Breaking News

ರಾಜಕೀಯ

ಸೂರ್ಯೋದಯ ವಾಕಿಂಗ್ ಕ್ಲಬ್ ಸದಸ್ಯರಿಂದ ಸಾಲುಮರದ ತಿಮ್ಮಕ್ಕನಿಗೆ ನುಡಿ ಶ್ರದ್ಧಾಂಜಲಿ

screenshot 2025 11 15 17 40 58 12 6012fa4d4ddec268fc5c7112cbb265e7.jpg

ವೃಕ್ಷಮಾತೆಯಂತೆ ಸರ್ವರೂ ಗಿಡಮರಗಳನ್ನು ಪ್ರೀತಿಸಿದರೆ ಕಾಡು ಉಳಿಯಲು ಸಾಧ್ಯ: ನ್ಯಾಯಾಧೀಶ ಪಾಟೀಲ್ *ಸೂರ್ಯೋದಯ ವಾಕಿಂಗ್ ಕ್ಲಬ್ ಸದಸ್ಯರಿಂದ ಸಾಲುಮರದ ತಿಮ್ಮಕ್ಕನಿಗೆ ನುಡಿ ಶ್ರದ್ಧಾಂಜಲಿ ಜೂನಿಯರ್ ಕಾಲೇಜ್ ಮೈದಾನದಲ್ಲಿರುವ ವೃಕ್ಷಗಳನ್ನು ಸಂರಕ್ಷಣೆಯ ಶಪಥ. Suryodaya Walking Club members pay tribute to Thimmakka of Saalumarada ಗಂಗಾವತಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಂತೆ ಸರ್ವರೂ ಗಿಡ ಮರಗಳನ್ನು ಪ್ರೀತಿಸಿದರೆ. ಕಾಡು ನಾಡುಗಳನ್ನು ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಯುವಜನರು ಸಾಲುಮರದ ತಿಮ್ಮಕ್ಕನಂತೆ ಸಸಿ …

Read More »

ಸ್ಫುರಣ ಕಿರಣ: ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes

img 20251114 wa04592.jpg

ಸ್ಫುರಣ ಕಿರಣ:ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes Sparkling Ray: Trains an Maths/Dharmapeeths Sparkling Ray: Trains and Maths/Dharmapeeths/Foundations/Institutions/Committees /Institutions/Committees ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ ರೈಲು ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ರೈಲ್ವೆ ವ್ಯವಸ್ಥೆ ಒಂದು ದೇಶದ ಕೃಷಿ, ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಮತ್ತು ರಾಜಕೀಯ ಕ್ಷೇತ್ರಗಳೊಂದಿಗೆ ಅತ್ಯಂತ ನಿಕಟ ಸಂಬಧವನ್ನು ಹೊಂದಿದೆ. ರೈಲು ವಕ್ತಿ ಪ್ರಾಣಿ …

Read More »

ಜಾತಿ ನಿಂದನೆ:   ಕಠಿಣ ಕ್ರಮಕ್ಕೆ  ಗಂಗಾವತಿ   ಹಡಪದ ಸಮಾಜ ಒತ್ತಾಯ

screenshot 2025 11 11 17 15 27 52 40deb401b9ffe8e1df2f1cc5ba480b12.jpg

Caste abuse: Gangavathi community of Hadapada demands strict action ಜಾತಿ ನಿಂದನೆ: ಕಠಿಣ ಕ್ರಮಕ್ಕೆ ಗಂಗಾವತಿ ಹಡಪದ ಸಮಾಜ ಒತ್ತಾಯ ಗಂಗಾವತಿ: ತಹಶಿಲ್ದಾರರ ಮೂಲಕ ಜಾತಿ ನಿಂದನೆ (ನಿಷೇಧಿತ ) ಹಡಪದ ಸಮುದಾಯದ ಪದ ಬಳಕೆಯ ವಿರುದ್ಧ ಕಠಿಣ ಕ್ರಮ ಜಾರಿ ಮಾಡಬೇಕೆಂದು ಒತ್ತಾಯಿಸಿ ಹಾಗೂ ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದ ವಿದ್ಯಾರ್ಥಿನಿ ಯಾದ ಸೌಜನ್ಯ ಹಡಪದ ಸಾವಿನ ಬಗ್ಗೆ ನ್ಯಾಯ ಒದಗಿಸುವ ಕುರಿತು, ಹಾಗೂ ಕುಟುಂಬಕ್ಕೆ …

