Breaking News

ರಾಜಕೀಯ

ನೀಜ ಭಕ್ತರ ಇಷ್ಟಾರ್ಥ ಇಡೆರಿಸುವ ನವಲಿ ವೀರಭದ್ರೇಶ್ವರ ಸ್ವಾಮಿ ಕಾರ್ತೀಕೋತಸ್ವ

Navali Veerabhadreshwar Swami who fulfills the wishes of true devotees: Kartikotsava ನವಲಿ : ಕೊಪ್ಪಳ ಜಿಲ್ಲಾ ಕನಕಗಿರಿ ತಾಲೂಕಿನ ಸುಕ್ಷೇತ್ರ ನವಲಿ ಗ್ರಾಮದಲ್ಲಿ ಭಕ್ತರ ಉದ್ದರಿಸಲು ನೆಲೆ ನಿಂತ ವೀರಭದ್ರೇಶ್ವರ ಸ್ವಾಮಿ ಶಕ್ತಿ ಅಪಾರವಾಗಿದ್ದು ಪ್ರತಿ ಅಮವಾಸೆ ಮತ್ತು ಹುಣ್ಣೆಮೆ ಹಾಗೂ ವಿಶೇಷ ದಿನಗಳಲ್ಲಿ ಸಾಕಷ್ಟು ಜನ ಭಕ್ತರು ಆಗಮಿಸಿ ತಮ್ಮ ಸಂಕಷ್ಟ ನೀವೇದನೆ ಮಾಡಿಕೊಂಡು ಸ್ವಾಮಿ ಕೃಪೆಗೆ ಪಾತ್ರರಾಗಿದ್ದಾರೆ, ಶ್ರಾವಣ ಮಾಸದಲ್ಲಿ ನಿರಂತರ ಅಭೀಷೇಕ …

Read More »

ಮೋಹನ್ ಕುಮಾರ್ ದಾನಪ್ಪರಿಗೆ ರಾಜ್ಯಪಾಲರ ವಿಶೇಷಕರ್ತವ್ಯಾಧಿಕಾರಿಯಿಂದ ಆದರ್ಶ ಭಾರತೀಯ ಪ್ರಶಸ್ತಿ ಪ್ರಧಾನ

Mohan Kumar Danappa was conferred with the Adarsh ​​Bharatiya Award by the Governor’s Special Duty Officer ಬೆಂಗಳೂರು; ಡಿ 28, ದೇಶದಲ್ಲಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ದೇಶಾದ್ಯಂತ ಜಾಗೃತಿ ಮೂಢಿಸುತ್ತಿರುವ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರದ ವಕೀಲರಾದ ಮೋಹನ್ ಕುಮಾರ್ ದಾನಪ್ಪ ನವರಿಗೆ ಕರ್ನಾಟಕ ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿಗಳಾದ ಆದರ್ಶ್ ಪಾಸ್ವಾನ್ ರವರು ಆದರ್ಶ ಭಾರತೀಯ ಪ್ರಶಸ್ತಿ (ಐಡಿಯಲ್ ಇಂಡಿಯನ್ …

Read More »

ನೀಜ ಭಕ್ತರ ಇಷ್ಟಾರ್ಥ ಇಡೆರಿಸುವ ನವಲಿ ವೀರಭದ್ರೇಶ್ವರ ಸ್ವಾಮಿ: ಕಾರ್ತಿಕೋತ್ಸವದ ವಿಶೇಷ ವರದಿ

Navali Veerabhadreshwara Swami who fulfills the wishes of true devotees: Special Report of Kartikotsava ನವಲಿ : ಕೊಪ್ಪಳ ಜಿಲ್ಲಾ ಕನಕಗಿರಿ ತಾಲೂಕಿನ ಸುಕ್ಷೇತ್ರ ನವಲಿ ಗ್ರಾಮದಲ್ಲಿ ಭಕ್ತರ ಉದ್ದರಿಸಲು ನೆಲೆ ನಿಂತ ವೀರಭದ್ರೇಶ್ವರ ಸ್ವಾಮಿ ಶಕ್ತಿ ಅಪಾರವಾಗಿದ್ದು ಪ್ರತಿ ಅಮವಾಸೆ ಮತ್ತು ಹುಣ್ಣೆಮೆ ಹಾಗೂ ವಿಶೇಷ ದಿನಗಳಲ್ಲಿ ಸಾಕಷ್ಟು ಜನ ಭಕ್ತರು ಆಗಮಿಸಿ ತಮ್ಮ ಸಂಕಷ್ಟ ನೀವೇದನೆ ಮಾಡಿಕೊಂಡು ಸ್ವಾಮಿ ಕೃಪೆಗೆ ಪಾತ್ರರಾಗಿದ್ದಾರೆ, ಶ್ರಾವಣ …

