Breaking News

Tag Archives: kalyanasiri News

ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ ಗಂಜಿ ಮೆರವಣಿಗೆ ಹಾಗೂ ವಿಶೇಷ ಪೂಜೆ

Porridge procession and special pooja on the occasion of Adi month at Om Shakti temple. ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಪಟ್ಟಣದಲ್ಲಿ ಆಚರಿಸುವ ಪ್ರತಿವರ್ಷದಂತೆ ಈ ವರ್ಷವು ಶ್ರೀ ಓಂ ಶಕ್ತಿ ದೇವಾಲಯದಲ್ಲಿ ಗಂಜಿ ಮೆರವಣಿಗೆ ಹಾಗೂ ವಿಶೇಷ ಪೂಜೆಯನ್ನು ಓಂ ಶಕ್ತಿ ಟ್ರಸ್ಟ್ ಮೂಲಕ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಓಂ ಶಕ್ತಿ ಟ್ರಸ್ಟ್ ನ ಅಧ್ಯಕ್ಷರಾದ ಸೋಮೇಗೌಡ ಮಾತನಾಡಿ ಓಂ …

Read More »

ಸಾಲೂರುಶ್ರೀಗಳ ಜನ್ಮದಿನಕ್ಕೆ ಸಾಕ್ಷಿಯಾದ ಭಕ್ತರು

Salur Devotees witnessing the birthday of Shri .ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಭಕ್ತಿಯ ಮುಕ್ತಿ ಪಡೆಯಲು ಶ್ರೇಷ್ಠವಾದ ಆಗರ ಸಾಲೂರುಮಠ, ಕಾಯಕ ಮಾಡಿ ಕೈಲಾಸ ಕಾಣುವ ಹನೂರು ತಾಲ್ಲೊಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಗುರುಸ್ವಾಮಿಗಳು. ಶ್ರೀಗಳಿಗೆ ಜನ್ಮದಿನದಶುಭಾಶಯಗಳನ್ನು ಎಲ್ಲಾ ಭಕ್ತರು ಆಚರಿಸಿದರು.ಭಕ್ತಕೋಟಿಯನ್ನು ಸೃಷ್ಟಿಸಿ, ಹರಸಿ ಹಾರೈಸುವ ಶ್ರೀಗಳು.ಜ್ಞಾನ, ಅನ್ನದಾಸೋಹವನ್ನು ನಿತ್ಯ ನಿರಂತರವಾಗಿ ಮಾಡಿಕೊಂಡು ಬಂದ ಶ್ರೀಗಳು.ಅನೇಕ ದುರ್ಜನರುಗಳನ್ನು ಸಜ್ಜನರಾಗಿ …

Read More »

ಧಮ್ಮ ದೀಪೋತ್ಸವ ಅರಿವಿನ ಸಂಕೇತ

Dhamma Dipotsava is a symbol of awareness ಗಂಗಾವತಿ: ಇಂದು ದಿನಾಂಕ: ೦೨.೦೮.೨೦೨೩ ರಂದು ಧಮ್ಮ ದೀಪ ಕಾರ್ಯಕ್ರಮವು ಹುಸೇನಪ್ಪ ಹಂಚಿನಾಳ ವಕೀಲರು ಅವರ ಮನೆಯಲ್ಲಿ ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ದೇವೆಂದ್ರಪ್ಪ ಹೆಗ್ಗಡೆ ಶಹಾಪುರರವರು ಮಾಡಿ, ಧಮ್ಮವೆಂದರೆ ಎಲೆಯ ಮರೆಯ ನಿಧಾನದಂತೆ ಭೂಮಿಯ ಆಳದಲ್ಲಿ ಹರಿಯುವ ನೀರ ಪ್ರವಾಹದಂತೆ. ಧಮ್ಮದ ಬೆಳಕಿನಲ್ಲಿ ಬುದ್ದನೆಡೆ ನಮ್ಮ ನಡೆ. ನಮ್ಮನ್ನು ನಾವು ಬುದ್ಧನಿಗೆ ನಮಿಸುವ ಮೂಲಕ ನಮ್ಮ ಸಂಸ್ಕಾರವನ್ನು ಹೆಚ್ಚಿಸಿಕೊಳ್ಳುವುದು. ಬುದ್ಧನಿಗೆ …

Read More »

