Breaking News

Tag Archives: Kalyanasiri.In

ಸ್ಫುರಣ ಕಿರಣ: ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes

img 20251114 wa04592.jpg

ಸ್ಫುರಣ ಕಿರಣ:ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes Sparkling Ray: Trains an Maths/Dharmapeeths Sparkling Ray: Trains and Maths/Dharmapeeths/Foundations/Institutions/Committees /Institutions/Committees ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ ರೈಲು ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ರೈಲ್ವೆ ವ್ಯವಸ್ಥೆ ಒಂದು ದೇಶದ ಕೃಷಿ, ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಮತ್ತು ರಾಜಕೀಯ ಕ್ಷೇತ್ರಗಳೊಂದಿಗೆ ಅತ್ಯಂತ ನಿಕಟ ಸಂಬಧವನ್ನು ಹೊಂದಿದೆ. ರೈಲು ವಕ್ತಿ ಪ್ರಾಣಿ …

Read More »

ಗಂಗಾವತಿ ಕುರುಬರ ಸಮಾಜದಿಂದ  ಮಾಜಿ ಸಂಸದ, ಸಚಿವ ಎಚ್.ವೈ.ಮೇಟಿಯವರ ನುಡಿ ಶ್ರದ್ಧಾಂಜಲಿ

screenshot 2025 11 05 20 49 35 55 e307a3f9df9f380ebaf106e1dc980bb6.jpg

Tribute to former MP and Minister H.Y. Matee from Gangavathi Kuruba Samaj ಐದು ದಶಕಗಳ ರಾಜಕಾರಣದಲ್ಲಿ ಎಚ್.ವೈ.ಮೇಟಿಯವರು ಆಸ್ತಿ ಮಾಡದೇ ಜನಸೇವೆ ಮಾಡಿದರು.:ಯಮನಪ್ಪ. *ಕುರುಬ ಸಮಾಜದಿಂದ ಎಚ್.ವೈ.ಮೇಟಿಯವರಿಗೆ ನುಡಿ ಶ್ರದ್ಧಾಂಜಲಿ. ಗಂಗಾವತಿ: ಐದು ದಶಕಗಳಿಗೂ ಹೆಚ್ಚು ರಾಜಕೀಯ ಅಧಿಕಾರದಲ್ಲಿದ್ದ ಎಚ್.ವೈ.ಮೇಟಿಯವರು ಎಂದಿಗೂ ಆಸ್ತಿ, ಸ್ವಾರ್ಥ ರಾಜಕೀಯ ಮಾಡದೇ ಜನಸಾಮಾನ್ಯರ ರಾಜಕಾರಣಿಯಾಗಿ ಜೀವನ ನಡೆಸಿದ್ದರು. ಅವರ ನಿಧನ ಅಹಿಂದ ವರ್ಗದ ಜನರಿಗೆ ಅಪಾರ ಹಾನಿಯುಂಟು ಮಾಡಿದೆ ಎಂದು …

Read More »

ಸುದ್ದಿ ಮಾಡಲು ಹೋದಾಗ  ಪತ್ರಕರ್ತನ ಮೊಬೈಲ ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೈದ್ಯರ  ವಿರುದ್ದ ಸೂಕ್ತ ಕ್ರಮಕ್ಕೆ ಆರ್ ಚನ್ನಬಸವ ಒತ್ತಾಯ

20250827 185450 collage.jpg

R. Channabasava demands appropriate action against doctors who snatched journalist's mobile phone and abused him with abusive words while he was covering news ಗಂಗಾವತಿ : ನಗರದ ಕನಕಗಿರಿ  ರಸ್ತೆಯ  ಇರುವ ವಿವೇಕಾನಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲ್ಬಾಗದ ಕಟ್ಟಡದ ಕಾಮಗಾರಿಯು ನಡೆಯುತ್ತಿದ್ದು ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಯಾವುದೇ ತರಹದ ಸುರಕ್ಷತೆ ಇಲ್ಲದೆ ಕೆಲಸಗಳು ನಡೆಸುತ್ತಿದ್ದಾರೆ. ಈ ಆಸ್ಪತ್ರೆಯ ಕೆಲಸಗಳು ನಡೆಯುತ್ತಿರುವಾಗಲೇ …

