Breaking News

ಕೆಸರಿನ ಗದ್ದೆ ಯಂತಾದ ಕಿಲ್ಲಏರಿಯಾ,ಕುಮಾರರಾಮ ಬಡಾವಣೆ

Muddy Killa Area, Kumararama Barangay

ಜಾಹೀರಾತು
ಜಾಹೀರಾತು

ಗಂಗಾವತಿ ನಗರದ 5 ನೇ ವಾರ್ಡ್ ಕಿಲ್ಲ ಏರಿಯಾದಲ್ಲಿ. ಕುಮಾರರಾಮ ಬಡಾವಣೆ ಯಿಂದ ಕಿಲ್ಲ ಏರಿಯಾ ರಸ್ತೆಯಲ್ಲಿ UGD ಚೆಂಬರ್ ನಿಂದ ನೀರು

ಪೋಲಾಗುತ್ತಿದ್ದೂ ಸುಮಾರು 7 ದಿನಗಳಿಂದ ರಸ್ತೆಯ ಮೇಲೆ ಹರಿಯುತ್ತಿದ್ದೂ ಸಂಬಂಧಪಟ್ಟ ನಗರಸಭೆ ಅಧಿಕರಿಗಳಿಗೆ ತಿಳಿಸಿದರು

ಕೂಡಾ ಹರಕೆ ಉತ್ತರ ಕೊಡುತ್ತಿದ್ದಾರೆ ಸರ್ ಇನ್ನೊಂದೆಡೆ ನಿನ್ನ ಸುರಿದ ಅಲ್ಪ ಮಳೆಗೆ ಚರಂಡಿ ನೀರುಕೂಡಾ ರೋಡಿನ ಮೇಲೆ ನಿಂತಿದೆ ಸರ್ ರೋಡಿನ ಮೇಲೆ ಪಾದಚರಿಗಳಿಗೆ ಶಾಲೆಗೆ ಹೋಗುವಂತ ಚಿಕ್ಕ ಮಕ್ಕಳಿಗೆ ಸಂಚಾರಕ್ಕೆ ತೀವ್ರ ತೊಂದರೆಯುಗುತ್ತಿದೆ.

ಮತ್ತು ಬಹಳದಿನದಿಂದ ನೀರು ನಿಂತಿರುವ ಕಾರಣ ಗಬ್ಬು ನಾರುತ್ತಿದೆ ಇಲ್ಲಿನ ನಿವಾಸಿಗಳಿಗೆ ತೊಂದರೆಯಗುತ್ತಿದೆ ನಗರಸಭೆ ವಿರುದ್ಧ ವಾರ್ಡಿನ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ

About Mallikarjun

Check Also

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

Inaugural ceremony of the State Committee for Implementation of Kannada Language in Courts. ಬೆಂಗಳೂರು ಮಾರ್ಚ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.