ಎಡದಂಡೆ ಕಾಲುವೆ ನೀರು ಬಿಡಲು ಆಗ್ರಹ: ಲಂಕೇಶ ಗುಳದಾಳ

Demand to release left bank canal water: Lankesha Guldala ಗಂಗಾವತಿ: ತುಂಗಭದ್ರಾ ಜಲಾಶಯದಿಂದ ತಕ್ಷಣವೇ ಎಡದಂಡೆ ಕಾಲುವೆ ನೀರು ಬಿಡುವಂತೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಲಂಕೇಶ ಗುಳದಾಳ ಪ್ರಕಟಣೆಯಲ್ಲಿ ತಿಳಿಸಿದರು.ತುಂಗಭಧ್ರಾ ಜಲಾಶಯದ ಹಿನ್ನೀರಿನ ಮಟ್ಟ ಹೆಚ್ಚಾಗಿ ಜಲಾಶಯ ಭರ್ತಿಯಾಗಿದ್ದು, ರೈತರು ಬಿತ್ತನೆ ಮಾಡಿದ ಬೀಜಗಳಿಂದ ಈಗಾಗಲೇ ಸಸಿಗಳು ಬಂದಿದ್ದು, ರೈತರಿಗೆ ನೀರಿನ ಅವಶ್ಯಕತೆ ತುಂಬಾ ಇರುತ್ತದೆ. ಸರಿಯಾದ ಸಮಯಕ್ಕೆ ನೀರು ಬಿಡದೇ ಇದ್ದರೆ, ಹವಾಮಾನ …

Read More »

ಟೆಕ್ಸ್‌ಟೈಲ್ ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್  : ಜಿ.ಶೋಭದೇವಿ

State Eighth Rank in Textile Engineering : G.Shobhadevi ಕಾರಟಗಿ : ಪಟ್ಟಣದ ಪುರಸಭೆ ಸದಸ್ಯೆ ಜಿ.ಅರುಣಾದೇವಿ ನಾಗರಾಜ ಅವರ ಪುತ್ರಿ ಜಿ.ಶೋಭದೇವಿ, ದಾವಣಗೇರಿ ಬಾಪೂಜಿ ಇಂಜಿನಿಯರಿಂಗ್ ಟೆಕ್ನಾಲಜಿ ಕಾಲೇಜಿನಲ್ಲಿ ಟೆಕ್ಸ್‌ಟೈಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಧ್ಯಯ ಮಾಡುತ್ತಿದ್ದು, ರಾಜ್ಯಕ್ಕೆ ಎಂಟನೇ ರಾಂಕ್ ಗಳಿಸಿದ್ದಾರೆ. ವಿದ್ಯಾರ್ಥಿನಿಗೆ ಸೋಮವಾರ ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿವಿಯಲ್ಲಿ ಆಯೋಜಿಸಿದ್ದ ಘಟಿಕೋತ್ವದಲ್ಲಿ ಕುಲಪತಿಗಳು ಸನ್ಮಾನಿಸಿ ಗೌರವಿಸಿದರು. ಪುರಸಭೆ ಸದಸ್ಯೆ ಜಿ.ಅರುಣಾದೇವಿ ನಾಗರಾಜ ತಮ್ಮ ಪುತ್ರಿಯ ಸಾಧನೆಗೆ …

Read More »

ಗದಗ ಮುಂಬಾಯಿ ರೈಲು ಗಂಗಾವತಿಗೆ ವಿಸ್ತರಿಸಲು ಜೈನ್ ಟ್ರಸ್ಟ್ ಶಾಸಕರಿಗೆ ಮನವಿ

Jain Trust appeals to MLAs to extend Gadag Mumbai train to Gangavati ಗಂಗಾವತಿ: ಗಂಗಾವತಿ-ಕಾರಟಗಿ-ಯಶವAತಪುರ ರೈಲು ಗಂಗಾವತಿಯಿದ ಹೊರಟುಬೆಳಗ್ಗೆ ೬ ಗಂಟೆಗೆ ಬೆಂಗಳೂರು ತಲುಪಬೇಕು ಅಲ್ಲದೆ ಗದಗ-ಮುಂಬಾಯಿ,ಮುಂಬಾಯಿ-ಗದಗ ರೈಲು ಪ್ರಯಾಣ ಗಂಗಾವತಿವರೆಗೆ ವಿಸ್ತರಿಸಬೇಕೆಂದುಗAಗಾವತಿಯ ಜೈನ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು ಶಾಸಕ ರಿಗೆ ಮನವಿ ಸಲ್ಲಿಸಿದ್ದಾರೆ.ಗಂಗಾವತಿ ರೈಲ್ವೆ ನಿಲ್ದಾಣದಲ್ಲಿ ರಿಜರ್ವೇಷನ್ ಕೌಂಟರ್ ತೆರೆಯಬೇಕು, ಸ್ವಯಂಚಾಲಿತ ಲಿಫ್ಟ್ಅಳವಡಿಬೇಕು, ರೈಲ್ವೆ ನಿಲ್ದಾಣದ ಹೆಸರನ್ನು ಕಿಷ್ಕಿಂದಾ ನಿಲ್ದಾಣ ಎಂದು ಹೆಸರಿಡಬೇಕು,ಗಂಗಾವತಿಯಿಂದ ಅಯೋದ್ಯೆವರೆಗೆ …