Read More »

ಅನುದಾನ ಬಿಡುಗಡೆ ವಿಚಾರದಲ್ಲಿ ಸಾಕ್ಷ್ಯ ನೀಡಿದರೆ ರಾಜಕೀಯ ಬಿಡುತ್ತೇನೆ : ಸಚಿವ ಶಿವರಾಜ್ ತಂಗಡಗಿ

1000230943

ಕೊಪ್ಪಳ: ನೆಲಮಂಗಲದ ಗಾಣಿಗ ಸಮಾಜದ ಸ್ವಾಮಿಗಳು ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ನನ್ನ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ ಒದಗಿಸಿದರೆ ರಾಜಕೀಯದಿಂದ ದೂರವಾಗುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು‌‌. ಸ್ವಾಮೀಗಳ ಬಗ್ಗೆ ಗೌರವವಿದೆ. ಆದರೆ, ಅವರು ನನ್ನ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ ನೀಡಿದರೆ ರಾಜಕೀಯ ಬಿಡುತ್ತೇನೆ. ಹಣಕಾಸು ಇಲಾಖೆಯವರ ಸೂಚನೆಯಂತೆ ಹಣ ಬಿಡುಗಡೆಯ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನನ್ನ …

Read More »

ಹಿರೇಜಂತಕಲ್ಲ ಚಲುವಾದಿ ವಾರ್ಡ ನಿಂದ ಹೊಸಹಳ್ಳಿ ತೆರಳುವ ಚರಂಡಿ ಕಾಮಗಾರಿ ಕಳಪೆ: ಕ್ರಮಕ್ಕೆ ಒತ್ತಾಯ

Screenshot 2025 07 12 20 10 58 22 6012fa4d4ddec268fc5c7112cbb265e7

  Sewerage work from Hirejantakalla Chaluvadi Ward to Hosahalli is poor: Action demanded ಗಂಗಾವತಿ:  ನಗರದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಚಾರ್ಡ ೨೮ ಹಿರೇಜಂತಕಲ್ಲ ಚಲುವಾದಿ ವಾರ್ಡ ದಿಂದು ಹೊಸಹಳ್ಳಿ ತೆರಳುವ ಮಾರ್ಗದಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಕಳಪೆ ಮಟ್ಟದಿದ ಕೂಡಿದ್ದು, ಹಿರಿಯ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಯುವ ಪತ್ರಕರ್ತ ಹಾಗೂ ಚಿಂತಕರ ಎಚ್ ಸಿ ಹಂಚಿನಾಳ ಒತ್ತಾಯಿಸಿದ್ದಾರೆ. ಮಳೆ …

Read More »

ಶ್ರೀರಾಮನಗರದಲ್ಲಿ ನಡೆಯುವ ಬೃಹತ್ ಆರೋಗ್ಯ ತಪಾಸಣಾ ಶಿಬಿರದಪೂರ್ವಭಾವಿ ಸಭೆ ಯಶಸ್ವಿ

Screenshot 2025 07 12 19 31 24 44 E307a3f9df9f380ebaf106e1dc980bb6

Pre-meeting for massive health check-up camp in Sriramanagara a success ಗಂಗಾವತಿ: ಲಯನ್ ಕ್ಲಬ್ ಗಂಗಾವತಿ, ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ, ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಗಂಗಾವತಿ, ಐ.ಎಂ.ಎ ಮೈತ್ರಿ ಗಂಗಾವತಿ, ವೈದೇಹಿ ಆಸ್ಪತ್ರೆ ಬೆಂಗಳೂರು, ಗ್ರೇಸ್ ಕ್ಯಾನ್ಸರ್ ಫೌಂಡೇಷನ್ ಹೈದರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಶ್ರೀರಾಮನಗರದ ಎ.ಕೆ.ಆರ್.ಡಿ ಪಿ.ಯು ಕಾಲೇಜ್ ಆವರಣದಲ್ಲಿ ಜುಲೈ-೧೬ ಬುಧವಾರ ಬೆಳಿಗ್ಗೆ ೯:೦೦ ರಿಂದ ಮಧ್ಯಾಹ್ನ ೨:೦೦ ಗಂಟೆಯವರೆಗೆ ಬೃಹತ್ ಉಚಿತ …

