Hot News
- Quick Links
- Technology
- Business
- Science
- Covid-19 Statistics
Why does cancer occur ಕ್ಯಾನ್ಸರ್ ಏಕೆ ಬರುತ್ತದೆ? ಕ್ಯಾನ್ಸರ್ ಏಕೆ ಬರುತ್ತದೆ ಅನ್ನುವ ಪ್ರಶ್ನೆಗೆ ನಾನು ನನ್ನ ಜೀವನದಿಂದಲೇ ಉತ್ತರ ಕೊಡಬಲ್ಲೆ. ನನಗೆ ಎರಡು ಬಾರಿ ಕ್ಯಾನ್ಸರ್ ಬಂದಿತ್ತು. ಮೊದಲ ಬಾರಿಗೆ 2019ರಲ್ಲಿ, ಮತ್ತೆ 2021ರಲ್ಲಿ. ನನ್ನ ತಪ್ಪು gewado (ಗುತ್ತಖಾ, ಪಾನ್ ಮಸಾಲಾ, ಮದ್ಯಪಾನ). ಇವು ನನ್ನ ಬದುಕನ್ನೇ ಬದಲಿಸಿಬಿಟ್ಟವು.ನಿರಂತರವಾಗಿ ಪಾನ್ ಮಸಾಲಾ ಮತ್ತು ಗುತ್ತಖಾ ತಿನ್ನುವುದರಿಂದ ಬಾಯಿಯಲ್ಲಿ ಗಾಯಗಳು ಬಂದವು.ಮದ್ಯಪಾನದ ಅಭ್ಯಾಸದಿಂದ ದೇಹದ ರೋಗನಿರೋಧಕ ಶಕ್ತಿ ಕುಂದಿತು.ಅಜಾಗರೂಕ ಜೀವನಶೈಲಿ, ಒತ್ತಡ, ಸರಿಯಾದ ಆಹಾರ-ವ್ಯವಹಾರ ಇಲ್ಲದಿರುವುದು ಕೂಡ ಕಾರಣವಾಯಿತು.ಕ್ಯಾನ್ಸರ್ ಬರುವ ಮುಖ್ಯ ಕಾರಣಗಳು…
Decision to release water to Tungabhadra left bank main canal to fill lakes in Koppal and Raichur districts ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರ ಕೊಪ್ಪಳ ಮಾರ್ಚ್ 31 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ 2025-26ನೇ ಜಲವರ್ಷದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು…
Meaningful procession on Lord Mahavir Jayanti in Koppal ಕೊಪ್ಪಳದಲ್ಲಿ ಭಗವಾನ್ ಮಹಾವೀರ ಜಯಂತಿಯ ಅರ್ಥಪೂರ್ಣ ಮೆರವಣಿಗೆ ಸಂಘರ್ಷಮಯ ವಾತಾವರಣದ ಜಗತ್ತಿಗೆ ಮಹಾವೀರರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ- ಕರ್ಣಕುಮಾರ ಕೊಪ್ಪಳ ಮಾರ್ಚ್ 31 (ಕರ್ನಾಟಕ ವಾರ್ತೆ): ಸಂಘರ್ಷಮಯ ವಾತಾವರಣದ ಜಗತ್ತಿಗೆ ಮಹಾವೀರರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಂಗಳವಾರ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಹಯೋಗದಲ್ಲಿ ಭಗವಾನ್ ಮಹಾವೀರರ…
Forum clarifies the statement of the District Magistrate regarding Basapura Lake ಬಸಾಪುರ…
Women's Day celebration under the leadership of the All India Women's Organization.…
Man arrested for selling marijuana, 1524 grams of marijuana seized ಗಾಂಜಾ ಮಾರಾಟ…
Install CCTV in all ration warehouses: Mateen Khan demands ಎಲ್ಲಾ ಪಡಿತರ ಗೋದಾಮುಗಳಿಗೆ…
Sri Bhagavan Mahavir Jayanti issue released ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ…
Only if we win the 2028 mandate 2028ರ ಅಧಿಕಾರ ಎರಡನ್ನು ಗೆದ್ದರೆ ಮಾತ್ರ…
BMS Technical University cooperates in developing the skills and knowledge of engineering…
A lesson for Congress in the by-elections; Karnataka State Madiga Youth Group…
Confirmed
0
Death
0
My sugar level is 93/227. I have not taken any pills till now but I have given up sweets. What should I do to control it? L ನನ್ನ ಶುಗರ್ ಲೆವೆಲ್…


No WhatsApp Number Found!
WhatsApp us
Sign in to your account