Read More »

ಕೊಪ್ಪಳಜಿಲ್ಲೆಯಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಹೆಸರಿನಲ್ಲಿ ಯುಗಾದಿ ೨೦೦೦ ಕೋಟಿ ಅನುದಾನ ದುರ್ಬಳಿಕೆಸಿಬಿಐ ತನಿಖೆಗೆ ಸಾಮಾಜಿಕ ಹೋರಾಟಗಾರ ಬಿ.ಲಕ್ಷ್ಮಿ ಪತಿ ಆಗ್ರಹ.

screenshot 2025 10 28 18 31 46 31 e307a3f9df9f380ebaf106e1dc980bb6.jpg

Social activist B. Lakshmi's husband demands CBI investigation into misuse of Ugadi 2000 crore grant in the name of KRIDL organization in Koppal district. ಗಂಗಾವತಿ: ರಾಜ್ಯ ಸರ್ಕಾರ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಮಂಜೂರಾತಿ ಮಾಡಿದ್ದರೂ ಸಹ ಕೆಲವು ಪಟ್ಟಭದ್ರ ಅಧಿಕಾರಿಗಳ ಹಾಗೂ ಸಂಸ್ಥೆಯ ಖಾಸಗಿ ವ್ಯಕ್ತಿಗಳ ಅಧಿಕಾರದಿಂದ ಕೊಪ್ಪಳ …

Read More »

ಗಂಗಾವತಿ:ಮುರಾರಿನಗರದಲ್ಲಿರುವ ವಿಶ್ವಗುರು ಬಸವಣ್ಣನವರ ಮೂರ್ತಿ ಇರುವ ಬಸವ ಮಂಟಪ ದಲ್ಲಿ ಸಾಮೂಹಿಕ ಪ್ರಾರ್ಥನೆ ಪುನರ್ ಆರಂಭ

20251018 213748 collage.jpg

Gangavathi: Mass prayers resume at Basava Mantapa, which houses the idol of Vishwaguru Basavanna in Murarinagar   ಗಂಗಾವತಿ: ನಗರದ ಮುರಾರಿ ನಗರ ಮತ್ತು ಅಂಬೇಡ್ಕರ್ ನಗರದ ಬೈಪಾಸ್ ರಸ್ತೆಯಲ್ಲಿ ಬರುವ ಹರಳಯ್ಯಸಮಾಜದವರು  ನಿರ್ಮಿಸಿದ ವಿಶ್ವಗುರು ಬಸವಣ್ಣನವರ ಮೂರ್ತಿ ಇರುವ ಬಸವ ಮಂಟಪ ದಲ್ಲಿ  ಹರಳಯ್ಯ ಸಮಾಜದಆಶೆಯಂತೆ   ಇಂದು ಶನಿವಾರ    ರಾಷ್ಟ್ರೀಯ ಬಸವದಳದ ವರಿಂದ  ಸಾಮೂಹಿಕ ಬಸವ ಪ್ರಾರ್ಥನೆ  ಶರಣೆ ಕವಿತಮ್ಮ ರಗಡಪ್ಪ ಹುಲಿಹೈದರ್ ಇವರ …

Read More »

17 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸೆಗಿರುವ ಘಟನೆಎ ಐ ಎಂ ಎಸ್ ಎಸ್  ಜಿಲ್ಲಾ ಸಂಘಟನಾಕಸಮಿತಿ ಇಂದ ಖಂಡನೆ

screenshot 2025 10 16 10 29 42 06 680d03679600f7af0b4c700c6b270fe7.jpg

AIMSS District Organizing Committee condemns the incident of assault and rape of a 17-year-old girl ಕೊಪ್ಪಳ:ಕುಷ್ಟಗಿ ತಾಲೂಕಿನ ಮಾಟೂರು ಗ್ರಾಮದ ಬೀರಪ್ಪ ಇಲಕಲ್ ಎಂಬಾತ 17 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸೆಗಿರುವ ಘಟನೆಯನ್ನು ಎ ಐ ಎಂ ಎಸ್ ಎಸ್ (ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ) ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿಯು ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು  ಜಿಲ್ಲಾ ಕಾರ್ಯದರ್ಶಿಶಾರದಾ ಗಡ್ಡಿಯವರು …

