Saurabh Nagaraj has been elected as the new state president of KERA Association.
ತಿಪಟೂರು ತಾಲ್ಲೂಕಿನ ಕರ್ನಾಟಕ ಸಂಪಾದಕರು ಮತ್ತು ವರದಿಗಾರರು ಸಂಘದ ಗೌರವ ಅಧ್ಯಕ್ಷರಾದ ಡಾ.ಭಾಸ್ಕರ್ ರವರು ನೂತನ ರಾಜ್ಯದ್ಯಕ್ಷರಿಗೆ ಹೂಗುಚ್ಚು ನೀಡುವದರ ಮುಖಾಂತರ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ. ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘದ ತಾಲೂಕು ಅಧ್ಯಕ್ಷರಾದ ಗಣೇಶ್ ಉಪಾಧ್ಯಕ್ಷರಾದ ಶಂಕರಪ್ಪ ಬಳ್ಳೆಕಟ್ಟಿ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು ಖಜಾಂಚಿ ಶ್ರೀಮತಿ ಶುಭ ವಿಶ್ವಕರ್ಮ ಕಾನೂನು ಸಲಹೆಗಾರರು ಬಸವರಾಜ್ ಗೌರವ ಸಲಹೆಗಾರರು ವೆಂಕಟೇಶ್ ನಿರ್ದೇಶಕರಾದ ಮಂಜು . ಸೂರಜ್ ಹಿರೇಮಠ ತಾಂಡವಮೂರ್ತಿ ಸರ್ವೇಚಾರ್ ಹಾಗೂ ತ್ರಿವೇಣಿ ಸುಂದರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ.