Breaking News

ಪಡಿತರ ವಿತರಕರ ಸಂಘದಿಂದಗಾಂಧೀಜಿಯವರ ಜಯಂತಿಯನ್ನು ಆಚರಣೆ

Celebration of Gandhiji’s Jayanti by Ration Distributors Association

ಜಾಹೀರಾತು

ಗಂಗಾವತಿ:ನಗರದ ಟಿ ಎ ಪಿ ಸಿ ಎಂ ಎಸ್ ಅವರಣದಲ್ಲಿರುವ ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ದ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಿಸಲಾಯಿತು ಸಂಘದ ಗೌರವಾಧ್ಯಕ್ಷರಾದ ಶ್ರೀ ಟಿ ಎಂ ಚನ್ನಬಸವ ಶಾಸ್ತ್ರಿ ಯವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ ಮಂಜುನಾಥ್ ಉಪಾಧ್ಯಕ್ಷರಾದ ಪಂಪನಗೌಡ ಕಾರ್ಯದರ್ಶಿ ಫಯಾಜ್ ಸಹಕಾರಿದರ್ಶಿ ಹೆಚ್ ವೀರಭದ್ರಪ್ಪ ಕೋಶ ಅಧ್ಯಕ್ಷರಾದ ರಾಜಶೇಖರ್ ಬೆಳಗೋಡ್ ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳಾದ ವಸಂತಗೌಡ ಟಿ ಜಿ ಬಾಬು ಚೆನ್ನಯ್ಯಸ್ವಾಮಿ ನಾಗರಾಜ್ ನಾಯಕ್ ಸಲೀಂ ಖಾನ್ ಎಂಡಿ ಅಯಾಜ್ ಮಂಜುನಾಥ್ ವಿ ಎಸ್ ಎಸ್ ಎನ್ ಮೌನೇಶ್ ಪತ್ತಾರ್ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.