Asharya Colony Residents Call Headmaster to Pay Property Tax ಯಲಬುರ್ಗಾ.ನ.6.: ಪಟ್ಟಣದ ಬೇವೂರು ರಸ್ತೆ ಹತ್ತಿರದ ಆಶ್ರಯ ಕಾಲೋನಿ ನಿವಾಸಿಗಳು ಪಟ್ಟಣ ಪಂಚಾಯತಗೆ ಆಸ್ತಿ ತೆರಿಗೆ ತುಂಬಿ ಫಾರಂ ನ.3 ಪಡೆಯಲು ಪಪಂ ಮುಖ್ಯಾಧಿಕಾರಿ ನಾಗೇಶ್ ಹೇಳಿದರು.ಪಟ್ಟಣದಲ್ಲಿ ಸೋಮವಾರ ಪತ್ರಿಕಾ ಮಾಧ್ಯಮದವರ ಜೊತೆ ಮಾತನಾಡಿದರು ಆಶ್ರಯ ಕಾಲೋನಿಯಲ್ಲಿ ಸುಮಾರು 400 ನೂರು ಮನೆಗಳಿದ್ದು ಬಡ ವರ್ಗದ ಜನತೆ ವಾಸವಾಗಿದ್ದು ಈ ಆಶ್ರಯ ಕಾಲೋನಿ ಮನೆ ಹಂಚಿಕೆ ಕುರಿತು …
Read More »೨೦೨೪ ರಲ್ಲಿ ನಡೆಯುವ ಸಂತ ರಾಷ್ಟ್ರೀಯ ಈ ಮಟ್ಟದ ಪಾನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಗೇಮ್ಸ್ಗೆ ಆಯ್ಕೆ.
Selection for the Pan Masters Athletics Games of this level in Sant Rashtriya in 2024. ಗಂಗಾವತಿ: ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ದಿನಾಂಕ ೪ ಮತ್ತು ೫ ನವಂಬರ್ ೨೦೨೩ ರಂದು ಧಾರವಾಡದ ಆರ್.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಸ್ಟೇಟ್ ಓಪನ್ ನ್ಯಾಷನಲ್ ಮಾಸ್ರ್ಸ್ ಗೇಮ್ಸ್ ನಡೆಸಲಾಯಿತು.ಇದರಲ್ಲಿ ಭಾಗವಹಿಸಿದ ರನ್ನರ್ಸ್ ಯುನಿಟಿ ಟೀಮ್ ಗಂಗಾವತಿಯ ಒಟ್ಟು ನಾಲ್ಕು ಸ್ಪರ್ದಾಳುಗಳು ಭಾಗವಹಿಸಿ ಮೂರು ಚಿನ್ನದ …
Read More »ದೇವದಾಸಿಯರ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ
Protest demanding various demands of Devadasis ಗಂಗಾವತಿ: ನಮ್ಮ ದೇಶ ಸ್ವಾತಂತ್ರ್ಯ ಪಡೆದು ೭೫ ವರ್ಷ ಕಳೆದರೂ, ಬ್ರಿಟಿಷರ ಕಾಲದಲ್ಲೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ನಿಷೇಧಿಸಿದ್ದರೂ, ಈಗಲೂ ಇದು ಕರ್ನಾಟಕದಲ್ಲಿ ಮುಂದುವರೆದಿರಲು ಒಕ್ಕೂಟ ಹಾಗೂ ರಾಜ್ಯ ಸರಕಾರಗಳ ಉದಾಸೀನ ಹಾಗೂ ನಿರ್ಲಕ್ಷö್ಯವೇ ಪ್ರಮುಖ ಕಾರಣವಾಗಿದೆಯೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ವಿಷಾದ ವ್ಯಕ್ತಪಡಿಸಿದೆ.ದೇವದಾಸಿಯರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ೬ನೇ ನವೆಂಬರ್ ೨೦೨೩ ರಿಂದ ಮೂರು ದಿನಗಳ …
Read More »ಪೊಲೀಸರ ತಾರತಮ್ಯಕ್ಕೆ ಶ್ರೀಕಾಂತಖಂಡನೆಮಾಜಿ ಶಾಸಕರಿಗೆ ಎಸ್ಕಾರ್ಟ್: ಮೂರ್ತಿ ಕಳ್ಳತನಕ್ಕೆ ಮೌನ
Srikanta condemns police discrimination Escort for former MLA: Silence on idol theft ಗಂಗಾವತಿ:ತಾಲೂಕಿನ ಪಂಪಾಸರೋವರ ಬಳಿ ಆಂಜನೇಯ ಮೂರ್ತಿ ಕಳ್ಳತನವಾಗಿ ನಾಲ್ಕು ದಿನವಾಗುತ್ತಿದ್ದರೂ ಗಂಗಾವತಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ. ಆದರೆ ಇಲಾಖೆಯ ನಿಯಮ ಉಲ್ಲಂಘಿಸಿ ಮಾಜಿ ಶಾಸಕರಿಗೆ ಎಸ್ಕಾರ್ಟ್ ವಾಹನದ ಮೂಲಕ ಭಾರಿ ಭದ್ರತೆ ನೀಡುತ್ತಾ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಿ ಆಕ್ರೋಶ …
