Breaking News

ಸಾಧಕರ ಜೀವನ ಅಧ್ಯಯನಕ್ಕೆ ಸಲಹೆ ಡಾ.ಕೆ.ಸಿ.ಕುಲಕರ್ಣಿ

Dr.K.C.Kulkarni’s advice for studying the life of the pros


ಗಂಗಾವತಿ: ಪ್ರತಿಯೊಬ್ಬ ಸಾಧಕರ ಜೀವನ ಪ್ರಸ್ತುತ ವಿದ್ಯಾರ್ಥಿಗಳ ಅಧ್ಯಯನ ವಿಷಯವಾಗಲಿ. ವಿಷಯಗಳ ಸಂಗ್ರಹದ ಜತೆಗೆ ನಿತ್ಯವೂ ಪತ್ರಿಕೆ ಓದುವ ಮೂಲಕ ಜ್ಞಾನ ಸಂಪತ್ತು ಪಡೆದು ಪಾಲಕರು ಕಂಡ ಭವಿಷ್ಯದ ಜೀವನ ನಡೆಸುವಂತೆ ಪ್ರಾಚಾರ್ಯ ಡಾ| ಕೆ.ಸಿ.ಕುಲಕರ್ಣಿ ಹೇಳಿದರು.
ಅವರು ಟಿಎಂಎಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಬಿಇಡಿವಿಭಾಗದಲ್ಲಿ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ನಾಗರಿಕರನ್ನು ರೂಪಿಸುವ ಮಹತ್ವದ ಶಿಕ್ಷಕರ ಹುದ್ದೆಗೆ ಹೋಗುವ ಬಿಇಡಿ ಪ್ರಶಿಕ್ಷಣಾರ್ಥಿಗಳು ಅಗಾಧ ಜ್ಞಾನ ಸಂಪಾದಿಸಿ ವೈಚಾರಿಕತೆ ಮೈಗೂಡಿಸಿಕೊಂಡು ಮಕ್ಕಳಿಗೆ ಜ್ಞಾನ ನೀಡಬೇಕು. ಮನುಷ್ಯ ಜೀವಿಯಾಗಿದ್ದು ಸಂಘಟನೆಯ ಮೂಲಕ ಸಕಲರಿಗೂ ಒಳಿತು ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹರಪನಹಳ್ಳಿ ಬಿಇಡಿ ಕಾಲೇಜು ಪ್ರಾಚಾರ್ಯ ಟಿ.ಎಂ. ರಾಜಶೇಖರ, ಡಾ|ಚೇತನ್ ಕುಮಾರ ಡಾ,ಮರುಳ ಸಿದ್ದಪ್ಪ ,ಡಾ.ಡಿ.ಎಂ.ಅರುಣಕುಮಾರ, ಕೆ.ಎಂ.ಶಿವಪ್ರಕಾಶ, ಜಯರಾಮ ಮರಡಿತೋಟದ, ಶಿವರಾಜ ಪಾಟೀಲ ಹಾಗೂ ಫಕೀರಪ್ಪ ಗಂಗಾಧರ ಸೇರಿದಂತೆ ಇತರರು ಇದ್ದರು

About Mallikarjun

Check Also

ಶಿಷ್ಟಾಚಾರಕ್ಕಾದರೂ ಗ್ರಾಪಂ ಸದಸ್ಯರನ್ನು ಹಿಟ್ನಾಳ್ ಭೇಟಿಯಾಗಿಲ್ಲ ,ರಮೇಶ್ಕಾಳೆಅಸಮಾಧಾನ

ಗಂಗಾವತಿ.ಮೇ.02: ಕೊಪ್ಪಳ ಲೋಕಸಭಾ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರುಮತದಾನದ ದಿನ ಹತ್ತಿರವಾಗುತ್ತಿದ್ದರೂ ಕೂಡ ಮುಂಚೂಣಿ ನಾಯಕರ ಓಲೈಕೆಯಲ್ಲಿಯೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.