Breaking News

ಡಾ. ಪುಟ್ಟರಾಜ ಗವಾಯಿಗಳ 14ನೇ ಪುಣ್ಯ ಸ್ಮರಣೆ

Dr. 14th Pious Commemoration of Puttaraja Gawai

ಜಾಹೀರಾತು


ಗಂಗಾವತಿ:ನಗರದ  ಆರ್.ಎಸ್ ಸಿಂಗಿಂಗ್ ಕರೋಕೆ ಸ್ಟುಡಿಯೋದಲ್ಲಿ  ಡಾ.ಪುಟ್ಟರಾಜ್ ಗವಾಯಿಗಳವರ 14ನೇ ಪುಣ್ಯ ಸ್ಮರಣೆ  ಕಾರ್ಯಕ್ರಮ ಜರುಗಿತು. ಸ್ಟುಡಿಯೋ ಮುಖ್ಯಸ್ಥ  ಶಂಭುನಾಥ ದೊಡ್ಮನಿ ಅವರು ಪುಟ್ಟರಾಜ್ ಗವಾಯಿಗಳವರ ಭಾವಚಿತ್ರಕ್ಕೆ ಪುಷ್ಪ ಗುಚ್ಚ ಸಮಪರ್ಪಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಅವರು   ಡಾ.ಪುಟ್ಟರಾಜ್ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ತಮ್ಮದೆಯಾದ ಹಿರಿಮೆಯನ್ನು ನೀಡಿದ್ದಾರೆ. ಇವರ ಶಿಷ್ಟರಾಗಿ  ಬಹಳಷ್ಟು ಜನರು ಸಂಗೀತಗಾರಾರಿಗ ಹೊರ ಬಂದಿದ್ದಾರೆ ಎಂದು ಸ್ಮರಿಸಿದರು.
  ಗಾಯಕಿ ವೀಣಾ ಮುದಗಲ್ ಮಾತನಾಡಿ  ಗದಗ ನಲ್ಲಿರುವ ಪುಣ್ಯಾಶ್ರಮ ಸಂಗೀತ ಕ್ಷೇತ್ರ ಪವಿತ್ರಕ್ಷೇತ್ರವಾಗಿದೆ. ಇವರು ನೀಡಿದ ಸಂಗೀತ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ   ಅರ್ಜುನ್ ನಾಯಕ,  ರಾಮಮೂರ್ತಿ ನವಲಿ,  ರಾಜಣ್ಣ, ಹಾಜಿ,  ಮಂಜುನಾಥ ಡಗ್ಗಿ ಸೇರಿದಂತೆ ಇತರರು ಭಾಗವಹಿಸಿದ್ದರು. ನಂತರ ಗೀತಾ ಗಾಯನ ಜರುಗಿತು.
 
ಫೋಟುಃ-14 ಜಿಎನ್ ಜಿ5- ಇಲ್ಲಿಯ  ಆರ್.ಎಸ್ ಸಿಂಗಿಂಗ್ ಕರೋಕೆ ಸ್ಟುಡಿಯೋದಲ್ಲಿ  ಡಾ.ಪುಟ್ಟರಾಜ್ ಗವಾಯಿಗಳವರ 14ನೇ ಪುಣ್ಯ ಸ್ಮರಣೆ  ಕಾರ್ಯಕ್ರಮ ಜರುಗಿತು
 

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *