Jarganahalli Siddamma Nanjundappa Sharan Endowment Award to Roopa Kumaraswamy
ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಜರಗನಹಳ್ಳಿ ವೀರಶೈವ ಸಮಾಜದ ಸಹಯೋಗದೊಂದಿಗೆ ಬೆಂಗ ಳೂರಿನ ಜೆ.ಪಿ.ನಗರದ ಜರಗನಹಳ್ಳಿ ಎಸ್.ಎಂ. ಕಲ್ಯಾಣಮಂಟಪದಲ್ಲಿ ನಡೆದ ೨೫೬ನೇ ಬೆಳದಿಂಗಳ ಕೂಟ ಹಾಗೂ ದತ್ತಿ ಕರ್ಯಕ್ರಮದಲ್ಲಿ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಡಾ. ಸೀ. ಚ ಯತೀಶ್ವರ್ ಶರ್ ಅವರಿಗೆ ಜರಗನಹಳ್ಳಿ ಸಿದ್ದಮ್ಮ ನಂಜುಂಡಪ್ಪ ಶರಣ ದತ್ತಿ ಪ್ರಶಸ್ತಿ ಮತ್ತು ಡಾ. ನರ್ಮಲ ಸಿ ಎಲಿಗಾರ್ ಅವರಿಗೆ ಸಿ ವತ್ಸಲ ಎಂ ನಂಜುಂಡಯ್ಯ ಶರಣ ದತ್ತಿ ಪ್ರಶಸ್ತಿ
ಪ್ರದಾನ ಮಾಡಿ, ಗೌರವಿಸಲಾಯಿತು. ಕರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ ಸೋಮಶೇಖರ, ಚಂದ್ರಶೇಖರ ಉಷಾಲ ದತ್ತಿ ದಾನಿಗಳಾದ ಎನ್ ಬಸವರಾಜು, ಎನ್.ಚಂದ್ರಶೇಖರ್, ಶೈಲಜಾ ಶಿವ ಶಂಕರ್, ಎಂ.ಎನ್.ಪ್ರಸಾದ್ ವೀರಶೈವ ಸೇವಾ ಸಮಾಜ ಅಧ್ಯಕ್ಷ ಡಾ.ಎಂ.ಎನ್.ದಿನೇಶ್ ವೀರಶೈವ ಸೇವಾ ಸಮಾಜ ಗೌರವಾಧ್ಯಕ್ಷ ವೀರಭದ್ರಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕರ್ಯರ್ಶಿ ಸೋಮಶೇಖರ ಸಿ ಗಾಂಜಿ, ಶುಭದ, ಪುರುಷೋ ತಮ್, ವತ್ಸಲ ನಂಜುಂಡಯ್ಯ ಉಪಸ್ಥಿತರಿದ್ದರು.