Breaking News

ಚಿನ್ಮಯಜ್ಞಾನಿ.ಗುರು.ಚೆನ್ನ ಬಸವಣ್ಣನವರ ಸಂಸ್ಮರಣೆ

Commemoration of Chinmayajnani.Guru.Chenna Basavanna

ಜಾಹೀರಾತು

ಗಂಗಾವತಿ, ನಗರದ ಸರೋಜಾ ನಗರದಲ್ಲಿರುವ ವಿಶ್ವಗುರು ಬಸವ ಮಂಟಪದಲ್ಲಿ ದಿ,೧೨-೨-೨೦೨೫ ರಂದು ಸಂಜೆ ೬.30ಕ್ಕೆ ಚಿನ್ಮಯ ಜ್ಞಾನಿ.ಗುರು.ಚೆನ್ನ ಬಸವಣ್ಣನವರ ಸಂಸ್ಮರಣೆ ಮತ್ತು ಚನ್ನ ಹುಣ್ಣಿಮೆ, ಗುರು ಪೂಜೆ, ಪ್ರಾರ್ಥನೆ ಪ್ರಸಾದ ವ್ಯವಸ್ಥೆ ಇರುತ್ತದೆ. ಸರ್ವರಿಗೂ ಸುಸ್ವಾಗತ.. ರಾಷ್ಟ್ರೀಯ ಬಸವದಳ ಗಂಗಾವತಿ,ಲಿಂಗಾಯತ ಧರ್ಮ ಮಹಾಸಭಾ,ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣದ ಪದಾದಿಕಾರಿಗಳು ಕೋರಿದ್ದಾರೆ.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *