Breaking News

ಬಸವಕಲ್ಯಾಣ ತಾಲೂಕಿನ ನಾಡ ಕಛೇರಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ ಆರಿಸಲಾಯಿತು

National Science Day was chosen at the Nada office of Basavakalyana taluk

ಜಾಹೀರಾತು

ಇಂದು ಬಸವಕಲ್ಯಾಣ ತಾಲೂಕಿನ ನಾಡ ಕಛೇರಿ ರಾಜೇಶ್ವರದಲ್ಲಿ ಸರ್ಕಾರದ ಸುತ್ತೋಲೆಯಂತೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿಜ್ಞ ಮೂಲಕ ಆಚರಿಸಲಾಯಿತು ಭಾರತೀಯ ಸಂವಿಧಾನ 51 A, H ,ಪ್ರಕಾರ ಮೂಡನಂಬಿಕೆ ಅಂಧಕಾರ ನಿರ್ಮೂಲನೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.


ಈ ಸಂಧರ್ಭದಲ್ಲಿ ಉಪ ತಸೀಲ್ದಾರ್ ರಾಜೇಶ್ವರ ಸುನೀಲ ಕುಮಾರ.
ಕಂದಾಯ ನೀರಿಕ್ಷಕರು ರಾಜೇಶ್ವರ ಉಮೇಶ್ ಬುಜ್ಜಿ
ಉಳಿದ ಗ್ರಾಮದ ಆಡಳಿತ ಅಧಿಕಾರಿಗಳಾದ ಪ್ರವೀಣ್, ಶಿವರಾಜ್, ಅರ್ಚನಾ, ಕೃತಿಕಾ ,ಹಾಗು ಗಣಕ ಯಂತ್ರದ ನಿರ್ವಹಕರು ರಾಜು ರೆಡ್ದಿ ಅದಮ್, ಸಿಬ್ಬಂದಿ ವರ್ಗದವರು ಇತರರು ಇದ್ದರು.

About Mallikarjun

Check Also

ಡೆಂಟಾ ವಾಟರ್ ಸಿಎಸ್‌ಆರ್‍‌ಫಂಡ್‌ನಿಂದ ನಿರ್ಮಿತ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವಚಲುವರಾಯಸ್ವಾಮಿ

Minister Chaluvarayaswamy inaugurates school building constructed with Denta Waters CSR Fund ಕೃಷ್ಣರಾಜಪೇಟೆ , ಜೂನ್‌ 24 …

Leave a Reply

Your email address will not be published. Required fields are marked *