Breaking News

Tag Archives: kalyanasiri News

ನೂತನ ಪಿಎಸ್ಐ ಪುಂಡಪ್ಪ ಚವ್ಹಣ ಅವರು ಅಧಿಕಾರ ವಹಿಸಿಕೊಂಡರು

New PSI Pundappa Chavan took over ಗಂಗಾವತಿ,04 :ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಪುಂಡಪ್ಪ ಅವರು ತಮ್ಮ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಸ್ಥಿತಿಗತಿಗಳನ್ನು ಕುರಿತುಚರ್ಚೆಸಿದರು,ಇದರೊಂದಿಗೆ ನೂತನವಾಗಿ ಪಿಎಸ್ಐ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ ಗುರು ಹಿರಿಯರು ಸನ್ಮಾನಿಸಿದರು ಪಿಎಸ್ಐ ಪುಂಡಪ್ಪ ಕೆಲವೊಂದು ಆಯಕಟ್ಡಿನ ಸ್ಥಳಗಳನ್ನು ಗುರುತಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುವದಾಗಿ ಸೂಚಿಸಿದರು ಆದಷ್ಟು ಬೇಗನೆ ಕೆಲವು …

Read More »

ಮಹಿಂದ್ರ ಮುನ್ನೋಟ್ ಚೈನ್ ಮಾಲೀಕರು ಮಾರುತಿ ಮೆಡಿಕಲ್ ಬೆಂಗಳೂರು ಅವರಿಂದ ಮೊದಲ ಹಂತದಲ್ಲಿ 50,000 ನೋಟ್ ಪುಸ್ತಕ ವಿತರಣೆ.

Distribution of 50,000 note books in first phase by Maruti Medical Bangalore, owner of Mahindra Munnote chain. ಗಂಗಾವತಿ, 4:ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಶ್ರೀ ಮಹೇಂದ್ರ ಮುನ್ನೋಟ್ ಜೈನ್. ಮಾಲೀಕರು. ಮಾರುತಿ ಮೆಡಿಕಲ್ಸ್ ಬೆಂಗಳೂರು. ಇವರು ಉಚಿತವಾಗಿ ಮೊದಲ ಹಂತದಲ್ಲಿ ನೀಡಿರುವ 50000 ನೋಟ್ ಬುಕ್ ಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೆಂಕಟೇಶ್ ರಾಮಚಂದ್ರಪ್ಪ ಸರ್ ಹಾಗೂ ಸಮನ್ವಯಾಧಿಕಾರಿಗಳಾದ …

Read More »

ಸೊಳ್ಳೆಯಿಂದ ಹರಡುವ ಕಾಯಿಲೆಗಳು ಹಾಗೂ ನಿಯಂತ್ರಣದ ಕುರಿತಾಗಿ ತರಬೇತಿ ಕಾರ್ಯಕ್ರಮ

Training program on mosquito borne diseases and control ಗಂಗಾವತಿ: ಇಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ,ಗಂಗಾವತಿ ಕಾರಟಗಿ ಕನಕಗಿರಿ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಸೊಳ್ಳೆಯಿಂದ ಹರಡುವ ಕಾಯಿಲೆಗಳು ಹಾಗೂ ನಿಯಂತ್ರಣದ ಕುರಿತಾಗಿ ತರಬೇತಿ ಕಾರ್ಯಕ್ರಮವನ್ನ ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳಾದ ಡಾ. ವೆಂಕಟೇಶ್ ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮವನ್ನು ಹಮ್ಮಿಕೊಂಡ ಉದ್ದೇಶ …

Read More »

ಶೃಂಗಾರ2ನೇ ಮಹಾದಿ ವೇಷಣಕ್ಕೆ ಗಂಗಾವತಿ ತಾಲೂಕ ಶಾಮಿಯಾನ ಹಾಗೂ ಸಪ್ಲೇಸ್ ಘಟಕದಿಂದ 60ಕ್ಕೂ ಅಧಿಕ ಸದಸ್ಯರು ಭಾಗವಹಿಸಲಿದ್ದಾರೆ-ಗುರುರಾಜ್ ಚೆಲ್ಲೂರು

