Breaking News

ಬೆಳಗಾವಿಯಸುವರ್ಣಸೌಧದಲ್ಲಿಪಂಚಮಸಾಲಿ ಸಮಾಜಕ್ಕೆ೨ಎಮೀಸಲಾತಿ ನೀಡಲು ಆಗ್ರಹಿಸಿ ಪ್ರತಿಭಟನೆ: ಶಿವಪ್ಪ ಯಲಬುರ್ಗಿ

In Suvarnasoudha, Belgaum Protest demanding 2A reservation for Panchmasali Samaj: Shivappa Yalaburgi

ಜಾಹೀರಾತು

ಗಂಗಾವತಿ: ಬೆಳಗಾವಿಯಲ್ಲಿ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಜಿಯವರ ನೇತ್ರತ್ವದಲ್ಲಿ ಡಿಸೆಂಬರ್-೧೦ ರಂದು ಸಮಾಜವನ್ನು ೨ಎ ಪ್ರವರ್ಗಕ್ಕೆ ಸೇರಿಸಲು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ಸರಕಾರದ ವಿರುದ್ದ ೭ನೇ ಹಂತದ ಹಕ್ಕೊತ್ತಾಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಗಂಗಾವತಿ ತಾಲೂಕಿನ ಸುಮಾರು ೩-೪ ಸಾವಿರ ಸಮಾಜಬಾಂಧವರು ಪಾಲ್ಗೊಳ್ಳಬೇಕೆಂದು ಗಂಗಾವತಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಶಿವಪ್ಪ ಯಲಬುರ್ಗಿ ವಕೀಲರು ಪತ್ರಿಕಾಗೋಷ್ಠಿ ನಡೆಸಿ ಕರೆಕೊಟ್ಟರು.
ಈ ಪತ್ರಿಕಾ ಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಪದಾಧಿಕಾರಿಗಳಾದ ಎಸ್. ವೀರೆಶಪ್ಪ ಹಣವಾಳ, ಜಿ. ವೀರೆಶಪ್ಪ ಹಣವಾಳ, ದೇವರಾಜ್ ಕತ್ತಿ, ನಾಗರಾಜ ಬರಗೂರು, ಮಂಜುನಾಥ ಗೂಡ್ಲಾನೂರು, ಮಹೇಶಪ್ಪ ಕೆ.ಎಸ್.ಆರ್.ಟಿ.ಸಿ,. ಸೇರಿದಂತೆ ಇತರರು ಭಾಗವಹಿಸಿದ್ದರು.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *