Breaking News

ಕವಿಮಿತ್ರ ಪಿ ಎಸ್ ಸಿದ್ದಚಾರ್ ಇನ್ನಿಲ್ಲ.ತಿಪಟೂರು.

Kavimitra PS Siddachar is no more.Tipatur.

ಜಾಹೀರಾತು


ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 9:30 ಕ್ಕೆ ಹೃದಯ ಘಾತದಿಂದ ನಿಧಾನರಾಗಿದ್ದಾರೆ ಕವಿ ಮಿತ್ರ ಪಿಎಸ್ ಸಿದ್ದಾಚಾರ್ ಇನ್ನಿಲ್ಲ ಎಂಬುದು ತುಂಬಾ ನೋವಿನ ಸಂಗತಿ. ಇವರು ಮಡದಿ ವರಲಕ್ಷ್ಮಿ 51 ವರ್ಷ ಮಕ್ಕಳಾದ ವಿಕಾಸ್ ಪವನ್ ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಇವರು ಸಮಾಜ ಸೇವಕರಾಗಿ ಹಲವಾರು ಪುಸ್ತಕ ಕಾದಂಬರಿಗಳನ್ನು ಬರೆದು. ಸಮಾಜಕ್ಕೆ ಉನ್ನತ ಕೊಡುಗೆಯನ್ನು ಕೊಟ್ಟಿದ್ದು. ಇವರು ಅಮರಶಿಲ್ಪಿ ಜಕ್ಕಣ್ಣಾಚಾರ್. ಡಾ.ಬಿ ಆರ್ ಅಂಬೇಡ್ಕರ್. ಸೇರಿದಂತೆ ಅಪಾರ ಪುಸ್ತಕಗಳನ್ನು ಬರೆದು ಪ್ರಸಿದ್ಧಿ ಪಡೆದಿದ್ದ ಇವರಿಗೆ. ತಿಪಟೂರು ಭಾಸ್ಕರ್ ಪತ್ರಿಕಾ ಬಳಗದ ವತಿಯಿಂದ ತೀವ್ರ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ.ಡಾ ಭಾಸ್ಕರ್. ಮಲ್ಲಿಕಾರ್ಜುನಯ್ಯ ನಿವೃತ್ತ ಶಿಕ್ಷಕರು. ಧರಣೇಶ್ ಕುಪ್ಪಾಳು.ಟಿ ರಾಜು ಅಧ್ಯಕ್ಷರು. ಮಂಜು ಗುರುಗದಹಳ್ಳಿ. ಶುಭ ವಿಶ್ವಕರ್ಮ. ಮತ್ತಿತರು ಸಂತಾಪದಲ್ಲಿ ಭಾಗವಹಿಸಿದ್ದರು.

About Mallikarjun

Check Also

ಕೂಕನಪಳ್ಳಿಯಲ್ಲಿ ಕುರಿಸಂತೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟನೆ

There is no cow in Kookanapalli; MLA Raghavendra Hitnal clarifies ಕೊಪ್ಪಳ ಎಪ್ರಿಲ್ 23 : ತಾಲೂಕಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.