Breaking News

ಬಸವದಳದ ವೀರೇಶ ರಡ್ಡಿ ಇವರ ತಂದೆ ಶ್ರೀ ಯಂಕಣ್ಣ ಅಸರಡ್ಡಿ ನಿಧನ

Veeresh Ruddy of Basavadal whose father Sri Yankanna Asardy passed away

ಜಾಹೀರಾತು


ಗಂಗಾವತಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಶರಣ ವೀರೇಶ ರಡ್ಡಿ ಇವರ ತಂದೆ ಶ್ರೀ ಯಂಕಣ್ಣ ಅಸರಡ್ಡಿ ಇವರು ಇಂದು ಸೋಮವಾರ ರಾತ್ರಿ 9 ಗಂಟೆಗೆ ಲಿಂಗೈಕ್ಯರಾಗಿದ್ದಾರೆ. 24-9-2023,ಮಂಗಳವಾರ 1 ಗಂಟೆಗೆ ಹಿರೆ ಜಂತಕಲ್ಲ್ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರುಗುವುದು ಎಂದು ಕುಟುಂದವರು ತಿಳಿದಿದ್ದಾರೆ.

ರಾಷ್ಟ್ರೀಯ ಬಸವದಳ, ಬಸವ ಕೇಂದ್ರ,ಸಂತಾಪ ವ್ಯಕ್ತ ಪಡಿಸಿದ್ದಾರೆ

About Mallikarjun

Check Also

ಶಾಸಕ ಕೆ ಷಡಕ್ಷರಿ ಅವರಿಂದ ಕಾರ್ಮಿಕರಿಗೆ ಕಿಟ್ ವಿತರಣೆ

MLA K Shadakshari distributes kits to workers ತಿಪಟೂರು.ಇಂದು ಕಾರ್ಮಿಕ ಇಲಾಖೆ, ಹಾಗೂ ದೇವರಾಜು ಅರಸು ನಿಗಮದ ವತಿಯಿಂದ …

Leave a Reply

Your email address will not be published. Required fields are marked *