Breaking News

ಸಂಗೀತ ನಾದಂ ಸಂತೃಪ್ತಿ ಜೀವನ, ಗಮನ ಸೆಳೆದ ಸುನಿತಾ ಗಂಗಾವತಿ ಸಂಗೀತ ಕಾರ್ಯಕ್ರಮ

Sangeet Naadam Santhripti Jeevan, Sunitha Gangavathy’s attention grabbing music show

ಬೆಂಗಳೂರಿನಲ್ಲಿ ಸಂಗೀತ ವಿದ್ಯಾ ಗುರುಗಳಾದ ಪಂಡಿತ್ ವಿಶ್ವನಾಥ್ ನಾಕೋಡ್ ಗುರುಗಳ ನೇತೃತ್ವದಲ್ಲಿ ರೇಣುಕಾ ಸಂಗೀತ ಸಭಾ ಸಂಸ್ಥೆಯವತಿಯಿಂದ “ಗುರುವಂದನಾ “ಹಾಗೂ “ಕಲಾ ಪ್ರತಿಭೋತ್ಸವ ಸಮಾರಂಭ “ನಂದಿನಿ ಲೇಔಟ್ ನ ಉತ್ತರ ಕನ್ನಡ ಸಂಘದ ಸಭಾಂಗಣದಲ್ಲಿ ಸಂಭ್ರಮದಿಂದ ಜ ರು ಗಿ ತು, ಈ ಸಂದರ್ಭದಲ್ಲಿ ಗಂಗಾವತಿ ಸುನಿತಾ ಅವರು ಭಕ್ತಿ ಗೀತೆ ಭಾವಗೀತೆ ಹಾಗೂ ಜನಪದ ಗೀತೆಗಳು ಹಾಡುವುದರ ಮೂಲಕ ಸಂಗೀತ ಪ್ರಿಯರ ಸಮಕ್ಷಮದಲ್ಲಿ ಅಭೂತ ಪೂರ್ವವಾಗಿ ಯಶಸ್ವಿಗೊಂಡಿತು, ಇದೇ ಸಂದರ್ಭದಲ್ಲಿ ಗುರುವಂದನ ಪ್ರಯುಕ್ತ ವಿಶ್ವನಾಥ್ ನಾಕೋಡ್ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾ ಯ ತು

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.