Breaking News

ಹಿರಿಯ ಅಧಿಕಾರಿಗಳಾದ ಕೆ ಎಸ್ ಮಹೇಶ್ ರವರಿಗೆ ಹನೂರು ತಾಲ್ಲೂಕು ಕಂದಾಯ ಅಧಿಕಾರಿಗಳಿಂದ ಸನ್ಮಾನ

Senior officer K.S. Mahesh felicitated by Hanur Taluk Revenue Officers

Screenshot 2025 08 12 20 05 02 28 6012fa4d4ddec268fc5c7112cbb265e77280833220363463090 1024x854


ವರದಿ : ಬಂಗಾರಪ್ಪ .ಸಿ
ಕೊಳ್ಳೆಗಾಲದಲ್ಲಿ ಕಾರ್ಯ ನಿರ್ವಹಿಸಿ ನಂತರ ಉನ್ನತ ಹುದ್ದೆಗೆ ವರ್ಗಾವಣೆಗೊಂಡ
ಮಾನ್ಯ ನಿರ್ಗಮಿತ ಕೊಳ್ಳೇಗಾಲ ಉಪವಿಭಾಗದ ಅಧಿಕಾರಿಗಳಾದ ಶ್ರೀ ಕೆ ಎಸ್ ಮಹೇಶ್ (ಹಿರಿಯ ಶ್ರೇಣಿ ) ಅವರು ಸರ್ಕಾರದ ಆದೇಶದಂತೆ ಉನ್ನತ ಹುದ್ದೆಗೆ ಪದೋನ್ಮೂತಿಗೊಂಡು ವರ್ಗಾವಣೆಯಾದ ನಂತರ ಅವರನ್ನು ಹನೂರು ತಾಲ್ಲೂಕು ಕಂದಾಯ ಇಲಾಖೆಯ ಅಧಿಕಾರಿಗಳಾದ ರಾಮಪುರ ಹೋಬಳಿಯ ರಾಜಶ್ವ ನಿರೀಕ್ಷಕರು ಶಿವಕುಮಾರ್ ,ಹನೂರು ಹೋಬಳಿಯ ರಾಜಶ್ವ ನಿರೀಕ್ಷಕರಾದ ಶೇಷಣ್ಣ , ಗ್ರಾಮ ಅಡಳಿತ ಅಧಿಕಾರಿಗಳಾದ ಕಾರ್ತಿಕ್ ಸೇರಿದಂತೆ ಇನ್ನಿತರರು ಹಾಜರಿದ್ದು ಅವರನ್ನು ಸನ್ಮಾನಿಸಿ ಬಿಳ್ಕೊಟ್ಟರು .

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.