Breaking News

ಸಿಪಿಐ ಎಂಎಲ್ ಲಿಬರೇಷನ್ ಪಕ್ಷದಿಂದ ಅಮಿತ್ ಶಾ ರಾಜೀನಾಮೆ ಒತ್ತಾಯ

CPI ML Liberation Party demands Amit Shah’s resignation

ಜಾಹೀರಾತು

ಕೊಟ್ಟೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆ ಕಲಾಪದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅತ್ಯಂತ ಕೀಳು ಅಭಿರುಚಿಯಲ್ಲಿ ಹೀಯಾಳಿಕೆ ಮಾತನಾಡಿರುವುದನ್ನು ಸಿಪಿಐ ಎಂಎಲ್ ಲಿಬರೇಷನ್ ಪಕ್ಷ ಬಲವಾಗಿ ಖಂಡಿಸಿದೆ ಈ ಕೂಡಲೇ ಅವರು ರಾಜೀನಾಮೆ ನೀಡಿ
ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಧರಣಿಯಲ್ಲಿ ಒತ್ತಾಯ ಮಾಡಲಾಯಿತು.

ಧರಣಿಯ ಕುರಿತು ತಾಲೂಕು ಸಮಿತಿ ಅಧ್ಯಕ್ಷರಾದ ದೊಡ್ಡ ಹಾಲಯ್ಯ , ತಾಲೂಕಾ ಕಾರ್ಯದರ್ಶಿ ಬಾಲಗಂಗಾಧರ ಮಾತನಾಡಿದರು ಸಿಪಿಐ ಎಂಎಲ್ ಜಿಲ್ಲಾ ಮುಖಂಡ ಗುಳದಟ್ಟಿ ಸಂತೋಷ್ಙ ಮಾತನಾಡಿದರು.

ಈ ಸಂದರ್ಭದಲ್ಲಿ ಧರಣಿಯಲ್ಲಿ ಅಜ್ಜಪ್ಪ, ದೊಡ್ಡಬಸಪ್ಪ, ಮೈಲಪ್ಪ, ರಾಮನಗೌಡ, ಹಾಲಪ್ಪ,ಸಾಕಮ್ಮ, ಹುಲಿಗೆಮ್ಮ, ಡಿ ಉಮೇಶ, ಮಂಜುನಾಥ್ ಹರಾಲ್, ಇನ್ನು ಹಲವರು ಕಾರ್ಯಕರ್ತರು ಭಾಗವಹಿಸಿದ್ದರು

About Mallikarjun

Check Also

ಮಂತ್ರಾಲಯದಿಂದ ವಾಪಸ್ ಬರುವಾಗ ಆಂಧ್ರದ ಕರ್ನೂಲ್ ಬಳಿ ಭೀಕರ ಅಪಘಾತ ಮೂವರ ದುರ್ಮರಣ.

Three people died in a horrific accident near Kurnool, Andhra Pradesh, while returning from Mantralaya. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.