Breaking News

Mallikarjun

ಆಟಿಸಂ ಮಕ್ಕಳಿಗೆ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರ ಉದ್ಘಾಟಿಸಿದ ಆರೊಗ್ಯ ಸಚಿವ ದಿನೇಶ್ ಗುಂಡೂರಾವ್

Health Minister Dinesh Gundu Rao inaugurated an occupational and speech therapy center for autistic children. ಬೆಂಗಳೂರು, ಏ, 24; ಆಟಿಸಂ ಮಕ್ಕಳಿಗಾಗಿ ಹೊಸದಾಗಿ ಸ್ಥಾಪಿಸಿರುವ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಆವರಣ, ಧನ್ವಂತ್ರಿ ರಸ್ತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಉದ್ಘಾಟಿಸಿದರು.ಈ ಕೇಂದ್ರವು ಬೆಂಗಳೂರು ಇಂಡಸ್ಟ್ರಿಯಲ್ ಟೌನ್ ಲಯನ್ಸ್ ಸರ್ವೀಸ್ …

Read More »

ಪಾಟೀಲರಿಗೆಅಭಿನಂದನಾಸಮಾರಂಭದೊಡ್ಡವರಅಕ್ರಮ,ಅನಾಚಾರಗಳಿಗೆ ಕಠಿಣ ಶಿಕ್ಷೆ ಕೊಡಿಸುವ ವಿಶೇಷ ಕಾನೂನು ರೂಪಿಸುವ ಅಗತ್ಯವಿದೆ : ಸಚಿವ ಎಚ್.ಕೆ. ಪಾಟೀಲ್

Congratulatory ceremony for Patil There is a need to formulate a special law to provide strict punishment for the illegal and immoral acts of adults: Minister H.K. Patil ಡಾ. ಶಿವಕುಮಾರ ಸ್ವಾಮಿಗಳ 118ನೇ ಜಯಂತೋತ್ಸವ : ಜಸ್ಟೀಸ್ ಡಾ. ಶಿವರಾಜ್ ಬೆಂಗಳೂರು, ಏ, 23; ಕಳೆದ ಒಂದು ಸಾವಿರ ವರ್ಷಗಳಲ್ಲಿ ಆಗದ ಆಕ್ರಮಗಳು, ಆಕ್ರಮಣಗಳು ಕೇವಲ ಒಂದೇ ವರ್ಷದಲ್ಲಿ …

Read More »

ಸಿಇಟಿ ಪರೀಕ್ಷೆಯಲ್ಲಿ. ವಿದ್ಯಾರ್ಥಿಗಳಜನಿವಾರಕ್ಕೆ ಕತ್ತರಿ- ಸಮಾನ ಮನಸ್ಕರಿದಿಂದ.ಪ್ರತಿಭಟನೆ.

In the CET exam. Students’ January cut – with equal minds. Protest. ಗಂಗಾವತಿ.. ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂದಿರದಲ್ಲಿ. ಬುಧವಾರದಂದು. ಜನಿವಾರ ಸಮಾನ. ಮನ ಸ್ಕರ. ಒಕ್ಕೂಟದ ನೇತೃತ್ವದಲ್ಲಿ. ಸಭೆ ನಡೆಸಿ. ಪ್ರಕರಣವನ್ನು ಖಂಡಿಸಿ. ಶುಕ್ರವಾರದಂದು. ಶ್ರೀ ಕೃಷ್ಣದೇವರಾಯ ವೃತದಲ್ಲಿ. ಬೃಹತ್ ಪ್ರತಿಭಟನೆ ನಡೆಸಿ. ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು. ಸಭೆ ನಿರ್ಧಾರ ತೆಗೆದುಕೊಂಡಿತು. ವಿಪ್ರ ಸಮಾಜದ ಅಧ್ಯಕ್ಷ. ರಾಘವೇಂದ್ರ …

Read More »

