ನೆಲೋಗಿಪುರದಲ್ಲಿ ರೂ. 27.46 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಸ್ಥಾಪನೆ & ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ನೆಲೋಗಿಪುರದಲ್ಲಿ ರೂ. 27.46 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಸ್ಥಾಪನೆ & ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ Groundbreaking ceremony for the construction of a power substation and power lines at Nelogipura at a cost of Rs 27.46 crore. ಮುಂದಿನ 50 ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗದಂತೆ ಕೊಪ್ಪಳ ಕ್ಷೇತ್ರದಲ್ಲಿ ಒಟ್ಟು 6 ಸಬ್‌ಸ್ಟೇಷನ್‌ಗಳು ಒಟ್ಟಿಗೆ ಮಂಜೂರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕೊಪ್ಪಳ ಜುಲೈ 24 (ಕರ್ನಾಟಕ ವಾರ್ತೆ): ಮುಂದಿನ 50 ವರ್ಷಗಳ…

H.Mallikarjun

ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಖಾಯಿಲೆಗಳನ್ನು ತಡೆಗಟ್ಟಲು ಡಿಎಚ್‌ಒ ಅವರಿಂದ ಸಲಹೆಗಳು

Advice from the DHO on preventing malaria, dengue, and chikungunya. ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಖಾಯಿಲೆಗಳನ್ನು ತಡೆಗಟ್ಟಲು ಡಿಎಚ್‌ಒ ಅವರಿಂದ ಸಲಹೆಗಳು ಕೊಪ್ಪಳ ಜುಲೈ 24, (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಪ್ರಸ್ತುತ ದಿನಗಳಲ್ಲಿ ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ಧರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಈಶ್ವರ ಎಸ್. ಸವಡಿ ಅವರು ಸಾರ್ವಜನಿಕರಿಗೆ ಆರೋಗ್ಯದ ಸಲಹೆ ನೀಡಿದ್ದಾರೆ.ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್…

H.Mallikarjun

ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಗಳ ಪ್ರಗತಿ ಪರಿಶೀಲನೆ:ರಾಜ್ಯದ ಎಲ್ಲಾ ಎಸ್.ಟಿ.ಪಿ. ಘಟಕಗಳ ಸಮೀಕ್ಷೆ ಮಾಡಲು ಸಚಿವರ ಸೂಚನೆ.

Urban Development Minister Dr. Yathindra Siddaramaiah reviews the progress of works undertaken by the Karnataka Urban Water Supply and Drainage Board:Minister directs a survey of all Sewage Treatment Plants (STPs) in the state. ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಗಳ ಪ್ರಗತಿ ಪರಿಶೀಲನೆ:ರಾಜ್ಯದ ಎಲ್ಲಾ ಎಸ್.ಟಿ.ಪಿ. ಘಟಕಗಳ ಸಮೀಕ್ಷೆ ಮಾಡಲು ಸಚಿವರ ಸೂಚನೆ. ​ಬೆಂಗಳೂರು: ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ…

H.Mallikarjun
- Sponsored -
Ad imageAd image

Editor's Pick

Weather
24°C
London
scattered clouds
25° _ 23°
50%
2 km/h
Sat
27 °C
Sun
25 °C
Mon
29 °C
Tue
34 °C
Wed
37 °C

Follow US

Discover Categories

  ಸರ್ಕಾರಿ ಶಾಲೆಗಳನ್ನು ಉಳಿಸಲು ಮತ್ತು ಸಬಲಗೊಳಿಸಲು ಸ್ಥಳೀಯ ಸಮುದಾಯ, ಪ್ರಜ್ಞಾವಂತರು ಹಾಗೂ ಯುವಕರ ಸಹಭಾಗಿತ್ವ ಅತ್ಯಂತ ಅಗತ್ಯ, – ಧನರಾಜ್ ಈ

ಗಂಗಾವತಿ,23,ಜುಲೈ: ಕಳೆದ ವರ್ಷಕೇವಲ 4 ವಿದ್ಯಾರ್ಥಿಗಳಿದ್ದ   ನಗರದ ಗುಂಡಮ್ಮ ಕ್ಯಾಂಪ್  ಸರ್ಕಾರಿ  ಕಿರಯ ಪ್ರಾಥಮಿಕ…

H.Mallikarjun

ಕೇಂದ್ರ ಸರ್ಕಾರ ಜನ ಔಷಧಿ ಕೇಂದ್ರಗಳನ್ನು ತೆರೆದರು. ಆದರೂ ಖಾಸಗಿ ಮೆಡಿಕಲ್ ಗಳ ಸಂಖ್ಯೆ ಕಡಿಮೆಯಾಗಲೇ ಇಲ್ಲ. ಕಾರಣವೇನು?