Read More »

ಸಂಗಮೇಶ ಕೆಲವಡಿ ಮಾಸ್ತಾರ ನಿಧನ

Sangamesha Kelavadi Master passed away ಗಂಗಾವತಿ, ಮಹಾಮತಗೊಂಡ ಶಾಲೆಯ ನಿವೃತ್ತಿ ಶಿಕ್ಷಕರಾದ ಆತ್ಮೀಯ ಸಂಗಮೇಶ್ ಕೆಲವಡಿ ಸರ್ ಅವರು ಅನಾರೋಗ್ಯದ ಕಾರಣದಿಮದ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ರಾಷ್ಟ್ರೀಯ ಬಸವದಳ ದೇವರಲ್ಲಿ ಪ್ರಾರ್ಥಿಸುತ್ತದೆ. ಇವರ ಅಂತ್ಯಕ್ರಿಯೆ 28,12, 2023, ಗುಳೇದಗುಡ್ಡದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

Read More »

ಹಿಟ್ಟಿನಲ್ಲಿ ಮೆಣಸಿನಕಾಯಿ ಸೀಳಿ,

ಅದ್ದಿ ಎಣ್ಣೆಯಲ್ಲಿ ಬಿಟ್ಟರೆ…… ಹಾ….. ಚಳಿ ಚಳಿಗಾಲ ಶುರುವಾಗಿದೆ. ಬೆಳಗಿನ ಜಾವ ರಸ್ತೆ ಕಾಣದಂತೆ ಮಂಜು ಆವರಿಸಲು ಆರಂಭಿಸಿದೆ. ದಟ್ಟ ಮಂಜು, ಮೋಡ ಕವಿದ ವಾತಾವರಣ, ನಡುಕ ಹುಟ್ಟಿಸುವ ಗಾಳಿ, ಆಗಾಗ ಮುತ್ತಿಡುವ ತುಂತುರು ಮಳೆ ಹಾ…ಹಾ…. ಈ ವಾತಾವರಣವನ್ನು ಅನುಭವಿಸುವವರೇ ಗೊತ್ತು ಇದರಲ್ಲಿರುವ ಆನಂದ. ಈ ಚಳಿಯಲ್ಲಿ ಬಿಸಿಯಾಗಿರುವ ತಿಂಡಿ ಮನಸ್ಸಿನಗೆ ಇನ್ನಷ್ಟು ಖುಷಿ ನೀಡುತ್ತದೆ. ಅದ್ರಲ್ಲೂ ಖಾರ ಮೆಣಸಿನಿಕಾಯಿ ಬಜ್ಜಿ ಇದ್ದರಂತೂ ಮಜವೋ ಮಜಾ…. ಸಾಮಾನ್ಯವಾಗಿ ಹೋಟೆಲ್, …

Read More »

ಅಣ್ಣ ಬಸವಣ್ಣ ವಿಶ್ವ ಸಂವಿಧಾನದ ಶಿಲ್ಪಿ 

Anna Basavanna was the architect of the World Constitution – ಅನೇಕ ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಭಾರತ, ಮಹಾನ್ ಋಷಿ ಮುನಿಗಳು, ರೈತರು,ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮತಾಳಿದ್ದಾರೆ. ಅಂತೆಯೇ 12ನೇ ಶತಮಾನದಲ್ಲಿ ಸಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು ಕ್ರಾಂತಿ ಸೂರ್ಯನಂತೆ ಸಮಾಜವನ್ನು ಸುಧಾರಿಸಿದ ಕೀರ್ತಿ ಅಣ್ಣ ಬಸವಣ್ಣನವರಿಗೆ ಸಲ್ಲಬೇಕಾಗುತ್ತದೆ. ಬಂಧುಗಳೇ ಅಂದಹಾಗೆ ವಿಶ್ವ ಸಂವಿಧಾನ ಶಿಲ್ಪಿ ಅಣ್ಣ ಬಸವಣ್ಣನವರು  ದೇಶದ …

