Breaking News

ಶ್ರೀ ಶಾರದಾದೇವಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶ್ಯಾಲೆಯಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

Sri Swami Vivekananda Jayanti Celebration at Sri Saradadevi Residential School for Mentally Retarded Children

ಇವತ್ತಿನ ದಿನ ಶ್ರೀ ಜೀಜಾ ಮಾತಾ ವಿಶ್ವಚೇತನ ಅಭಿವೃದ್ಧಿ ಸಂಸ್ಥೆ ಅಥಣಿ ಇದರ ಅಡಿಯಲ್ಲಿ ನಡೆಯುವ ಶ್ರೀ ಶಾರದಾದೇವಿ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಹಾಗೂ ತರಬೇತಿ ಕೇಂದ್ರ ಮದಭಾವಿ ರಾಷ್ಟ್ರ ಮಾತಾ.ಜೀಜಾ ಮಾತಾ. ರಾಷ್ಟ್ರೀಯ ಯುವ ದಿನ ಶ್ರೀ ಸ್ವಾಮಿಕಾ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು ಮುಖ್ಯ ಅತಿಥಿಗಳಾಗಿ ಸಂಕೊನಟ್ಟಗ್ರಾಮ ಪಂಚಾಯಿ ಅಧ್ಯಕ್ಷರು ಶ್ರೀ ಸಂತೋಷ್ ಕಕಮರಿ ಹಾಗೂ ಪಿ ಡಿಓ ಶ್ರೀ ಬೀರಪ್ಪ ಕಡಗಂಚಿ ಸರ್ ಹಾಗೂ ಆಯುರ್ವೇದಿಕ್ ಕಾಲೇಜ್ ಮುಖ್ಯಸ್ಥರು ಅಲ್ತಾಫ್ ಸರ್ ಮತ್ತು ಶಿವಶೇನೆಯ ಮುಖ್ಯಸ್ಥರು ಶ್ರೀ ದಾದಾಸಾಬ್ ಪಾಟೀಲ್ ಜೊತೆಗೆ ಸು ಕನ್ಯಾ ವೃದ್ಧಾಶ್ರಮ ಕಕಮರಿ ಸಂಸ್ಥಾಪಕರು ಶ್ರೀಮತಿ ಭಾಗ್ಯವಂತಿ ಮಹಾದೇವ್ ಬಿರಾದರ್ ಮತ್ತು ಶಾಲಾ ಸಂಸ್ಥಾಪಕರು ಶ್ರೀ ಎಸ್ ಎನ್ ಸಿಂಧೆ ಹಾಗೂ ಶಾಲೆಯ ಮುಖ್ಯ ಗುರುಗಳು ಎಲ್ಲಾ ಸಿಬ್ಬಂದಿ ವರ್ಗದವರು ಮಕ್ಕಳು ಭಾಗವಹಿಸಿದ್ದರು
ಬೀರಪ್ಪ

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.