ವಿಶ್ವ ಹಿಂದೂ ಪರಿಷತ್‌, ಆರ್.ಎಸ್.ಎಸ್‌ ಹಾಗೂ ಗೋರಕ್ಷಾ ಸಮಿತಿಯಿಂದಗೋಹತ್ಯೆ ನಿಷೇಧ ಕಾನೂನು ಜಾರಿಗಾಗಿ ಆಗ್ರಹ

Vishwa Hindu Parishad, RSS and Goraksha Samiti demand implementation of cow slaughter ban law ವಿಶ್ವ ಹಿಂದೂ ಪರಿಷತ್‌, ಆರ್.ಎಸ್.ಎಸ್‌ ಹಾಗೂ ಗೋರಕ್ಷಾ ಸಮಿತಿಯಿಂದಗೋಹತ್ಯೆ ನಿಷೇಧ ಕಾನೂನು ಜಾರಿಗಾಗಿ ಆಗ್ರಹ. ಗಂಗಾವತಿ: ರಾಷ್ಟ್ರೀಯ ಗೋಮಾತಾ ಸಮ್ಮಾನ್ ಕಾರ್ಯಕ್ರಮದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋ-ರಕ್ಷಣಾ ವೇದಿಕೆ ಮತ್ತು ಇತರ ಧಾರ್ಮಿಕ ಸಂಘಟನೆಗಳಿಂದ ಗೋಮಾತೆಯ ಗೌರವದ ಅಭಿಯಾನದಡಿಯಲ್ಲಿ ಇಂದು ಏಪ್ರಿಲ್‌-27 ರಂದು ಗಂಗಾವತಿಯ ತಹಶೀಲ್‌ ಕಚೇರಿಯಲ್ಲಿ ಗೋ ಹತ್ಯೆ ನಿಷೇಧ, ಗೋ-ಸರಂಕ್ಷಣೆ, ಸಂವರ್ಧನೆಗಾಗಿ ಸಹಿ ಸಂಗ್ರಹ ಪ್ರತಿಗಳೊಂದಿಗೆ ತಹಶೀಲ್ದಾರ ಗಂಗಾವತಿರವರ…

H.Mallikarjun

ಭಕ್ತರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

Take necessary steps to protect the health of devotees: District Collector Dr. Suresh Itnal ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಭಕ್ತರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಕೊಪ್ಪಳ ಏಪ್ರಿಲ್ 27 (ಕರ್ನಾಟಕ ವಾರ್ತೆ): ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬರುವ ಭಕ್ತರ ಆರೋಗ್ಯ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ…

H.Mallikarjun

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ

Pan-IIT Bangalore Summit 2026 to be held in May ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ ಕೊಪ್ಪಳ ಏಪ್ರಿಲ್ 27 (ಕರ್ನಾಟಕ ವಾರ್ತೆ): ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, ಮೇ 16ರಂದು ಬೆಂಗಳೂರಿನಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಲಾಗಿದೆ. “ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ ಸಮಿಟ್ ನಡೆಯಲಿದೆ ಎಂದು ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕ, ವಿಶೇಷವಾಗಿ…

H.Mallikarjun
- Sponsored -
Ad imageAd image

Editor's Pick

Weather
19°C
London
clear sky
21° _ 18°
43%
3 km/h
Mon
20 °C
Tue
15 °C
Wed
16 °C
Thu
20 °C
Fri
22 °C

Follow US

Discover Categories

ಡಾ. ರಾಜಕುಮಾರ್‌ ಅವರ ೯೭ನೇ ಹಾಗೂ ಶ್ರೀಮತಿ ಎಸ್.‌ ಜಾನಕಿಯವರ ೮೮ನೇ ಹುಟ್ಟುಹಬ್ಬ ಆಚರಣೆ

Dr.Rajkumar's 97th and Mrs. S.Janaki's 88th birthday celebrations ದೊಡ್ಡಮನೆ ಶಂಭಣ್ಣ ಕರೋಕೆ ಸ್ಟುಡಿಯೋದಲ್ಲಿಡಾ.…

H.Mallikarjun

ಶಿಕ್ಷಕ ಅಲ್ತಾಫ್ ಹುಸೇನ್ ಮಕಾನದಾರ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

Teacher Altaf Hussain Makanadara awarded PhD degree ಶಿಕ್ಷಕ ಅಲ್ತಾಫ್ ಹುಸೇನ್ ಮಕಾನದಾರ ಅವರಿಗೆ…

H.Mallikarjun

ಸುಖದೇವ ರಾಜ್ಯಕ್ಕೆ ಪ್ರಥಮ : ಶಾರದಾ ವಿದ್ಯಾ ಸಂಸ್ಥೆ ವತಿಯಿಂದ ಸನ್ಮಾನ” 

First for Sukhadeva State: Honored by Sharada Vidya Institute” ಸುಖದೇವ ರಾಜ್ಯಕ್ಕೆ ಪ್ರಥಮ…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics
- Sponsored -
Ad image