Breaking News

ಲಿಂಗಾತ ಧರ್ಮಿಯರ ನೂತನ ಗೃಹ ಪ್ರವೇಶ

New home entry for transgender people


ಸುರಪುರ ತಾ ಕಕ್ಕೇರಾ ಪಟ್ಟಣದ ಶರಣರಾದ ಜಡೆಪ್ಪಗೌಡ ಶಿವಪೂಜಿ ಇವರ ನೂತನ ಗುರು ಪ್ರವೇಶವನ್ನು ಅಪ್ಪ ಗುರು ಬಸವಣ್ಣನವರ ಭಾವಚಿತ್ರ ಹಾಗೂ ಬಸವಾದಿ ಶರಣರ ವಚನಗಳು ತಾಯಂದಿರು ತಲೆಯ ಮೇಲೆ ಹೊತ್ತು ಪ್ರವೇಶ ಮಾಡುವದರ ಮೂಲಕ ಪ್ರಾರಂಭಮಾಡಲಾಯಿತು.


ತದನಂತರ ವಚನಗಳು ಹೆಳುತ್ತಾ ಬಸವ ಷಟಸ್ಥಲ ಧ್ವಜ ಏರಿಸಲಾಯಿತು .ಲಿಂಗಾರ್ಚನೆ ಹಾಗೂ ಅನುಭವ ಮಾಡಿಕೊಳ್ಳಲಾಯಿತು .


ಸುರಪುರ ತಾಕಕ್ಕೇರಾ ಪಟ್ಟಣ


About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.