Breaking News

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಬೆಟ್ಟ ಚಿಕ್ಕರಾಂಪುರ ಪಾರ್ಕಿಂಗ್ ಬಹಿರಂಗ ಹರಾಜು ರೂ 2495000/- ಗಳಿಗೆ ಗೋಪಿ ಜನಾರ್ಧನ್ ರಾವ್ ಅವರಿಗೆ ಆಗಿದೆ

Sri Anjaneya Swamy Temple Anjanadri Betta Chikkarampur parking open auction for Rs 2495000/- to Gopi Janardhan Rao

ಗಂಗಾವತಿ,6: ಇಂದು ದಿನಾಂಕ 6.3.2024 ರಂದು ನಡೆದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಬೆಟ್ಟ ಚಿಕ್ಕರಾಂಪುರ ಪಾರ್ಕಿಂಗ್ ಬಹಿರಂಗ ಹರಾಜು ಪ್ರಕ್ರಿಯೆಯು ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ರವರ ಅಧ್ಯಕ್ಷತೆಯಲ್ಲಿ ಜರುಗಿತು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ಒಟ್ಟು 23 ಜನರಲ್ಲಿ ಗೋಪಿ ಜನಾರ್ಧನ್ ರಾವ್ ಇವರಿಗೆ 2495000/- ಗಳಿಗೆ ಹರಾಜು ಆಗಿರುತ್ತದೆ.
ಸರ್ಕಾರದ ನಿಯಮಗಳ ಪ್ರಕಾರ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು ಈ ಸಂದರ್ಭದಲ್ಲಿ ಶ್ರೀ ಮಹಾಂತಗೌಡ ಗ್ರೇಡ್ 2 ತಹಶೀಲ್ದಾರ ಗಂಗಾವತಿ ತಹಸೀಲ್ ಕಾರ್ಯಾಲಯದ ಶಿರಸ್ದೇದಾರರಾದ ಅನಂತ್ ಜೋಷಿ ಶ್ರೀಮತಿ ಕೃಷ್ಣವೇಣಿ ಮಂಜುನಾಥ ಹಿರೇಮಠ ಕಂದಾಯ ನಿರೀಕ್ಷಕರು ಗಂಗಾವತಿ ಶ್ರೀಕಂಠ ಪ್ರ ದ ಸ ಶ್ರೀರಾಮ ಜೋಶಿ ಮತ್ತು ಸೈಯದ್ ಮುರ್ತುಜಾ ದ್ವಿದಸ ಗ್ರಾ ಆ ಅಧಿಕಾರಿಯಾದ ಅಸ್ಲಾಂ ಪಟೇಲ್ ದೇವಸ್ಥಾನದ ವೆಂಕಟೇಶ್ ಹಾಗೂ ದೇವಸ್ಥಾನದ ಸಿಬ್ಬಂದಿಗಳು ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.