Breaking News

ಹನೂರು ಪಟ್ಟಣ ಪಂಚಾಯಿತಿಗೆ ತಹಸಿಲ್ದಾರ್ ದಿಡೀರ್ ಬೇಟಿ ಕಡತಗಳ ಪರಿಶಿಲನೆ.

Review of Tehsildar Didir Beti files for Hanur Town Panchayat.


ವರದಿ :ಬಂಗಾರಪ್ಪ ಸಿ

ಹನೂರು :ಸಾರ್ವಜನಿಕರ ಕೆಲಸಕಾರ್ಯಗಳು ಸುಗಮವಾಗಿ ನೌಕರರು ಮಾಡಿಕೊಡಲೆಂದು ಹನೂರು ಪಟ್ಟಣ ಪಂಚಾಯಿತಿಗೆ ಇಂದು ದಿಡೀರ್ ಬೇಟಿ ನೀಡಿದ ಕೊಳ್ಳೆಗಾಲ ತಹಸಿಲ್ದಾರ್ ಮಂಜುಳ ರವರು ಹಾಹರಾತಿಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ವಿಕ್ಷೀಷಿದರು . ಇದೇ ಸಮಯದಲ್ಲಿ ನೌಕರರ ಜೋತೆಯಲ್ಲಿ ಮಾತನಾಡಿದ ಅವರು ಸರ್ಕಾರಿ ಕೆಲಸದ ಸಮಯಲ್ಲಿ ಯಾವ ನೌಕರರು ಹೊರ ಹೋಗಬೇಕಾದರೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಬೇಕು ,ಚಲನವಲನ ಪುಸ್ತಕದಲ್ಲಿ ಸರಿಯಾದ ಕಾರಣ ನೀಡಿ ನಮೂದಿಸಬೇಕು ,ಇವೇಲ್ಲವನ್ನು ಸರಿಯಾದ ಸಮಯಕ್ಕೆ ನಿರ್ವಾಹಣೆ ಮಾಡಬೇಕೆಂದು ಸೂಚನೆ ನೀಡಿದರು ಹಾಗೂ ಸಾರ್ವಜನಿಕರ ಕೆಲಸ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಿಕೊಡಬೇಕು ಎಂದು ತಿಳಿಸಿದರು .ಇದೇ ಸಮಯದಲ್ಲಿ ಕೊಳ್ಳೆಗಾಲ ಉಪಾತಹಸಿಲ್ದಾರ್ ಕೃಪಾಕರ್ .ಪಪಂಚಾಯಿತಿಯ ನೌಕರರು ಸೇರಿದಂತೆ ಇನ್ನೂಳಿದವರು ಹಾಜರಿದ್ದರು.

About Mallikarjun

Check Also

ಜ್ಞಾನ ವಿಕಾಸ ಸಂಯೋಜಕೀಯರು ಹಮ್ಮಿಕೊಂಡ ಸಭೆ ಯಶಸ್ವಿ

ಗಂಗಾವತಿ: ತಾಲೂಕಿನ ಜ್ಞಾನ ಸಂಯೋಜಕೀಯರ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ  ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ  ಪ್ರಕಾಶ ರಾವ್ ದೀಪ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.