Breaking News

ಸ್ವಾಭಿಮಾನಿಶರಣಮೇಳಕ್ಕೆ ಶರಣರನ್ನು ಹವಾನಿಸಲುಗಂಗಾವತಿ ನಗರಕ್ಕೆಮಾತೆಸತ್ಯವತಿತಾಯಿಯವರಾಗಮನ.

Arrival of Mother Satyavatitai in Gangavati Nagar to welcome the surrenderers to self-respecting surrender fair.

ಗಂಗಾವತಿ,14: ಇಂದು ಸಾಯಂಕಾಲ 7 ಗಂಟೆಗೆ ನಗರದ ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಸ್ವಾಭಿಮಾನಿ ಶರಣಮೇಳಕ್ಕೆ ಶರಣರನ್ನು ಹವಾನಿಸಲು ನಗರಕ್ಕೆ ಮಾತೆ ಸತ್ಯವತಿ ತಾಯಿಯವರು ಆಗಮಿಸಿ ಬಸವಣ್ಣನವರ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅರ್ಧ ಗಂಟೆ ಪ್ರವಚನ ಮಾಡಿ ಸ್ವಾಭಿಮಾನಿ ಶರಣ ಮೇಳ ಹಮ್ ಮಾಡಿಕೊಳ್ಳು ವ ಅನಿವಾರ್ಯ ತೆ ಕುರಿತು ವಿವರಿಸಿದರು .

ಲಿಂಗಾನಂದ ಅಪ್ಪಾಜಿ ,ಮಹಾತೆ ಮಾಹಾದೇವಿ ಮಾತಾಜಿಯರ ಸಂಕಲ್ಪ ಮತ್ತು ಉದ್ದೇಶಗಳನ್ನು ಮುಂದುವರಿಸಿ ಕೊಂಡು ಹೊಗಬೇಕಾಗಿದೆ . ನಮ್ಮ ಜೀವ ಇರುವವರೆಗೆ ಈಕಾರ್ಯ ಮಾಡಬೇಕಾದ ಅನಿವಾರ್ಯತೆ ಇದೆ.ಕಾರಣ ತಾವುಗಳು ಸಹಕರಿಸಬೇಕೆಂದು ವಿನಂತಿಸಿದರು.

ತಾವುಗಳು ಎರಡನೇ ಸ್ವಾಭಿಮಾನಿ ಶರಣಮೇಳಕ್ಕೆ ಹೆಚ್ಚಿನ ಸಂಖ್ಯೆಯ ಲ್ಲಿ ಅಗಮಿಸಿ ಯಶಸ್ವಿ ಗೊಳಿಸಬೇಕೆಂದು ವಿನಂತಿಸಿದರು. ಈಸಂಧರ್ಭದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದ ಶರಣ,ಶರಣಿಯರು ಭಾಗವಹಿದ್ದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.