Breaking News

ಹಸುಗಳು ಮೆಯಿಸಲು ಹೋಗಿ ಕಾಣಿಯಾಗಿದ್ದಾರೆ

The cows have gone to graze and are missing

ಜಾಹೀರಾತು


ವರದಿ : ಬಂಗಾರಪ್ಪ ,ಸಿ .
ಹನೂರು :ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮದ ಗೋವಿಂದರಾಜು ಎಂಬುವವರ ತಂದೆಯಾದ ಮುನಿಸಿದ್ದಶೆಟ್ಟಿ ಎಂಬುವವರು ಹಸು ಮೇಯಿಸಲು ಕಾಡಿಗೆ ಹೋದವರು ಐದು ದಿನ ಕಳೆದರು ಮತ್ತೆ ವಾಪಸು ಬರದೆ ಇದ್ದಾಗ ಕಾಯ್ದು ನೋಡಿದ ನಾವು ಊರೆಲ್ಲ ಹುಡುಕಿದಾಗ ಮನೆಗೆ ಬಾರದ ಕಾರಣ ನಾವು ರಾಮಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದೆವೆ,ಅದ್ದರಿಂದ ದಯವಿಟ್ಟು ಈ ವ್ಯಕ್ತಿಯನ್ನು ಕಂಡರೆ ಕೂಡಲೆ ದೂರವಾಣಿ ನಂಬರ್ ಗೆ ಸಂಪರ್ಕಿಸಿ .: 9845230144 ಎಂದು ತಿಳಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ ರಾಮಪುರ ಠಾಣೆಯಲ್ಲಿ ದೂರು ದಾಖಲಾಗಿದೆ .

About Mallikarjun

Check Also

ಯಲಬುರ್ಗಾ ಪಟ್ಟಣದಲ್ಲಿ25ನೇಕಾರ್ಗಿಲ್ ವಿಜಯೋತ್ಸವ

25th Kargil Victory Day in Yalaburga town ಕೊಪ್ಷಳ : ಯಲಬುರ್ಗಾ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ 25ನೇ ಕಾರ್ಗಿಲ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.