Read More »SSLC ಮಕ್ಕಳಿಗಾಗಿ ಗ್ರಾಮೀಣ ಭಾರತಿ 90. 4ಎಫ್.ಎಮ್. ನಲ್ಲಿ ರೇಡಿಯೋ ಪಾಠಗಳ ಯಶಸ್ವಿ ಪ್ರಸಾರ; ಶಾಲಾ ಮಕ್ಕಳಿಂದ ಉತ್ತಮ ಪ್ರತಿಕಿಯೆ
Grameen Bharati for SSLC Children 90. 4F.M. Successful broadcast of radio lessons in; Good feedback from school children ಗಂಗಾವತಿ ಫೆ. 06:ಇಂದು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 10ನೇ ತರಗತಿಯ ಫಲಿತಾಂಶ ಸುಧಾರಣೆ ಕಾರ್ಯಾಗಾರದಲ್ಲಿ ರೇಡಿಯೋ ಪಾಠ ಕಾರ್ಯಕ್ರಮವನ್ನು ಗ್ರಾಮೀಣ ಭಾರತಿ 90.4ಎಫ್ಎಂ ನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಇಂದು ಕನ್ನಡ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜಯಶ್ರೀ ಹಕ್ಕಂಡಿ, ಕರೇಗೌಡ ಬಿಳೆ ಮತ್ತು ಬಸವರಾಜ್ …
Read More »ಜಂಗಮರ್ ಕಲ್ಗುಡಿಗೆ ಜಿಪಂ ಸಿಇಓ ಭೇಟಿ ವಿವಿಧ ಕಾಮಗಾರಿಗಳ ಪರಿಶೀಲನೆ
JPM CEO visits Jangamar Kalgudi to inspect various works ಗಂಗಾವತಿ ತಾಲೂಕಿನ ಜಂಗಮರ್ ಕಲ್ಗುಡಿ ಗ್ರಾಮ ಪಂಚಾಯತ್ ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಸೋಮವಾರ ಬೆಳಗ್ಗೆ 8.30 ಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಗ್ರಾಮದ ಒಂದನೇ ವಾರ್ಡ್ ಗೆ ಜಿಪಂ ಸಿಇಓ ಅವರು ಭೇಟಿ ನೀಡಿ ಪ್ರಗತಿ ಹಂತದಲ್ಲಿ ಇರುವ ಚರಂಡಿ ಕಾಮಗಾರಿ, ಸ್ಮಶಾನದ ಸ್ಥಳ, ಆಸ್ಪತ್ರೆ, …
Read More »ಅಯೋಧ್ಯೆರಾಮಮಂದಿರದೇವಸ್ಥಾನದಕೆತ್ತನೆಯಲ್ಲಿ ಗಂಗಾವತಿಯ ಶಿಲ್ಪಕಲಾವಿದಪ್ರಶಾಂತ ಸೋನಾರ್
Sculptor of Gangavati in Ayodhya Ram Mandir temple carving Tranquil sonar ಗಂಗಾವತಿ: ಅಯೋಧ್ಯೆ ರಾಮಮಂದಿರವು ಮುಂದಿನ ಜನೇವರಿ-೨೦೨೪ ರಲ್ಲಿ ಉದ್ಘಾಟನೆಗೊಳ್ಳಲಿದ್ದು, ದೇವಸ್ಥಾನದ ನಿರ್ಮಾಣ ಹಾಗೂ ಕಂಬಗಳ ಕಸೂತಿ ಕಲೆ ಭರದಿಂದ ಸಾಗುತ್ತಿದೆ. ಅದರ ಪ್ರಯುಕ್ತ ನಮ್ಮ ಗಂಗಾವತಿಯ ಸ್ಥಳೀಯ ಶಿಲ್ಪ ಕಲಾವಿದ ಪ್ರಶಾಂತ ಸೋನರ್ ಅವರು ಅಯೋಧ್ಯೆ ರಾಮಮಂದಿರ ದೇವಸ್ಥಾನದ ನಿರ್ಮಾಣದಲ್ಲಿ ಶಿಲ್ಪಿಕಲಾವಿದರಾಗಿ ಆಯ್ಕೆಯಾಗುವ ಮೂಲಕ ಅಯೋಧ್ಯೆಗೆ ತೆರಳಿರುವುದು ಗಂಗಾವತಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಉಪನ್ಯಾಸಕರಾದ …
Read More »ಪ್ರತಿ ಸಮುದಾಯಕ್ಕೂ ಸಂಘಟನೆಗಳೆ ಶಕ್ತಿಯಾಗಿವೆ : ಶಾಸಕ ಎಂ.ಆರ್ಮಂಜುನಾಥ್.
