ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ಚಲನಚಿತ್ರದ ಟಿಕೆಟ್ ಖರೀದಿಸದಿದ್ದರೆ ನಿಮ್ಮ ರೇಷನ್ ಕಟ್

Big shock for ration cardholders: Ration to be cut if movie tickets are not purchased. ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ಚಲನಚಿತ್ರದ ಟಿಕೆಟ್ ಖರೀದಿಸದಿದ್ದರೆ ನಿಮ್ಮ ರೇಷನ್ ಕಟ್ ಗಂಗಾವತಿ, ಜು.26:ಕೊಪ್ಪಳ ಜಿಲ್ಲೆಯ ಸರ್ಕಾರಿ ನ್ಯಾಯಬೆಲೆ ಅಂಗಡಿ ವಿತರಕರ ಮೇಲೆ ಚಲನಚಿತ್ರದ ಟಿಕೆಟ್‌ಗಳನ್ನು ಬಲವಂತವಾಗಿ ಖರೀದಿಸುವಂತೆ ಆಹಾರ ಇಲಾಖೆ ಅಧಿಕಾರಿಗಳು ಒತ್ತಡ ಹೇರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ "ಸರ್ಕಾರಿ ನ್ಯಾಯಬೆಲೆ ಅಂಗಡಿ" ಚಲನಚಿತ್ರ ಇದೇ…

H.Mallikarjun

ಗಂಗಾವತಿಯಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭ

Board of Islamic Education's Talent Recognition and Prize Distribution Ceremony in Gangavathi ಗಂಗಾವತಿಯಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭ ಗಂಗಾವತಿ: "ಅಕ್ಷರ ಕಲಿಯುವ ಮತ್ತು ಕಲಿಸುವ ಚಟುವಟಿಕೆಯನ್ನು ಪುಣ್ಯದಾಯಕ ಕರ್ಮ ಎಂದು ಇಸ್ಲಾಂ ಪರಿಗಣಿಸುತ್ತದೆ. ಸಂಪತ್ತನ್ನು ನಾವು ಕಾಪಾಡುವುದಾದರೆ, ಜ್ಞಾನವು ನಮ್ಮನ್ನು ಕಾಪಾಡುತ್ತದೆ" ಎಂದು ಬಿಐಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು. ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್, ಗಂಗಾವತಿ ಘಟಕದ ವತಿಯಿಂದ ಸ್ಥಳೀಯ ಅಲೀ ಫಾತಿಮಾ ಶಾದಿ ಮಹಲ್‌ನಲ್ಲಿ…

H.Mallikarjun

ವೈದ್ಯ ವೃತ್ತಿ ಕೇವಲ ಜೀವನೋಪಾಯವಲ್ಲ, ನಿಜವಾದ ಸಮಾಜ ಸೇವೆ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ.

The medical profession is not merely a means of livelihood, but true social service: Minister Dr. Yathindra Siddaramaiah. The medical profession is not merely a means of livelihood, but true social service: Minister Dr. Yathindra Siddaramaiah. ವೈದ್ಯ ವೃತ್ತಿ ಕೇವಲ ಜೀವನೋಪಾಯವಲ್ಲ, ನಿಜವಾದ ಸಮಾಜ ಸೇವೆ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ. ಬೆಂಗಳೂರು: ವೈದ್ಯ ವೃತ್ತಿ ಕೇವಲ ಜೀವನೋಪಾಯಕ್ಕಾಗಿ ಮಾತ್ರ ಮಾಡುವ ಕೆಲಸವಲ್ಲ. ಅದು ನಿಜವಾದ ಸಮಾಜ ಸೇವೆಯಾಗಿದೆ. ರೋಗಿಗಳಿಗೆ…

H.Mallikarjun
- Sponsored -
Ad imageAd image

Editor's Pick

Weather
24°C
London
overcast clouds
26° _ 23°
56%
4 km/h
Sun
24 °C
Mon
27 °C
Tue
32 °C
Wed
37 °C
Thu
28 °C

Follow US

Discover Categories

ನೆಲೋಗಿಪುರದಲ್ಲಿ ರೂ. 27.46 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಸ್ಥಾಪನೆ & ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ನೆಲೋಗಿಪುರದಲ್ಲಿ ರೂ. 27.46 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರ ಸ್ಥಾಪನೆ & ವಿದ್ಯುತ್ ಮಾರ್ಗ ನಿರ್ಮಾಣ…

H.Mallikarjun

ಮುಂದಿನ‌ ದಿನಾಂಕದಂದು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕ ದಿನಾಚರಣೆ : ಅದ್ಯಕ್ಷರಾದ ಬಂಗಾರಪ್ಪ .ಸಿ.

ಮುಂದಿನ‌ ದಿನಾಂಕದಂದು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕ ದಿನಾಚರಣೆ : ಅದ್ಯಕ್ಷರಾದ ಬಂಗಾರಪ್ಪ .ಸಿ.…

H.Mallikarjun

ರೈತ ಸಂಘದಿಂದ ಸಂಸದರಿಗೆ ಮೂಲಭೂತ ಸೌಕರ್ಯಗಳಿಗಾಗಿ ಮನವಿ .ಅಮ್ಜಾದ್ ಖಾನ್ .

ರೈತ ಸಂಘದಿಂದ ಸಂಸದರಿಗೆ ಮೂಲಭೂತ ಸೌಕರ್ಯಗಳಿಗಾಗಿ ಮನವಿ .ಅಮ್ಜಾದ್ ಖಾನ್ .   Farmers' association…

H.Mallikarjun

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಸಮಿತಿ ರಚನೆಗೆ ಅಶೋಕಸ್ವಾಮಿ ಹೇರೂರ ಆಗ್ರಹ.

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಸಮಿತಿ ರಚನೆಗೆ ಅಶೋಕಸ್ವಾಮಿ ಹೇರೂರ ಆಗ್ರಹ. Ashokaswamy Herur demands the…

H.Mallikarjun
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

0

Death

0

More Information: Covid-19 Statistics

ಪ್ರಥಮ ನ್ಯೂರೋ ಮಸ್ಕ್ಯುಲರ್ ಸಮರ್ ಶಾಲೆ ರೀಜನಲ್ ತಜ್ಞತೆಯನ್ನು ನರ‍್ಮಿಸಲು ಸ್ಟ್. ಜಾನ್‌ನ ನ್ಯಾಷನಲ್ ಅಕಾಡೆಮಿ ಆಫ್ ಹೇಲ್ತ್ ಸೈನ್ಸಸ್‌ನಲ್ಲಿ ಆಯೋಜಿಸಲಾಗಿದೆ

 ಪ್ರಥಮ ನ್ಯೂರೋ ಮಸ್ಕ್ಯುಲರ್ ಸಮರ್ ಶಾಲೆ ರೀಜನಲ್ ತಜ್ಞತೆಯನ್ನು ನರ‍್ಮಿಸಲು ಸ್ಟ್. ಜಾನ್‌ನ ನ್ಯಾಷನಲ್ ಅಕಾಡೆಮಿ ಆಫ್ ಹೇಲ್ತ್ ಸೈನ್ಸಸ್‌ನಲ್ಲಿ ಆಯೋಜಿಸಲಾಗಿದೆ.  Inaugural Neuro Muscular Summer School to Build Regional Expertise hosted at St. John’s National…

H.Mallikarjun
- Sponsored -
Ad image