Breaking News

ಶ್ರಿರಾಮನಗರ:ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಆರೆಷ್ಟ್

Sriramanagar: Man arrested for writing Matka
Screenshot 2025 08 08 09 18 44 89 6012fa4d4ddec268fc5c7112cbb265e72050467989678736121


ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ಮಟ್ಕಾ  ದಂಧೆಗೆ ಸಾರ್ವಜನಿಕರು  ರೋಸಿಹೊಗಿದ್ದರು.

ಗ್ರಾಮೀಣ ಠಾಣೆ ಸಿಪಿಐ ರಂಗಪ್ಪ ದೊಡ್ಡಮನಿ ವರದಿ ಆಧರಿಸಿ ದಾಳಿ ನಡೆಸಿ ಮಟ್ಕಾ ಬುಕ್ಕಿಯೊಬ್ಬನನ್ನ ಕಸ್ಟಡಿಗೆ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ.
ಶ್ರೀರಾಮನಗರದಲ್ಲಿ ಮಟ್ಕಾ ದಂಧೆ ಜೋರಾಗಿ ನಡೆಸುತ್ತಿದ್ದ ಸಂತೋಷ ತಂದೆ ದುರುಗಪ್ಪ ಸಣ್ಣ ಗೊಂಗಾಡಿ(೨೪) ಮತ್ತು ಸಿದ್ದಾಪುರದ ಪರಶುರಾಮ ಎಂಬ ಆರೋಪಿತರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಗುನ್ನೆ ನಂ. ೨೨೭/೨೦೦೨೫-ಕಲ ೭೮(೩)ರ ಅನ್ವಯ ಕೋರ್ಟ್‌ಗೆ ಎಫ್‌ಐಆರ್ ದಾಕಲಿಸಿದ್ದಾರೆ.

Screenshot 2025 08 08 09 18 20 93 6012fa4d4ddec268fc5c7112cbb265e74114371488162194690 817x1024


ಆರೋಪಿತರು ಶ್ರೀರಾಮನಗರದ ದುರ್ಗಾದೇವಿ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಸಿಪಿಐ ದೊಡ್ಡಮನಿ ಅವರು, ಪಂಚರಾದ ನಾಗನಗೌಡ ಸಂಗನಾಳ (೩೪),ವಿಷ್ಣುಕುಮಾರ್ ಚವ್ಹಾಣ (೨೯) ಇವರ ಸಮ್ಮುಖ ಠಾಣೆಯಲ್ಲಿ ವಿಚಾರಣೆ ನಡೆಸಿ ಆಪಾದಿತರಾದ ಸಂತೋಷ್ ಮತ್ತು ಪರಶುರಾಮ್ ಇವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸಿಪಿಐ ಇವರ ಸಮಯೋಚಿತ ದಾಳಿಯಿಂದ ಮಟ್ಕಾ ಬುಕ್ಕಿಗಳಿ ಅಂದರ್ ಆಗುವ ಮೂಲಕ ಸಾರ್ವಜನಿಕರು ಪೋಲಿಸರ ಕಾರ್ಯಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.