ವಿದ್ಯುತ್ ತಂತಿ ತಗುಲಿ ಲಾರಿ ಚಾಲಕ ದುರ್ಮರಣ

Lorry driver dies after being hit by electric wire ವಿದ್ಯುತ್ ತಂತಿ ತಗುಲಿ ಲಾರಿ ಚಾಲಕ ದುರ್ಮರಣ ಗಂಗಾವತಿ: ನಗರದ ಕಂಪ್ಲಿ ರಸ್ತೆಯಲ್ಲಿರುವ ಕೋಳಿ ಫಾರಂ ಸಮೀಪದ ಲೇಔಟ್‌ನಲ್ಲಿ ದುರ್ಘಟನೆಯೊಂದು ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಗಂಗಾವತಿ ತಾಲೂಕಿನ ಬಂಕಾಪುರ ಗ್ರಾಮದ ನಿವಾಸಿ ಸೋಮ ಎನ್ನುವ ಯುವಕ ಟಿಪ್ಪರ್ ನಲ್ಲಿ ತರಲಾಗಿದ್ದ ಮರಮನ್ನು ಕಂಪ್ಲಿ ರಸ್ತೆಯಲ್ಲಿರುವ ಕೋಳಿ ಫಾರಂ ಪಕ್ಕದ ಲೇಔಟ್ ನಲ್ಲಿ ಅನ್ಲೋಡ್ ಮಾಡುವ ವೇಳೆ ಲಿಫ್ಟ್ ಮೇಲಕ್ಕೆ ಎತ್ತಿದ ಸಂದರ್ಭದಲ್ಲಿ ಲಾರಿಗೆ ಮೇಲ್ಭಾಗದಲ್ಲಿದ್ದ ವಿದ್ಯುತ್…

H.Mallikarjun

ಪದವಿ ಕಾಲೇಜಿನಲ್ಲಿಉದ್ದೋಗ ಮೇಳ

Job Fair in Graduate College ಪದವಿ ಕಾಲೇಜಿನಲ್ಲಿಉದ್ದೋಗ ಮೇಳ ಕನಕಗಿರಿ, ಮೇ.07: ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದಿಂದ ಮೇ.11ಕ್ಕೆ (ಸೋಮವಾರ) ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗಗಳ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಜರಂಗಬಲಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಹೊಸಪೇಟೆ ಉಕ್ಕು ನಿಯಮಿತ, ಹೆಚ್.ಡಿ.ಎಫ್.ಸಿ ಬ್ಯಾಂಕ್, ಟೊಯೋಟಾ ಕಿರ್ಲೋಸ್ಕರ್, ಮೆಡ್-ಪ್ಲಸ್, ದೊಡ್ಡಾ ಡೈರಿ, ನವ…

H.Mallikarjun

189ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಪೂರ್ಣ

The 189th day of the anti-baldota struggle is over. 189ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಪೂರ್ಣ ಕೊಪ್ಪಳ: ನಗರಸಭೆ ಮೈದಾನದಲ್ಲಿ ನಡೆದಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ 189 ದಿನ ಪೂರ್ಣಗೊಳಿಸಿತು. ಕೊಪ್ಪಳ ನಗರಕ್ಕೆ ಹೊಂದಿಕೊಂಡು 2011ರಿಂದ ಕಾರ್ಯಾಚರಣೆ ಮಾಡುತ್ತಿರುವ ಬಲ್ಡೋಟ ಎಂಎಸ್ಪಿಎಲ್ ಪಲ್ಲೆಟ್ ಘಟಕ ನಗರದ ಅರ್ಧ ಭಾಗವನ್ನು ಮಾಲಿನ್ಯ ಮಾಡಿ ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಮಾಡುತ್ತಿದೆ. ಈ ಘಟಕ ಬಂದ್ ಮಾಡಿ ಜನರ ಹಿತ ಕಾಪಾಡಬೇಕು. ಬಸಾಪುರ ಕೆರೆ ಜನ, ಜಾನುವಾರುಗಳಿಗೆ ನೀರು…

H.Mallikarjun
- Sponsored -
Ad imageAd image

Editor's Pick

Weather
16°C
London
scattered clouds
18° _ 15°
59%
5 km/h
Fri
18 °C
Sat
19 °C
Sun
12 °C
Mon
11 °C
Tue
15 °C

Follow US

Discover Categories

ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ಜಾಗೃತಿ‌ ಕಾರ್ಯಕ್ರಮ

Health awareness program successfully held at SKNG College ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ…

H.Mallikarjun

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕದಿಂದ ಧನಸಹಾಯ

https://kalyanasiri.in/2026/05/06/financial-assistance-from-vidyaposhka-for-talented-students/

H.Mallikarjun

ಕನಕಗಿರಿ ಉತ್ಸವದ ಸಿದ್ಧತೆ ವೇಗಗೊಳಿಸಿ: ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ಅಧಿಕಾರಿಗಳಿಗೆ ಸೂಚನೆ

ಕನಕಗಿರಿ ಉತ್ಸವದ ಸಿದ್ಧತೆ ವೇಗಗೊಳಿಸಿ: ಜಿಲ್ಲಾಧಿಕಾರಿ Speed up preparations for Kanakagiri festival: District…

H.Mallikarjun

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕದಿಂದ ಧನಸಹಾಯ

Financial assistance from Vidyaposhka for talented students ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕದಿಂದ ಧನಸಹಾಯ ಗದಗ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image