Breaking News

ಗದಗ ಮುಂಬಾಯಿ ರೈಲು ಗಂಗಾವತಿಗೆ ವಿಸ್ತರಿಸಲು ಜೈನ್ ಟ್ರಸ್ಟ್ ಶಾಸಕರಿಗೆ ಮನವಿ

Jain Trust appeals to MLAs to extend Gadag Mumbai train to Gangavati


ಗಂಗಾವತಿ: ಗಂಗಾವತಿ-ಕಾರಟಗಿ-ಯಶವAತಪುರ ರೈಲು ಗಂಗಾವತಿಯಿದ ಹೊರಟು
ಬೆಳಗ್ಗೆ ೬ ಗಂಟೆಗೆ ಬೆಂಗಳೂರು ತಲುಪಬೇಕು ಅಲ್ಲದೆ ಗದಗ-ಮುಂಬಾಯಿ,
ಮುಂಬಾಯಿ-ಗದಗ ರೈಲು ಪ್ರಯಾಣ ಗಂಗಾವತಿವರೆಗೆ ವಿಸ್ತರಿಸಬೇಕೆಂದು
ಗAಗಾವತಿಯ ಜೈನ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು ಶಾಸಕ ರಿಗೆ ಮನವಿ ಸಲ್ಲಿಸಿದ್ದಾರೆ.
ಗಂಗಾವತಿ ರೈಲ್ವೆ ನಿಲ್ದಾಣದಲ್ಲಿ ರಿಜರ್ವೇಷನ್ ಕೌಂಟರ್ ತೆರೆಯಬೇಕು, ಸ್ವಯಂಚಾಲಿತ ಲಿಫ್ಟ್
ಅಳವಡಿಬೇಕು, ರೈಲ್ವೆ ನಿಲ್ದಾಣದ ಹೆಸರನ್ನು ಕಿಷ್ಕಿಂದಾ ನಿಲ್ದಾಣ ಎಂದು ಹೆಸರಿಡಬೇಕು,
ಗಂಗಾವತಿಯಿಂದ ಅಯೋದ್ಯೆವರೆಗೆ ರೈಲ್ವೆ ಸಂಚಾರ ವಿಸ್ತರಿಸಬೇಕೆಂದು
ಒತ್ತಾಯಿಸಿದ್ದಾರೆ. ಟ್ರಸ್ಟ್ನ ಮಹಾವೀರ್ ಜೈನ್, ಉತ್ತಮರಾಜ್ ಬೊಮ್, ಬಾಬುಲಾಲ್ ಬಾಂಟೀಯಾ
ಹಾಗು ಡುಂಗರ್ ಚಂದ್ ಜೈನ್ ಇತರರಿದ್ದರು.

ಜಾಹೀರಾತು

About Mallikarjun

Check Also

ಗಂಗಾವತಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸಂಸದ ರಿಂದ ೫ ಲಕ್ಷ ಅನುದಾನ

MP A grants Rs 5 lakh to Sri Raghavendra Swamy Math in Gangavathi Nagar ಗಂಗಾವತಿ: …

Leave a Reply

Your email address will not be published. Required fields are marked *