Breaking News

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ

Dream Institute to Govt Senior Primary SchoolDream Institute to Govt Senior Primary School

ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರವೇ ಸಂಘಟನೆ ರಾಜ್ಯಾಧ್ಯಕ್ಷ ರಾಜೇಶ ರೆಡ್ಡಿ ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ. ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರು ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ.ಸೋಮಶೇಖರ್ ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಹಾ ಡ್ರೀಮ್ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಗಂಗಾವತಿ.18 ಲಕ್ಷ್ಮೀ ಕ್ಯಾಂಪ್‌ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾ ಡ್ರೀಮ ಸಂಸ್ಥೆಯಿಂದ ಡ್ರಮಸೆಟ್ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪೇಜಾವರ ಲಕ್ಷ್ಮೀಶ ರಾವ್ ಅವರು ಸರ್ಕಾರಿ ಶಾಲೆಯಲ್ಲಿ ಓದುವ ವಿಧ್ಯಾರ್ಥಿಗಳು ಕಡು ಬಡವರು ಆಗಿರುತ್ತಾರಾ ಆದ್ರೇ ಸರ್ಕಾರಿ ಶಾಲೆಯಲ್ಲಿ ಓದಬೇಕಾದ್ರೇ ಬಹಳ ಪುಣ್ಯಿಇರಬೇಕು ಸರ್ಕಾರಿ ಶಾಲೆ ಖಾಸಗಿ ಶಾಲೆಗಿಂತ ಕಡಿಮೆ ಇರಲ್ಲಿ ಇಲ್ಲಿ ಕಲಿಸುವ ಶಿಕ್ಷಕರು ತರಬೇತಿ ಪಡೆದುಕೊಂಡು ಬಂದಿರುತ್ತಾರೆ ಆದಕಾರಣ ಯಾವುದೇ ಕಾರಣಕ್ಕೆ ನಮ್ಮ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಸಬೇಕು ಸರ್ಕಾರದ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ನಮ್ಮ ಮಹಾಡ್ರೀಮ ಸಂಸ್ಥೆ ಪ್ರತಿವರ್ಷ ಸಮಾಜಿಕ ಕೆಲಸವನ್ನು ಮಾಡುತ್ತ ಬಂದಿದೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಹಾ ಡ್ರೀಮ್ ಸಂಸ್ಥೆ ಸಹಾಯ ಮತ್ತು ಸಹಕಾರ ಮಾಡುತ್ತಾ ಬಂದಿದ್ದೇವೆ ಇದೆ ರೀತಿ ಕೆಲಸವನ್ನು ಮಾಡ ಬೇಕಾದ್ರೇ ನಿಮ್ಮ ಸಹಕಾರ ನಮ್ಮ ಸಂಸ್ಥೆಗೆ ಇದ್ದಾಗ ಮಾತ್ರ ಇಂತಹ ಒಳ್ಳೆಯ ಕೆಲಸವನ್ನು ಮಾಡಕ್ಕೆ ನಮಗೂ ಉಲ್ಲಾಸ ಬರುತ್ತದೆ ನಮ್ಮ ಸಂಸ್ಥೆಯ ಉದ್ದೇಶ ಮಹಾ ಸಂಕಲ್ಪ ಸದೃಢ ಜೀವನಕ್ಕೆ ಯಾವಗಲ್ಲೂ ಸದ ಸಿದ್ದ ಎಂದು ಹೇಳಿದ್ರು
ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರವೇ ಸಂಘಟನೆ ರಾಜ್ಯಾಧ್ಯಕ್ಷ ರಾಜೇಶ ರೆಡ್ಡಿ ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ. ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರು ಈಶ್ವರಪ್ಪ.ಗೋಪಾಲಪ್ಪ.ಭಾರತಿ.ಕೃಷ್ಣ .ದೇವೇಂದ್ರಪ್ಪ.ಮಲ್ಲಮ್ಮ.ಸೋಮಶೇಖರ್ ಗುರಿಕಾರ.ಮನೋರಮ್ಮ.ಮಲ್ಲೇಶ.ವಿಜಯಕುಮಾರ್ ಸೇರಿದಂತೆ ಇತರರು ಇದ್ದರು

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.