ಯವನ್ನು ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಮ್ಯಾಗಳಮನಿ ಸ್ವಾಗತಿಸಿದ್ದಾರೆ.ಹಾಗೂ ರಸ್ತೆ ಒತ್ತುವರಿ ಮಾಡಿದ ಕಟ್ಟಡಗಳ…

H.Mallikarjun
- Sponsored -
Ad imageAd image

Editor's Pick

Weather
19°C
London
broken clouds
20° _ 18°
58%
4 km/h
Sun
18 °C
Mon
18 °C
Tue
17 °C
Wed
14 °C
Thu
16 °C

Follow US

Discover Categories

ಔಷಧ ಅಂಗಡಿಗಳ ಪರಿಶೀಲನೆ ಮಾಡುವ ಅಧಿಕಾರ ಯಾರಿಗೂ ಇಲ್ಲ.

No one has the authority to inspect drug stores. ಔಷಧ ಅಂಗಡಿಗಳ ಪರಿಶೀಲನೆ…

H.Mallikarjun

ಸುಪ್ರೀಂ ಕೋರ್ಟ ಅಂಗಳ ತಲುಪಿದ ವ್ಯಾಜ್ಯ ಪರಿಹಾರಕ್ಕೆ ವಿಶೇಷ ಅವಕಾಶ

Special opportunity for resolving disputes that have reached the Supreme Court ಸುಪ್ರೀಂ…

H.Mallikarjun

ಸಣ್ಣ ನೀರಾವರಿ ಸಚಿವರ ಪ್ರವಾಸ ಕಾರ್ಯಕ್ರಮ ಮೇ 3ಕ್ಕೆ

Minor Irrigation Minister's tour program on May 3 ಸಣ್ಣ ನೀರಾವರಿ ಸಚಿವರ ಪ್ರವಾಸ…

H.Mallikarjun

ಇಂದು ಯುಜಿ ನೀಟ್ ಪರೀಕ್ಷೆ: ಮಾಧ್ಯಮದವರಿಗೆ ಪ್ರವೇಶ ನಿಷೇಧ

UG NEET exam today: Entry of media banned ಇಂದು ಯುಜಿ ನೀಟ್ ಪರೀಕ್ಷೆ:…

H.Mallikarjun

ವಿಷಯಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು

Legal awareness campaign as part of International Workers' Day ವಿಷಯಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image