Read More »

ಕನ್ನೇರಿ ಸ್ವಾಮಿಗಳು ನಿಂದಿಸಿರುವುದುಲಿಂಗಾಯತ ಮುಖವಾಡದ ವೀರಶೈವರಿಗೆ ಹೊರತು ಗುರು ಬಸವಣ್ಣನವರ ಲಿಂಗಾಯತ ಧರ್ಮ ಅನುಯಾಯಿಗಳಿಗಲ್ಲ- ಶರಣ ಚಟ್ನಳ್ಳಿ

screenshot 2025 10 13 18 34 27 81 965bbf4d18d205f782c6b8409c5773a4.jpg

Kanneri Swamiji has insulted the Veerashaivas in the guise of Lingayats, not the followers of Guru Basavanna's Lingayat religion - Sharana Chatnalli ಕನ್ನೇರಿ ಸ್ವಾಮಿಗಳು ನಿಂದಿಸಿರುವುದು ಲಿಂಗಾಯತ ಮುಖವಾಡದ ವೀರಶೈವರಿಗೆ ಹೊರತು ಗುರು ಬಸವಣ್ಣನವರ ಲಿಂಗಾಯತ ಧರ್ಮ ಅನುಯಾಯಿಗಳಿಗಲ್ಲ ಕೆಲವರು ಲಿಂಗಾಯತರೆನಿಸಿಕೊಂಡವರು ಹಿಂದುತ್ವದ ವಿಚಾರ – ಆಚಾರಗಳನ್ನು ಮತ್ತು ವೀರಶೈವದ ವಿಚಾರ ಆಚಾರಗಳನ್ನು ಮೈಗೂಡಿಸಿಕೊಂಡಿರುವುದರಿಂದ ಅಂಥವರು ಕನ್ನೇರಿ ಸ್ವಾಮಿಗಳಿಗೆ ಅವರ ಕಡೆಯವರು …

Read More »

   ವಿಶ್ವ ಹಿರಿಯ ನಾಗರಿಕರ ದಿನಾಚರಣೆ   ನಿವೃತ್ತ ವಲಯ ಅರಣ್ಯ ಅಧಿಕಾರಿ    ಶ್ರೀ ಇಮ್ಮಡಿ ರವೀಂದ್ರನಾಥ್ಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.

screenshot 2025 10 11 14 23 29 54 6012fa4d4ddec268fc5c7112cbb265e7.jpg

Retired Zonal Forest Officer Shri Immadi Ravindranath was felicitated and honored on the occasion of World Senior Citizens Day. ವಿಜಯನಗರ :    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತಾಲೂಕು ಕಾನೂನು ಸೇವ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರ ಹಾಗೂ  ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಜಯನಗರ ಜಿಲ್ಲೆಯಲ್ಲಿ ವಿಶೇಷಚೇತನರಿಗಾಗಿ ಮತ್ತು ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ವಿವಿಧ ಸಂಘ, ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ನಡೆದ …

Read More »

ಕಲ್ಯಾಣ ಕ್ರಾಂತಿ ಕಥಾ ಪಠಣ ಚಲವಾದಿ ಓಣಿಯ ಯಮುನೂರಪ್ಪ ಚಲವಾದಿ ಯವರ ಮನೆಯಲ್ಲಿ ಜರುಗಿತು.

img20250929192755.jpg

The Kalyana Kranti Katha recitation took place at the house of Yamunurappa Chalavadi of Chalavadi Oni. ಗಂಗಾವತಿ: ರಾಷ್ಟ್ರೀಯ ಬಸವದಳ ವಸತಿ ಯಿಂದ ಸತತ 30 ವರ್ಷಗಳಿಂದ ಗಂಗಾವತಿ,ಹಾಗೂ ನಗರಗಳಲ್ಲಿ ಗಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಅಂಗವಾಗಿ ,ಸಪ್ಟೆಂಬರ್. 22 ರಿಂದ ಅಕ್ಟೊಬರ್ 2 ವರೆಗೆ 9 ದಿನ ಬಡವ ಶ್ರೀಮಂತ ಎಂಬ ಭೇದ ಮಾಡದೆ ಶರಣರ ಮನೆಗೆ ತೆರಳಿ ಅವರ ಮನೆಲ್ಲಿ ಬಸಣ್ಣನವರ …

Read More »