Breaking News

ಇಂದು ಆರ್ ಟಿ ಕೇಂದ್ರ ಉಪಯೋಗ ಆಸ್ಪತ್ರೆ

Today, RT is a central utility hospital

ಜಾಹೀರಾತು



ಗಂಗಾವತಿಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ, ಉಪ ವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಸಂರಕ್ಷಾ ಸಂಸ್ಥೆಯಿಂದ ಎಚ್ಐವಿ ಸೋಂಕಿತರಿಗೆ ಗರ್ಭಾಶಯ ಕೊರಳಿನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ವೈಜ್ಞಾನಿಕರಿಗಳಾದ ಡಾ// ಈಶ್ವರ್ ಸವಡಿ ಡಾ// ಸ್ಮಿತಾಡಾ// ಸಾದಿಯ, ವಲಿಬಾಶ, ಸಾವಿತ್ರಿ, ಪಲ್ಲವಿ, ನವೀನ, ಗೀತಾಂಜಲಿ ಸಂರಕ್ಷ ಸಂಸ್ಥೆಯ ಹನುಮೇಶ ಯಮನೂರು ಇವರು ಭಾಗವಹಿಸಿದ್ದರು.

About Mallikarjun

Check Also

ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್‌ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್‌ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಎಚ್ಚರಿಕೆ

ತೆರಿಗೆ  ನೋಟೀಸ್‌  ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ  ಬೆಂಗಳೂರು,ಜು.15: ವಾರ್ಷಿಕ …

Leave a Reply

Your email address will not be published. Required fields are marked *