More than 60 members from Gangavati Taluk Shamiana and Suplace Unit will participate in Shringara 2nd Mahadi Veshan - Gururaj Chellur ಗಂಗಾವತಿ, 3: ಉತ್ತರ ಕರ್ನಾಟಕ ಶಾಮಿಯನ್ ಸಪ್ಲೈ ಲೈಟಿಂಗ್ ಧ್ವನಿವರ್ಧಕ ಹಾಗೂ ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ವಿಜಯನಗರ ಜಿಲ್ಲೆ , ಅಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲೆಫೇರ್ ಆರ್ಗನೈಸೇಶನ್ ನವದೆಹಲಿ ಹಾಗೂ ಶಾಮಿಯಾನಾ ಸಪ್ಲಿಯರ್ಸ್ ಅಸೋಸಿಯೇಷನ್ ಹುಬ್ಬಳ್ಳಿ …

Read More »

ಹರ್ಷವರ್ಧನ ಪತ್ತಾರ ಅವರಿಗೆ ಉತ್ತಮ ಭವಿಷ್ಯವಿದೆ : ಬಿ.ಕೆ.ರವಿ

Harshvardhan Pattara has a bright future: B.K.Ravi ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ತಳಕಲ್ಲದ ರಂಗಭೂಮಿ ಕಲಾವಿದರಾದ ಭಾಗ್ಯವಂತಪ್ಪ(ಭಾಗ್ಯವಾನ್) ಇವರ ಗಂಡು ಮೊಮ್ಮಗನಾದ ಕುಮಾರ ಹರ್ಷವರ್ಧನ ವೀರಶೇಖರ ಪತ್ತಾರ ಇವರು ಅದ್ಭುತ ಚಿತ್ರ ಕಲಾವಿದರಾಗಿದ್ದು, ಕಿರಿಯವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡುತ್ತಿದ್ದಾರೆ. ಕೇವಲ ಪೆನ್ಸಿಲ್‌ನಿಂದ ನನ್ನ ಭಾವ ಚಿತ್ರ ತೆಗೆದಿರುವುದನ್ನು ನೋಡಿ ಕೆಲಕ್ಷಣ ನಾನು ಭಾವುಕನಾದೆನು. ಹರ್ಷವರ್ಧನ ಪತ್ತಾರ ಅವರು ನಿರಂತರವಾಗಿ ಈ ಕಲೆಯನ್ನು ಮುಂದುವರೆಸಿಕೊAಡು ಹೋದರೆ …

Read More »

ರಂಗನಾಥಸ್ವಾಮಿ ದೇವಸ್ಥಾನ 1,31,158/-ರೂ ಹಾಗೂ ಜಯಲಕ್ಷ್ಮೀ ದೇವಸ್ಥಾನ ಪಂಪಾ ಸರೋವರ 2,61,636/-ರೂ ಒಟ್ಟು 3,92,794/- ರೂ ಹುಂಡಿಯಲ್ಲಿ ಸಂಗ್ರಹ

Ranganathaswamy Temple Rs 1,31,158/- and Jayalakshmi Temple Pampa Sarovar Rs 2,61,636/- Total collection of Rs 3,92,794/- in Hundi ಗಂಗಾವತಿ: ಇಂದು ತಾಲೂಕಿನ ಆನೆಗುಂದಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಜಯಲಕ್ಷ್ಮೀ ದೇವಸ್ಥಾನ ಚಿಕ್ಕರಾಂಪುರದಲ್ಲಿಇಂದು ದಿ. 03-08-2023 ರಂದು ಮಾನ್ಯ ತಹಶೀಲ್ದಾರರು ಗಂಗಾವತಿ ಇವರ ನಿರ್ದೇಶನದಂತೆ ಮಂಜುನಾಥ ಹಿರೇಮಠ ಕಂದಾಯ ನಿರೀಕ್ಷಕರು ಗಂಗಾವತಿ ಹಾಗೂ ದೇವಸ್ಥಾನದ ಆಡಳಿತಧಿಕಾರಿಗಳು ಇವರ ನೇತೃತ್ವದಲ್ಲಿ ಶ್ರೀ …