Read More »

ಶಿಶು ಪಾಲನಾ ಕೇಂದ್ರದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿ-ತಾಪಂ ಇಓ ಲಕ್ಷ್ಮೀದೇವಿ ಸಲಹೆ

Create a good environment in the child care center-Tampam EO Lakshmidevi advises ಶಿಶು ಪಾಲನಾ ಕೇಂದ್ರಗಳ ಮಹಿಳಾ ಕೇರ್ ಟೇಕರ್ಸ್ ಅವರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ಗಂಗಾವತಿ : ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ನರೇಗಾ ಯೋಜನೆಯಡಿ ಆರಂಭವಾಗುತ್ತಿರುವ ಶಿಶು ಪಾಲನಾ ಕೇಂದ್ರದ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ಮಹಿಳಾ ಕೇರ್ ಟೇಕರ್ಸ್ ಅವರಿಗೆ ಬುಧವಾರ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರವನ್ನು ತಾಪಂ ಕಾರ್ಯನಿರ್ವಾಹಕ …

Read More »

ಮಹಾಂತ ಜೋಳಿಗೆಯ ಶಿವಶಿಲ್ಪಿಯ ಜನ್ಮದಿನ: ವಿವಿಧ ಕಾರ್ಯಕ್ರಮ

Mahantha Jolige Shivashilpi's Birthday: Various Programmes ಕೊಪ್ಪಳ ಆಗಸ್ಟ್ 01 (ಕರ್ನಾಟಕ ವಾರ್ತೆ): ಮಹಾಂತ ಜೋಳಿಗೆಯ ಶಿವಶಿಲ್ಪಿ, ವ್ಯಸನಮುಕ್ತ ಆಂದೋಲನದ ಹರಿಕಾರರಾದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಇಳಕಲ್‌ದ ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಹಿನ್ನೆಲೆಯ ವ್ಯಸನ ಮುಕ್ತ ದಿನವನ್ನು ಜನಜಾಗೃತಿ ಜಾಥಾ, ಪ್ರತಿಜ್ಞಾವಿಧಿ ಬೋಧನೆ, ವಿಶೇಷ ಉಪನ್ಯಾಸ, ಕರಪತ್ರಗಳ ಬಿಡುಗಡೆ ಮೂಲಕ ಆಗಸ್ಟ್ 1ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ …

Read More »

ಜನರ ಸಮಸ್ಯೆ ಆಲಿಸಿದ ಜಿಪಂ ಸಿಇಓಜನರಿಂದ ಅಹವಾಲು ಸಲ್ಲಿಕೆ, ಸಭೆಯಲ್ಲಿ ತಾಲೂಕು ಅನುಷ್ಠಾನ ಅಧಿಕಾರಿಗಳು ಭಾಗಿ

Acceptance of people's report every Tuesday, statement of BJP CEO Rahul Ratnam Pandey ಗಂಗಾವತಿ : ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ (ಅಹವಾಲು) ಸ್ವೀಕಾರ ಸಭೆ ಮಂಗಳವಾರ ನಡೆಯಿತು. ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು, ಅಹವಾಲು ಸಲ್ಲಿಕೆಗೆ ಬಂದ ಜನರನ್ನು ಒಬ್ಬೊಬ್ಬರನ್ನಾಗಿ ಸಭೆಗೆ ಕರೆದು ಸಮಾಧಾನದಿಂದ ಜನರ ಸಮಸ್ಯೆ ಆಲಿಸಿ, …

Read More »

ಕಾಂಗ್ರೇಸ್ ಸಮಿತಿಗೆ ಸಂಯೋಜಕರಾಗಿ ಶ್ರೀ ಉಮೇಶ್ ಬಾಬು ಆಯ್ಕೆ

Shri Umesh Babu was selected as the Coordinator of the Congress Committee .ವರದಿ : ಬಂಗಾರಪ್ಪ ಸಿ ಹನೂರು .ಬೆಂಗಳೂರು :ಗಾಂದಿನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 94 -ಗಾಂದಿನಗರ ವಾರ್ಡ್ ಕಾಂಗ್ರೇಸ್ ಸಮಿತಿಗೆ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ .ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಶ್ರೀ ಉಮೇಶ್ ಬಾಬು ತನಗೆ ನೀಡಿದ ಹೋಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ವಾರ್ಡ್ ಕಾಂಗ್ರೇಸ್ ಸಮಿತಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲು …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.