Breaking News

ಗಂಗಾವತಿ:ಸಿಬಿಎಸ್ ಗಂಜಿನಲ್ಲಿರುವಶ್ರೀಚನ್ನಬಸವಸ್ವಾಮಿದೇವಸ್ಥಾನ ದಲ್ಲಿ ಕಾರ್ತಿಕೋತ್ಸವ

Gangavati: Kartikotsava at Srichanna Basavaswamy Devasthan in CBS Ganji

ಗಂಗಾವತಿಯ ಸಿಬಿಎಸ್ ಗಂಜಿನಲ್ಲಿರುವ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನ ದಲ್ಲಿ ಕಾರ್ತಿಕೋತ್ಸವದ ಕಾರ್ಯಕ್ರಮ ಜರುಗಿತು .

ಈ ಸಂದರ್ಭದಲ್ಲಿ ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ,ವೇದಮೂರ್ತಿ ಮಡಿವಾಳಯ್ಯ ತಾತನವರು ಹಾಗೂ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಕೆಸರಟ್ಟಿ ಶಂಕರಗೌಡ, ಅಕ್ಕಿ ಕೊಟ್ರಪ್ಪ ವೀರೇಶ್, ಪಂಪಾಪತಿ, ಎಚ್ ಶರಣಪ್ಪ ರಾಮತ್ನಾಳ,ಸೋಮನಾಥ ಸ್ವಾಮಿ, ಮಾಂತೇಶ್ ಗಲಗಲಿ,ಬಸವರಾಜಪ್ಪ ಬಾವಿಕಟ್ಟಿ, ಶಿವಪ್ರಕಾಶ್ ಅಕ್ಕಿ ಮುಂತಾದವರಿದ್ದರು

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.