Breaking News

ಗರ್ಭಿಣಿಯರ ಪ್ರಸವಪೂರ್ವ ಮಗುವಿನ ಪೂರ್ಣಮಾಹಿತಿ ಹಾಗೂ ನ್ಯೂನತೆ ತಪಾಸಣೆ ಕಾರ್ಯಾಗಾರ.ಡಾ|| ವೀಣಾ ಸತೀಶ್

Full information and defect screening workshop for pregnant women.
Dr|| Veena Satish

ಜಾಹೀರಾತು



ಗಂಗಾವತಿ: ಗಂಗಾವತಿಯ ಸ್ಕಾö್ಯನಿಂಗ್ ತಜ್ಞರು ಹಾಗೂ ಬಳ್ಳಾರಿ ಸ್ತಿçÃರೋಗ ತಜ್ಞರ ಸಂಯುಕ್ತಾಶ್ರಯದಲ್ಲಿ ಜುಲೈ-೨೧ ಭಾನುವಾರ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ನಗರದ ಐ.ಎಂ.ಎ ಭವನದಲ್ಲಿ ಗರ್ಭಿಣಿಯರ ಪ್ರಸವಪೂರ್ವ ಮಗುವಿನ ಪೂರ್ಣಮಾಹಿತಿ ಹಾಗೂ ನ್ಯೂನತೆ ತಪಾಸಣೆ ಕಾರ್ಯಾಗಾರ ನಡೆಯಲಿದೆ ಎಂದು ಐ.ಎಂ.ಎ ಅಧ್ಯಕ್ಷರಾದ ಡಾ|| ವೀಣಾ ಸತೀಶ್‌ರವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಾಗಾರವನ್ನು ಬೆಂಗಳೂರಿನ ಡಾ|| ಆದಿನಾರಾಯಣ ಮಾಕಂ ಹಾಗೂ ತಂಡದವರು ನಡೆಸಿಕೊಡಲಿದ್ದು, ಕಾರ್ಯಾಗಾರದ ಉದ್ಘಾಟನೆಯನ್ನು ಕೊಪ್ಪಳ ಡಿ.ಹೆಚ್.ಓ ಹಾಗೂ ಗಂಗಾವತಿಯ ಎಲ್ಲ ನುರಿತ ವೈದ್ಯರು ಬೆಳಿಗ್ಗೆ ೧೧:೩೦ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರಕ್ಕೆ ಮುಖ್ಯವಾಗಿ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ವಿವಿಧ ಜಿಲ್ಲೆಗಳಿಂದ ನುರಿತ ತಜ್ಞರು ಆಗಮಿಸಲಿದ್ದಾರೆ.
ಈ ಕಾರ್ಯಾಗಾರದ ಉದ್ಘಾಟನೆಗೆ ಮಾದ್ಯಮದ ಎಲ್ಲಾ ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಮಾಹಿತಿಗಾಗಿ
ಡಾ|| ವೀಣಾ ಸತೀಶ್
ಅಧ್ಯಕ್ಷರು, ಐ.ಎಂ.ಎ ಗಂಗಾವತಿ. ಅeಟಟ

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *