Breaking News

247 ಕುಡಿಯುವ ನೀರಿನ ಯೋಜನೆಗೆ, ನಗರಸಭಾ ಮಾಜಿ ಅಧ್ಯಕ್ಷ, ಶಾಮಿದ ಮನಿಯರ್ ಅವರಿಂದ ಚಾಲನೆ,

247 for drinking water scheme, initiated by Shamida Maniyar, former chairman of the Municipal Council.

ಜಾಹೀರಾತು

ಗಂಗಾವತಿ:ನಗರದ 22ನೇ ವಾರ್ಡಿನ ಮುರಾರಿನಗರ ಗುಂಡಮ್ಮ ಕ್ಯಾಂಪಿನಲ್ಲಿ ಇಂದು ನಗರಸಭೆ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದಂತಹ ಶಾಮೀದ್ ಮನಿಯರ ಅವರ ನೇತೃತ್ವದಲ್ಲಿ 247 ಕುಡಿಯು ವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಮನಿಯರ್ ಮಾತನಾಡಿ ನಮ್ಮ ವಾರ್ಡಿನ ಪ್ರತಿಯೊಂದು ಸಮಸ್ಯೆಗೂ ನಾನು ಸ್ಪಂದಿಸುತ್ತೇನೆ ತಮ್ಮ ಸಮಸ್ಯೆಗಳು ಏನಿದ್ದರೂ ಕೂಡ ನಮಗೆ ಮಾಹಿತಿ ನೀಡಿ ಮತ್ತು ಚರಂಡಿಗಳಿಗೆ ಯಾರು ಕಸ ಹಾಕಬೇಡಿ ನಗರ ಸಭೆಯ ಕಸವಿಲವಾರಿ ಗಾಡಿ ಬರುತ್ತದೆ ಸ್ವಚ್ಛತೆಗೆ ಗಮನಹರಿಸುವುದರ ಮೂಲಕ ರೋಗ ರುಜ ನಗಲು ಹರಡ ದಂತೆ ಎಚ್ಚರಿಕೆ ವಹಿಸಿ ಮುಂದಿನ ದಿನಗಳಲ್ಲಿ ವಾರ್ಡಿನ ಸಮೃದ್ಧ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ ಎಂದು ತಿಳಿಸಿದರು.

About Mallikarjun

Check Also

ಜನ ಬಲದ ಮುಂದೆ ಹಣ ಬಲದ ಕೆಲಸ ನಡೆಯಲಿಲ್ಲಅಭಿವೃದ್ಧಿಗಾಗಿ ರೈತರು ನನ್ನ ಕೈಯಿಡಿದರು ಆರ್ ನರೇಂದ್ರ

Money power did not work before people power. Farmers put their hands on me for …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.