ಕೂಕನಪಳ್ಳಿಯಲ್ಲಿ ಕುರಿಸಂತೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟನೆ

There is no cow in Kookanapalli; MLA Raghavendra Hitnal clarifies ಕೊಪ್ಪಳ ಎಪ್ರಿಲ್ 23 : ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಅಧಿಕೃತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇರುವುದರಿಂದ ಕೂಕನಪಳ್ಳಿ ಗ್ರಾಮದಲ್ಲಿ ಕುರಿಸಂತೆ ನಡೆಯುತ್ತೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು. ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ರವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2025-26ನೇ ಸಾಲಿನ ರಾಜ್ಯದ ಬಜೆಟ್ ಅಧಿವೇಶನದ …

Read More »

ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗೆ ಯೋಗ ಶಿಕ್ಷಕಎನ್.ಭಾನುಪ್ರಸಾದ ಆಯ್ಕೆ.

Yoga teacher N. Bhanuprasad selected for National Institute of Sports’ NIS course yoga asana training. ಗಂಗಾವತಿ: ಭಾರತೀಯ ಕ್ರೀಡಾ ಪ್ರಾಧಿಕಾರದ ಶೈಕ್ಷಣಿಕ ವಿಭಾಗವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯು ನಡೆಸುತ್ತಿರುವ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗಾರರ ತರಬೇತಿಗೆ ಗಂಗಾವತಿಯ ಯೋಗ ಶಿಕ್ಷಕರಾದ ಎನ್. ಭಾನುಪ್ರಸಾದ್ ರವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.ಈ ಯೋಗ ತರಬೇತಿಯು ಪಂಜಾಬ್‌ನ ಪಟಿಯಾಲದಲ್ಲಿ ಮುಂದಿನ ತಿಂಗಳು ಮೇ-೬ ರಿಂದ ಆರು ವಾರಗಳ …

Read More »

ವಕ್ಸ್ ಬಿಲ್ ಮಸೂದೆ ವಿರೋಧಿಸಿ ನಮ್ಮ ನಡೆ ವಿಧಾನಸೌಧದ ಕಡೆ

Our march to Vidhana Soudha in protest against the Wax Bill ಹಾಸನ ಜಿಲ್ಲಾ ಟಿಪ್ಪು ವೀರ ಸೇನೆಯ ಕಾರ್ ರ್ಯಾಲಿ ಹಾಸನದ ನಮ್ಮ ಟಿಪ್ಪು ವೀರ ಸೇನೆಯ ಹಾಸನ ಜಿಲ್ಲೆಯ (ಕರ್ನಾಟಕ )ಮುಸಲ್ಮಾನ ಸಮಾಜದ ಧ್ವನಿಯಾಗಿ ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ವಕ್ಸ್ ಬಿಲ್ ವಿರೋಧಿಸಿ ದಿನಾಂಕ 23/04/2025 ರಂದು ಹಾಸನ ನಗರದ ವಕ್ಸ್ ಕಛೇರಿ ಬಳಿಯಿಂದ ಸಾವಿರಾರು ಕಾರುಗಳೊಂದಿಗೆ ಸಹಸ್ರಾರು ಜನರು ಬೆಂಗಳೂರಿನ ವಿಧಾನಸೌದಕ್ಕೆ …

Read More »

ಸಿಇಟಿ ಎಕ್ಸಾಮ್ ನಲ್ಲಿ ಯಜ್ಞೋಪೂವೀತವನ್ನು ಕಟ್ ಮಾಡುವ ಪ್ರಕರಣ ಕುರಿತು, ಈ ಘೋರ ಕೃತ್ಯವನ್ನುಮಾಡಿದವರಿಗೆ ಶಿಕ್ಷೆಯಾಗಬೇಕು-ವೈಶ್ವಕರ್ಮಣ ಬ್ರಾಹ್ಮಣರ ಖಂಡನೆ