ಕೇಂದ್ರ ಸರ್ಕಾರ ಜನ ಔಷಧಿ ಕೇಂದ್ರಗಳನ್ನು ತೆರೆದರು. ಆದರೂ ಖಾಸಗಿ ಮೆಡಿಕಲ್ ಗಳ ಸಂಖ್ಯೆ ಕಡಿಮೆಯಾಗಲೇ…

H.Mallikarjun

ಕಳೆದ ಹಲವಾರು ತಿಂಗಳಿಂದ ಪಿಂಚಣಿ ಪಲಾನುಭವಿಗಳಿಗೆ ಪಿಂಚಣಿ ಹಣ ಸ್ಥಗಿತವಾಗಿರುವುದನ್ನು    ಖಂಡಿಸಿ AIMSS ನಿಂದ ಪತ್ರಿಕಾ ಹೇಳಿಕೆ.

ಕಳೆದ ಹಲವಾರು ತಿಂಗಳಿಂದ ಪಿಂಚಣಿ ಪಲಾನುಭವಿಗಳಿಗೆ ಪಿಂಚಣಿ ಹಣ ಸ್ಥಗಿತವಾಗಿರುವುದನ್ನು    ಖಂಡಿಸಿ AIMSS ನಿಂದ…

H.Mallikarjun

ಜಪ್ತಿ ಮಾಡಲಾದ ಅಕ್ಕಿ ಹರಾಜು ಜುಲೈ 30 ರಂದು

ಜಪ್ತಿ ಮಾಡಲಾದ ಅಕ್ಕಿ ಹರಾಜು ಜುಲೈ 30 ರಂದು The seized rice auction is…

H.Mallikarjun

ಅನುಚಿತ ವ್ಯಾಪಾರ ನೀತಿ ಅನುಸರಿಸಿದ ವಿಮಾ ಕಂಪನಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ಆಯೋಗ

ಅನುಚಿತ ವ್ಯಾಪಾರ ನೀತಿ ಅನುಸರಿಸಿದ ವಿಮಾ ಕಂಪನಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಂಡ ವಿಧಿಸಿದ ಜಿಲ್ಲಾ…

H.Mallikarjun

ವಿಶಿಷ್ಟ ಕೊಪ್ಪಳ ಜಾನುವಾರು ಜರ್ಮ್ಪ್ಲಾಸಂನ ವೈಜ್ಞಾನಿಕ ದಾಖಲೀಕರಣಕ್ಕಾಗಿ ಜಿಲ್ಲೆಗೆ ಆಗಮಿಸಿದ ವಿಜ್ಞಾನಿಗಳ ತಂಡ

ವಿಶಿಷ್ಟ ಕೊಪ್ಪಳ ಜಾನುವಾರು ಜರ್ಮ್ಪ್ಲಾಸಂನ ವೈಜ್ಞಾನಿಕ ದಾಖಲೀಕರಣಕ್ಕಾಗಿ ಜಿಲ್ಲೆಗೆ ಆಗಮಿಸಿದ ವಿಜ್ಞಾನಿಗಳ ತಂಡ A team…

H.Mallikarjun

ವ್ಯಸನ ಮುಕ್ತ ದಿನಾಚರಣೆಗೆ ಅಗತ್ಯ ಸಿದ್ಧತೆಯಾಗಲಿ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೂಚನೆ

* ಡಾ. ಮಹಾಂತ ಶಿವಯೋಗಿ ಜನ್ಮದಿನದ ವಿಶೇಷ ಕಾರ್ಯಕ್ರಮ * ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ…

H.Mallikarjun

ಗಂಗಾವತಿ,ಜುಲೈ-   ತಂತ್ರ ದೀಪ್ತಿ-೨೦೨೬ ರಾಷ್ಟ್ರೀಯ  ಸಮ್ಮೇಳನಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಭರ್ಜರಿ ಸಿದ್ದತೆ.

ಗಂಗಾವತಿ,ಜುಲೈ-   ತಂತ್ರ ದೀಪ್ತಿ-೨೦೨೬ ರಾಷ್ಟ್ರೀಯ  ಸಮ್ಮೇಳನಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಭರ್ಜರಿ ಸಿದ್ದತೆ. Gangavathi, July…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image