Breaking News

ಹಡಪದ ಸಮಾಜದವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Application Invitation for Pratibha Puraskar from Hadapa Samajvati

ಜಾಹೀರಾತು


ಕೊಪ್ಪಳ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ೮೯೦ ನೇ ಜಯಂತೋತ್ಸವದ ಅಂಗವಾಗಿ ದಿನಾಂಕ: ೨೧-೦೭-೨೦೨೪ ರಂದು ಸಾಹಿತ್ಯ ಭವನ, ಕೊಪ್ಪಳದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಶೇಕಡಾ ೭೫ ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ೨ ನೇ ವರ್ಷದ ವಿದ್ಯಾರ್ಥಿಗಳಿಗೆ ಜಿಲ್ಲಾ ಹಡಪದ ಸಮಾಜ ಸಂಘ (ರಿ) ಕೊಪ್ಪಳ ವತಿಯಿಂದ ಹಡಪದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ದಿನಾಂಕ: ೧೫-೦೭-೨೦೨೪ ರ ಒಳಗಾಗಿ ತಮ್ಮ ಅಂಕಪಟ್ಟಿ, ಆಧಾರಕಾರ್ಡ್ ಹಾಗೂ ೨-ಪಾಸ್ ಫೋಟೋ ಗಳನ್ನು ಸಂಪರ್ಕದ ವಿಳಾಸ: ಶ್ರೀ ಬಸವನಗರ ಗದಗ ರಸ್ತೆ, ಬಸವಪ್ರಿಯ ಅಪ್ಪಣ್ಣನವರ ಸಮುದಾಯ ಭವನ ಕಾರ್ಯಾಲಯದಲ್ಲಿ ನೋಂದಾಯಿಸಿಕೊಳ್ಳಬೇಕು.

ಸಂಪರ್ಕದ ಮೊ.ನಂ. ೯೯೦೨೨೯೭೭೦೬, ೯೮೮೦೪೮೦೩೮೫

About Mallikarjun

Check Also

ಪರಿಶಿಷ್ಟ ಜಾತಿಗಳ ವಳಮೀಸಲಾತಿ ಜಾರಿ ಮಾಡಬೇಕೆಂದು ಒಳಮೀಸಲಾತಿ ಹೋರಾಟ ಸಮಿತಿ. ಒತ್ತಾಯ

Internal Reservation Struggle Committee to enforce reservation for Scheduled Castes. compulsion ವರದಿ – ಮಂಜುನಾಥ ಕೋಳೂರು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.