Breaking News

ಸುಳ್ಯ :ಭೀಮ್ ಆರ್ಮಿ ಕ್ರೀಡಾ ತಂಡ ಅಸ್ತಿತ್ವಕ್ಕೆ

Sulya: For existence of Bheem Army sports team

ಜಾಹೀರಾತು
ಜಾಹೀರಾತು

ಸುಳ್ಯ :ತಾಲೂಕಿನ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಕಾರ್ಯದರ್ಶಿ ಸುನೀಲ್ ಬಿ.ಆರ್. ಗಂಧದಗುಡ್ಡೆ ಕಾಂತಮಂಗಲ,ಮತ್ತು ಚಿದಾನಂದ ಗಂಧದಗುಡ್ಡೆ ಇವರ ನೇತೃತ್ವದಲ್ಲಿ ನೂತನ ಭೀಮಾ ಆರ್ಮಿ ಕ್ರೀಡಾ ಸಂಘಟನೆ ಆಸ್ತಿತ್ವಗೊಂಡಿದೆ ಇದಕ್ಕೆ ಕರ್ನಾಟಕ ಮತೀನ್ ಕುಮಾರ್ ಭೀಮಾ ಆರ್ಮಿ ಸಂಘಟನೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಕರ್ನಾಟಕ ಭೀಮಾ ಆರ್ಮಿ ಸಂಘಟನೆಯ ರಾಜ್ಯಾ ಉಪಾಧ್ಯಕ್ಷರಾದ ಪಂಡಿತ್ ಜಯಕುಮಾರ್ ಹಾದಿಗೆ ತಿಳಿಸಿದರು ಗೌರವ ಸಲಹೆಗಾರರಾಗಿ ಸುಂದರ ಬಾಡೇಲು ಹಾಗೂ ಚಂದ್ರಶೇಖರ ಪಲ್ಲತ್ತಡ್ಕ ರವರನ್ನು ನೇಮಕ ಮಾಡಿದ್ದಾರೆ

About Mallikarjun

Check Also

ರಾಜಿಕ್ ಸಿಂಡ್ರೋಮ್ ನಿಂದ ಗೋವುಗಳ ಕರುಳಿನಲ್ಲಿ ರಕ್ತಸ್ರಾವ: ತಕ್ಷಣಕ್ರಮಕೈಗೊಳ್ಳುವಂತೆ ವಿಎಪಿಎಸ್ ಅಕ್ಷಯಾ ಫೌಂಡೇಶನ್ ಟ್ರಸ್ಟ್ ಪುಣ್ಯಕೋಟಿ ಗೋಶಾಲೆ ಒತ್ತಾಯ

Intestinal bleeding in cows due to Rajik syndrome: VAPS urges Akshaya Foundation Trust Punyakoti Goshala …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.