Read More »

ವೆಂಕಟಗಿರಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ

Inauguration of Venkatagiri Gram President and Vice President ಗಂಗಾವತಿ.03 ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಅಕ್ಕಮ್ಮ ಗಂಡ ಪರಸಪ್ಪ ಕಂದಕೂರು ಹಾಗೂ ಉಪಾಧ್ಯಕ್ಷರಾಗಿ ಕುರಿ ಹುಲಿಗೆಮ್ಮ ತಿರುಪತೆಪ್ಪ ನಂತರ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ‌ ಪೂಜೆ ಸಲ್ಲಿಸುವದರ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ತಮ್ಮ ಸ್ಥಾನವನ್ನ ಅಲಂಕರಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ದುರಗಮ್ಮ ಹನಮಂತಪ್ಪ, ಪಾರ್ವತಿ …

Read More »

ನೂತನ ಪಿಎಸ್ಐ ಶಾರಮ್ಮ ಅವರು ಅಧಿಕಾರ ವಹಿಸಿಕೊಂಡರು

New PSI Sharma took charge ಗಂಗಾವತಿ.03 ಗಂಗಾವತಿ ಸಂಚಾರಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಶ್ರೀಮತಿ ಶಾರಮ್ಮ ಅವರು ನಮ್ಮ ಗಂಗಾವತಿ ನಗರದಲ್ಲಿ ಸ್ಥಿತಿಗತಿಗಳನ್ನು ಕುರಿತುಚರ್ಚೆಸಿದರು,ಇದರೊಂದಿಗೆ ನೂತನವಾಗಿ ಪಿಎಸ್ಐ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ ಗುರು ಹಿರಿಯರು ಸನ್ಮಾನಿಸಿದರು ಪಿಎಸ್ಐ ಶ್ರೀಮತಿ ಶಾರಮ್ಮ ಕೆಲವೊಂದು ಗಂಗಾವತಿ ಸರ್ಕಲ್ ನಲ್ಲಿ ಆಯಕಟ್ಡಿನ ಸ್ಥಳಗಳನ್ನು ಗುರುತಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುವದಾಗಿ ಸೂಚಿಸಿದರು …

Read More »

ತರಬೇತಿಯಲ್ಲಿ ಅಗತ್ಯ ಮಾಹಿತಿ ಪಡೆಯಿರಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಗಂಗಪ್ಪ ಹೇಳಿಕೆ

Get necessary information on training, said Gangappa, Deputy Director, Women and Welfare Department ಗಂಗಾವತಿ ತಾಲೂಕು ತರಬೇತಿಯಲ್ಲಿ ಅಗತ್ಯ ಮಾಹಿತಿ ಪಡೆಯಿರಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಗಂಗಪ್ಪ ಹೇಳಿಕೆ ಗಂಗಾವತಿ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಶಿಶು ಪಾಲನಾ ಕೇಂದ್ರದ ಮಹಿಳಾ ಕೇರ್ ಟೇಕರ್ಸ್ ಅವರಿಗೆ ಆಯೋಜಿಸಿರುವ ಎರಡನೇ ದಿನದ ತರಬೇತಿ ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನಾಚರಣೆ ನಿಮಿತ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಕಿಟ್ ಮತ್ತು ತಾಯಂದಿರಿಗೆ ಹಾಲು ಬ್ರೆಡ್ ವಿತರಣೆ

Distribution of children's kits and milk bread to mothers in government hospital on the occasion of Chief Minister Siddaramaiah's birth anniversary ಗಂಗಾವತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪದವಾದ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಈ ಬಾರಿಯ ಚುನಾವಣೆಯಲ್ಲಿ ಜಯಬೇರಿ ಪಡೆದು ಜನ ಜನರ ಆಶೀರ್ವಾದದಲ್ಲಿ ಜಯಭೇರಿ ಪಡೆದು ಐದು ಗ್ಯಾರಂಟಿ ಯೋಜನೆಗಳ ಮುಖಾಂತರ ಜನಸಾಮಾನ್ಯರು ಮತ್ತು ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.