Regarding the case of cutting the Yajnopoovita in the CET exam, those who committed this heinous act should be punished – Vaishvakarman Brahmin condemnation ಸಿಇಟಿ ಎಕ್ಸಾಮ್ ನಲ್ಲಿ ಯಜ್ಞೋಪೂವೀತವನ್ನು ಕಟ್ ಮಾಡುವ ಪ್ರಕರಣ ಕುರಿತು, ಈ ಘೋರ ಕೃತ್ಯವನ್ನು ಮಾಡಿದವರಿಗೆ ಶಿಕ್ಷೆಯಾಗಬೇಕು – ವೈಶ್ವಕರ್ಮಣ ಬ್ರಾಹ್ಮಣರ ಖಂಡನೆ (ಗುರೂಜಿ ವೇದಬ್ರಹ್ಮಶ್ರೀ ಆಚಾರ್ಯ ಟಿ. ಮೋಹನ ರಾವ್ ಶರ್ಮ. ಬೆಂಗಳೂರು. ) …

Read More »

ಸಾಂಸ್ಕೃತಿಕ ನಾಯಕ ವಿಶ್ವಗುರುಬಸವಣ್ಣನವರ 892ನೇ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲು ತಾಲೂಕು ಆಡಳಿತ ನಿರ್ಧಾರ

Taluk administration decides to celebrate cultural leader Vishwaguru Basavanna’s 892nd birth anniversary with great enthusiasm ಗಂಗಾವತಿ:ದಿ, 23.04.2025ರಂದು ಸಾಯಂಕಾಲ 4:00 ನಗರದ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರುಬಸವಣ್ಣನವರ 892ನೇ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲು ತಹಶೀಲ್ದಾರ, ಶ್ರೀ ಯು.ನಾಗರಾಜ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ವಿಶ್ವ ಗುರು ಬಸವೇಶ್ವರ ಜಯಂತಿಯನ್ನು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಬೇಕು …

Read More »

ಬೈಸರನ್‌ ದುರ್ಘಟನೆ; ರಾಯಚೂರ ಜಿಲ್ಲಾ ಪೊಲೀಸ್ಇಲಾಖೆಯಿಂದ ಸಹಾಯವಾಣಿ ಆರಂಭ

Bysaran accident; Raichur District Police Department launches helpline ಬೈಸರನ್‌ ದುರ್ಘಟನೆ; ರಾಯಚೂರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಆರಂಭ ರಾಯಚೂರು ಏಪ್ರಿಲ್ 23 (ಕರ್ನಾಟಕ ವಾರ್ತೆ): ಜಮ್ಮು ಕಾಶ್ಮೀರದ ಪಹಲ್ಗಾಮ ನ ಮೇಲ್ಭಾಗದಲ್ಲಿರುವ ಬೈಸರನ್ ಹುಲ್ಲುಗಾವಲಿನ ಸುತ್ತಲಿನ ದಟ್ಟ ಕಾಡುಗಳಿಂದ ಹೊರಬಂದ ಭಯೋತ್ಪಾದಕ ಗುಂಪುಏಪ್ರೀಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಜನರನ್ನು ಹತ್ಯೆ ಮಾಡಿದೆ.ಆದ್ದರಿಂದ ರಾಯಚೂರು ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕಾಗಿ ತೆರಳಿ, ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗಳ ಅಥವಾ …

Read More »

ಕಾನೂನು ನೆರವು ಜಾಗೃತಿ ಕಾರ್ಯಕ್ರಮ ಮಹಾಂತೇಶ್ ಸಂಗಪ್ಪ ದರಗದ ಹಿರಿಯ ಸಿವಿಲ್ ನ್ಯಾಯಾಧೀಶರಿಂದ ಉದ್ಘಾಟನೆ

Legal Aid Awareness Program Inaugurated by Senior Civil Judge Mahantesh Sangappa Daraga ಕೊಪ್ಪಳ:ಇಲ್ಲಿನ ಸಮೀಪದ ಧರೆಗಲ್ಲ ಶ್ರೀ ಶಿವಪ್ರಿಯ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಜಿಲ್ಲಾ ವಿಕಲಚೇತನ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಮತ್ತು ಶಿವಪ್ರಿಯ ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರ ಸಹಯೋಗದಲ್ಲಿ ಕಾನೂನು ನೆರವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಉದ್ಘಾಟನೆ ಮಹಾಂತೇಶ್ ಸಂಗಪ್ಪ ದರ್ಗಾದ ಹಿರಿಯ ಸಿವಿಲ್ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.