Organizations are the strength of every community: MLA MR Manjunath. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ನಾವು ಆಚರಿಸುತ್ತಿರುವ ವಾಲ್ಮೀಕಿ ಜಯಂತಿ ಭೂಮಿಯ ಮೇಲೆ ನಾವು ಇರುವವರೆಗೂ ಅವರ ಗ್ರಂಥ ಹಜರಾಮರವಾಗಿದೆ ,ಈ ಸಮುದಾಯವು ಸಹ ಇತರೆ ಸಮುದಾಯಗಳಂತೆ ಮುಖ್ಯ ವಾಹನಿಗೆ ಬರಬೇಕು ಎಂದು ಶಾಸಕ ಎಂಆರ್ ಮಂಜುನಾಥ್ ತಿಳಿಸಿದರು . ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದಿಂದ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ …
Read More »ಮುಂಬಡ್ತಿ ಪಡೆದ ಷರೀಫ್ ಗೆ ಅಬ್ದುಲ್ ರೆಹಮಾನ್ ರಿಂದ ಸನ್ಮಾನ
Appreciation from Abdul Rahman to promoted Sharif ಯಲಬುರ್ಗಾ.ನ.5.: ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕ ಹುದ್ದೆಯಿಂದ ಉಪ ವಲಯ ಅರಣ್ಯಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿದ ಷರೀಫ್ ಕೊತ್ವಾಲ ಅವರಿಗೆ ಯಲಬುರ್ಗಾ ಪಟ್ಟಣದಲ್ಲಿ ಜೆ.ಕೆ ಎಂಟರ್ ಪ್ರೈಜಸ್ ಮಾಲಕರಾದ ಅಬ್ದುಲ್ ರೆಹಮಾನ್ ಎ ಜರಕುಂಟಿ ಅವರು ಸನ್ಮಾನಿಸಿದರು.ಬಳಿಕ ಈ ಕುರಿತಂತೆ ಅಬ್ದುಲ್ ರೆಹಮಾನ್ ಅವರು ಮಾತನಾಡಿ ಅರಣ್ಯ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಅರಣ್ಯ ಪಾಲಕರಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು …
Read More »ಭಾರತ ದೇಶದ ಶ್ರೇಷ್ಠ ಕ್ರೀಡಾಪಟು ವಿರಾಟ್ ಕೊಹ್ಲಿ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಟ್ಟ ವನಸಿರಿ ತಂಡ
Vanasiri team planted saplings as part of India’s great sportsman Virat Kohli’s birthday ಸಿಂಧನೂರು: ತಾಲೂಕಿನ ಮಲ್ಲಾಪೂರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಭಾರತ ದೇಶದ ಹೆಮ್ಮೆಯ ಕ್ರೀಡಾಪಟುಗಾರರಾದ ವಿರಾಟ್ ಕೊಹ್ಲಿ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿನೆಡುವ ಕಾರ್ಯಕ್ರಮ ಹಾಗೂ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭಾರತದ ಶೇಷ್ಠ ಕ್ರಿಕೆಟ್ ಆಟಗಾರ ವಿರಾಟ್ ಕೋಹ್ಲಿ ಅವರ …
Read More »