Breaking News

ವಿಜಯ ದಶಮಿ ಅಂಗವಾಗಿ ಕಲ್ಯಾಣ ಕ್ರಾಂತಿ ಸಂಸ್ಮರಣ ಕಾರ್ಯಕ್ರಮ ಪ್ರಾರಂಭ

Kalyan Kranti commemoration program started as part of Vijaya Dashami

ಜಾಹೀರಾತು
ಜಾಹೀರಾತು


ಗಂಗಾವತಿ,16: ರವಿವಾರ ವಿಜಯ ದಶಮಿ ಅಂಗವಾಗಿ ಕಲ್ಯಾಣ ಕ್ರಾಂತಿ ಸಂಸ್ಮರಣ ಕಾರ್ಯಕ್ರಮದ ಮೊದಲ ದಿನ ಗುರು ಬಸವಣ್ಣನವರ ಪೂಜೆ ಪ್ರಾರ್ಥನೆ, ಹಾಗೂ ಉಪನ್ಯಾಸ ಕಾರ್ಯಕ್ರಮ, ಶ್ರೀನಿವಾಸ ಭಾವಿಕಟ್ಟೆ ಇವರ ಮನೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು, ಈ ದಿನದ ಉಪನ್ಯಾಸವನ್ನು ರಾಷ್ಟ್ರೀಯ ಬಸವ ದಳದ ನಿಕಟಪೂರ್ವ ಕಾರ್ಯದರ್ಶಿಗಳಾದ ಶರಣ ಲಿಂಗಪ್ಪ ತಟ್ಟಿ ಶರಣರು ನೀಡಿದರು

ಈಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ,ಬಸವಕೇಂದ್ರ, ಬಸವಾಭಿಮಾನಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಬಸವ ದಳ ಗಂಗಾವತಿ
ಶರಣು ಶರಣಾರ್ಥಿ🙏🙏

About Mallikarjun

Check Also

ಪುರುಷೋತ್ತಮ ದಾಸ್ ಹೆಗ್ಗಡೆ ಅವರ  “ಯಯಾತಿ” ಕಾದಂಬರಿ ಬಿಡುಗಡೆ 

Purushottam Das Heggade’s novel “Yayati” released ಅತಿ ಕಾಮ ಅತಿರೇಖವಾದ್ದು, ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ; ಸಂಸ್ಕೃತಿ ಚಿಂತಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.