Breaking News

ಪರಶುರಾಮ ಪಿಎಸ್ಐ ರವರಿಗೆಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ನಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ

Tribute program for Parasurama PSI at Dr.BR Ambedkar Circle:

ಜಾಹೀರಾತು
ಜಾಹೀರಾತು

ಗಂಗಾವತಿ:06 ಗಂಗಾವತಿ ನಗರದ ಕೋರ್ಟ್ ಎದುರಗಡೆ ಇರುವ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಲ್ ನಲ್ಲಿ ಮರಣ ಹೊಂದಿದ ದಿ. ಪರಶುರಾಮ್ ಪಿಎಸ್ಐ ಯಾದಗಿರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿಲಾಯಿತು ಕರ್ನಾಟಕ ರಾಜ್ಯ ಪೊಲೀಸ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ
ಈಶ್ವರ ಛಲವಾದಿ ಮಾತನಾಡಿ ನಮ್ಮ ಗಂಗಾವತಿ ಜನರಿಗೆ ಬಹಳಷ್ಟು ಒಡನಾಡಿ ಯಾಗಿದ್ದರು. ಇವರು ಸುಮಾರು 5-6 ಸರಕಾರಿ ಹುದ್ದೆ ಗಿಟ್ಟಿಸಿಕೊಂಡ ನಂತರ, 2017 ರಲ್ಲಿ ಪಿಎಸ್ಐಯಾಗಿ ಆಯ್ಕೆ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ ಇವರು, ಸಾಧನೆಯ ಮೆಟ್ಟಿಲು ಏರಿದರು ಆದರೆ, ನಿನ್ನೆ ಸರಕಾರದ ವರ್ಗಾವಣೆ ದಂದೆಯಲ್ಲಿ ಸಾವನ್ನು ಅಪ್ಪಿದರು. ಇವರ ಕುಟುಂಬಕ್ಕೆ ಕಷ್ಟ ಭರಿಸುವ ಶಕ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ಸುನೀಲ್. ರಾಕೇಶ್, ವಿನೋದಕುಮಾರ,ರಾಜು,ದಾಮೋದರ್, ಆನಂದ ಛಲವಾದಿ, ಪತ್ರಕರ್ತ ಕೆ.ಎಂ.ಶರಣಯ್ಯಸ್ವಾಮಿ ಸೇರಿದಂತೆ ಇತರರು ಇದ್ದರು

About Mallikarjun

Check Also

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಡಾ.ಅಶೋಕದಳವಾಯಿ ಭೇಟಿ, ರೈತರು, ಟ್ರೇಡರ್ಸಗಳೊಂದಿಗೆ ಚರ್ಚೆ

Dr. Ashoka Dalwai visit to Agricultural Product Marketing Committee, discussion with farmers, traders ರಾಯಚೂರು ಜ.11 …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.