Read More »

ಮಾದಿಗ/ಚಲುವಾದಿ ಸಮಾಜಗಳಿಗೆರುದ್ರಭೂಮಿಗೆಒತ್ತಾಯಿಸಿತಹಶೀಲ್ದಾರರಿಗೆ ಕಲ್ಯಾಣ ಕರ್ನಾಟಕದಲಿತಸಂಘರ್ಷ ಸಮಿತಿಯಿಂದ ಮನವಿ

An appeal by Kalyan Karnataka Dalit Sangharsha Samiti to Madiga/Chaluvadi Samaj to the beneficiaries who have been forced to land in the desert ಕಲ್ಯಾಣ ಕರ್ನಾಟಕದಲಿತಸಂಘರ್ಷ ಸಮಿತಿಯಿಂದ ಮನವಿ ಗಂಗಾವತಿ: ತಾಲೂಕಿನ ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಗರಹಳ್ಳಿ, ವಿನೋಬನಗರ, ಚಿಕ್ಕಜಂತಕಲ್ ಗ್ರಾಮಗಳ ಮಾದಿಗ ಹಾಗೂ ಚಲುವಾದಿ ಸಮಾಜಗಳಿಗೆ ರುದ್ರಭೂಮಿಯನ್ನು ಮಂಜೂರು ಮಾಡಲು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ …

Read More »

ಅಥಣಿ ಜಿಲ್ಲೆಯಾದರೆ ಅಭಿವೃದ್ಧಿಸಾದ್ಯ- ಮಹೇಶ್ ಮ್ ಶರ್ಮಾ

If Athani district becomes a development tool – Mahesh M Sharma ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಅಥಣಿಯಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ ಒಂಬತ್ನೆ ಮತ್ತು 10ನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ ಆರಂಭ ಜಿಲ್ಲಾ ಕಚೇರಿಗಳು ಆರಂಭ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿ …

Read More »

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ :ಡಾ.ಭೇರ್ಯರಾಮಕುಮಾರ್

Good thoughts are the beacon for world peace: Dr. Bherya Ramkumar ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ನುಡಿದರು. ಹಾಸನದ ವಿಶ್ವ ಮಾನವ ಬಂದುತ್ವ ಸಭಾಂಗಣದಲ್ಲಿ ನಡೆದ ಹಾಸನ ಮನೆಮನೆ ಕವಿಗೋಷ್ಠಿ ಸಂಘಟನೆಯ 312 ನೇ ಮನೆಮನೆ ಕವಿಗೋಷ್ಠಿ …

Read More »

ಡಿಶೆಂಬರ್ 13 ರಂದು ಬೆಳಗಾವಿಯ ಸುವರ್ಣಾ ಸೌಧ ಮುಂದೆ ಕಾನಿಪ ಧ್ವನಿ ವತಿಯಿಂದ ನಾಡಿನ ಪತ್ರಕರ್ತರ ಬೇಡಿಕೆಗಳಈಡೇರಿಕೆಗಾಗಿ ಪ್ರತಿಭಟನೆ

On 13th in front of Suvarna Soudha, Belgaum, a protest was held by Kanipa Bhovi for the fulfillment of the demands of journalists of the country. ಧರಣಿ :- ಇದೇ ತಿಂಗಳು ಅಂದರೆ ಡಿಶೆಂಬರ್ 13 ರಂದು ಚಳಿಗಾಲದ ಅಧಿವೇಶನದ ಸ್ಥಳವಾದ ಬೆಳಗಾವಿಯ ಸುವರ್ಣಾ ಸೌಧದ ಮುಂದೆ ಕಾನಿಪ ಧ್ವನಿ ವತಿಯಿಂದ ನಾಡಿನ ಪತ್ರಕರ್ತರು ಕಾರ್ಯನಿರ್ವಹಿಸಲು ಆಯಾ ಜಿಲ್ಲೆಯಾಧ್ಯಂತ ಓಡಾಡಲು …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.