Read More »

ಮೋಸ ಮಾಡಿದ ಕಂಪನಿಗಳು ಬಡವರ ಹಣ ಮಾಯ ಮರುಪಾವತಿಗಾಗಿ ಹೋರಾಟಕ್ಕೆ ಬನ್ನಿ : ಶರಣಬಸಪ್ಪ ದಾನಕೈ

Screenshot 2025 07 11 17 44 52 97 6012fa4d4ddec268fc5c7112cbb265e7

Come and fight for the refund of money that was stolen from the poor by the companies that cheated them: Sharanabasappa Danakai ( ಜುಲೈ ೧೨ ರಂದು ಕೂಡಲಸಂಗಮದಲ್ಲಿ ರಾಜ್ಯ ಮಟ್ಟದ ಸಮಾವೇಶ ) ಕೊಪ್ಪಳ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರ ಕಛೆರಿ ಮುಂಭಾಗದಲ್ಲಿ ೨ ತಿಂಗಳ ನಿರಂತವಾಗಿ ಟಿಪಿಜೆಪಿ ಸಂಘಟನೆಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೇಯ ಅದ್ಯಕ್ಷರು ಹಾಗು ತಾಲೂಕು ಅದ್ಯಕ್ಷರು, …

Read More »

ಗಂಗಾವತಿ:ನಗರದಲ್ಲಿರುವ ರಸ್ತೆಯಲ್ಲಿ  ಹಸುಗಳಿಂದ ಸಾರ್ವಜನಿಕರಿಗೆ ತೊಂದರೆ  ಗೋಶಾಲೆಗೆ ಕಳಿಸಿ ಎಂದುಒತ್ತಾಯಿಸಿ ಪೌರಾಯುಕ್ತರಿಗೆ ಮನವಿ

Screenshot 2025 07 11 12 57 55 73 6012fa4d4ddec268fc5c7112cbb265e7

Gangavathi: Appeal to the civic commissioner demanding that cows be sent to a cowshed to prevent public nuisance on city roads ಗಂಗಾವತಿ ನಗರದಲ್ಲಿ ಹಸುಗಳು (ಗೋವುಗಳು )ಅಧಿಕ ಸಂಖ್ಯೆಯಲ್ಲಿ ಅನಾಥವಾಗಿದ್ದು, ಅವು ಹಗಲಿನ ಸಮಯದಲ್ಲಿ ನಗರದ ಬೀದಿ ಬೀದಿಗಳಲ್ಲಿ ತಿರುಗಾಡಿ ಯಾವ ಆಹಾರ ತಿನ್ನುತ್ತಾವೇಯೋ ಅಥವಾ ಪ್ಲಾಸ್ಟಿಕ್, ಮತ್ತು ಕಸ ಕಡ್ಡಿ ತಿನ್ನುತ್ತಾವೇಯೋ ತಿಳಿಯದು. ಉಪವಾಸ ದಿಂದಲೂ ಇರಬಹುದು.ರಾತ್ರಿ ಯಾಗುತ್ತಲೇ ಅವುಗಳಿಗೆ …

Read More »

ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ

IMG 20250213 WA0243

Implementation of Government Ordinance to Control Harassment of Microfinance Institutions ಬೆಂಗಳೂರು, ಫೆಬ್ರವರಿ 13(ಕರ್ನಾಟಕ ವಾರ್ತೆ): ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ …

Read More »

ಬೆಳಗಾವಿ‌ ಫ್ಲೈಓವರ್ ಯೋಜನೆ:ಅಧಿಕಾರಿಗಳ ಸಮನ್ವಯ ಸಭೆ

Screenshot 2024 01 07 17 51 02 22 6012fa4d4ddec268fc5c7112cbb265e7

ಸುಗಮ ಸಂಚಾರಕ್ಕೆ ಫ್ಲೈಓವರ್ ಸಹಕಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ-48 ರಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಹುದಿನಗಳ ಕನಸಿನ ಯೋಜನೆಗೆ ಇದೀಗ ಚಾಲನೆ ಲಭಿಸಿದೆ.ಬೆಳಗಾವಿ‌ ನಗರದ ಫ್ಲೈಓವರ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ …

Read More »