Breaking News

ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ಯುವಕ

A young man committed suicide by hanging himself

ಜಾಹೀರಾತು

ಮಾನ್ವಿ: ಪಟ್ಟಣದ ಜನತಾ ಕಾಲೋನಿಯ ಯುವಕ ವರುಣರಾಜ್ ೨೫ ವರ್ಷ ಅನಾರೋಗ್ಯ ಹಿನ್ನೇಲೆಯಲ್ಲಿ ಮನೆಯಲ್ಲಿನ ಸಿರೇಯಿಂದ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಯುವಕನ ತಂದೆ ಗುರುಪದಪ್ಪ ನೀಡಿದ ದೂರಿನಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ
ಯುವಕನ ಸಾವಿಗೆ ಯುವತಿ ಯೊಂದಿಗಿನ ಪ್ರೇಮ ಪ್ರಕರಣವು ಕಾರಣವಾಗಿರುವ ಶಂಖೆಯು ವ್ಯಕ್ತವಾಗುತ್ತಿದೆ.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *