Breaking News

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ

Dream Institute to Govt Senior Primary SchoolDream Institute to Govt Senior Primary School

ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರವೇ ಸಂಘಟನೆ ರಾಜ್ಯಾಧ್ಯಕ್ಷ ರಾಜೇಶ ರೆಡ್ಡಿ ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ. ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರು ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ.ಸೋಮಶೇಖರ್ ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು
ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರವೇ ಸಂಘಟನೆ ರಾಜ್ಯಾಧ್ಯಕ್ಷ ರಾಜೇಶ ರೆಡ್ಡಿ ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ. ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರು ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ.ಸೋಮಶೇಖರ್ ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರು

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.