Open educational resources are Indian initiatives ಗಂಗಾವತಿ,: ನಗರದ ಎಸ್ಕೆಎನ್ಜಿ ಕಾಲೇಜಿನಲ್ಲಿ ನೈತಿಕತೆ ಮತ್ತು ನೈತಿಕ ಮೌಲ್ಯಗಳಲ್ಲಿ ಬಲವಾಗಿ ನೆಲೆಗೊಂಡಿರುವ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಡಿಪಾಯ ಹಾಕಬೇಕು ಪ್ರತಿಯೊಬ್ಬ ವಿದ್ಯಾರ್ಥಿ ನಿರಂತರ ಅಧ್ಯಯನ ಮಾಡುವ ಮೂಲಕ ನಿಮ್ಮ ಜ್ಞಾನ ಗ್ರಂಥಾಲಯದಲ್ಲಿ ಹೆಚ್ಚಿಸಿಕೊಳ್ಳಿ ಎಂದು ಎಸ್ ಕೆ ಎನ್ ಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ದೇವೇಂದ್ರಪ್ಪ ಜಾಜಿ ಅವರು ವಿದ್ಯರ್ಥಿಗಳಿಗೆ ಕಿವಿ ಮಾತು ಹೇಳಿದರು. ಗ್ರಂಥಾಲಯ ಮತ್ತು …
Read More »ಫೆ.24ರಂದು ಸಚಿವ ಬಿ.ನಾಗೇಂದ್ರ ಅವರಿಂದ ಎಸ್.ಸಿ., ಎಸ್.ಟಿ., ಅಲೆಮಾರಿಗಳ ಜಾಗೃತಿ ಸಮಾವೇಶ ಉದ್ಘಾಟನೆ – ವೈ.ಶಿವಕುಮಾರ್
SC, ST, Nomads Awareness Conference inaugurated by Minister B. Nagendra on February 24 – Y. Shivakumar ಬಳ್ಳಾರಿ: ಸ್ವಾತಂತ್ರ್ಯ ಲಭಿಸಿ 77 ಸಂವತ್ಸರಗಳು ಕಳೆದರೂ ಇಂದಿಗೂ ಎಸ್.ಸಿ., ಎಸ್.ಟಿ., ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಸ್ವಾತಂತ್ರ್ಯ ಲಭಿಸಿಲ್ಲ. ಈ ನಿಟ್ಟಿನಲ್ಲಿ ಫೆ.24 ರಂದು ಇಲ್ಲಿನ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿರುವ ಎಸ್.ಟಿ., ಎಸ್.ಟಿ., ಅಲೆಮಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಪರಿಶಿಷ್ಟ ಪಂಗಡಗಳ …
Read More »ಹೊರತಳ್ಳುವ ಸಂಸ್ಕ್ರತಿಗೆ ಬದಲಾಗಿ ಒಳಗೊಳ್ಳುವ ಸಂಸ್ಕೃತಿಯನ್ನು ಕೊಟ್ಟ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕ
Basavanna is the cultural leader of this land who gave inclusive culture instead of exclusionary culture ಇದೆ ತಿಂಗಳಲ್ಲಿ ಮಾನ್ಯ ಘನ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಈ ನೆಲದ ಎಲ್ಲರಿಗೂ ಸಂತೋಷ ತಂದು ಕೊಟ್ಟ ಗಳಿಗೆ ಅದು. ‘ಸಾಂಸ್ಕೃತಿ’ ಎಂಬ ಪದ ಬಹು ವ್ಯಾಪಕವಾದದ್ದು . ಹೊಸ ಹೊಸ ಅನುಭವಗಳನ್ನು , …
Read More »ಸಕಾಲದಲ್ಲಿಫಲಾನುಭವಿಗಳಿಗೆ ಹಣ ನೀಡದ ಅಂಚೆ ಕಚೇರಿಯ ನೌಕರನ ವಿರುಧ್ದ ಪ್ರತಿಭಟನೆ ಮಾಡಿದ ಗ್ರಾಮಸ್ಥರು
The villagers protested against the post office employee who did not pay the beneficiaries on time. ವರದಿ : ಬಂಗಾರಪ್ಪ ಸಿ .ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾಮದಲ್ಲಿರುವ ಅಂಚೆ ಕಚೇರಿ ಅಧಿಕಾರಿಯ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿಯಿಂದ ಗ್ರಾಮಸ್ಥರೆ ಪ್ರತಿಭಟಿಸಿ ಹೊರನಡೆದ ಪ್ರಸಂಗ ಹನೂರು ತಾಲ್ಲೂಕಿನ ಸೂಳೆರಿಪಾಳ್ಯ ಗ್ರಾಮದ ಅಂಚೆ ಕಛೇರಿಯಲ್ಲಿ ನಡೆದಿದೆ . ಇದೇ ಕಚೇರಿಯಲ್ಲಿ ಈ ಹಿಂದೆ ಅಧಿಕಾರಿ ಮಹೇಶ್ ಎಂಬುವರು ಕಾರ್ಯನಿರ್ವಹಿಸುತ್ತಿದ್ದು …
Read More »ಅಂಬಾ ಭವಾನಿ ಜಾತ್ರಾ ಮಹೋತ್ಸದ ಧರ್ಮ ಸಭೆ
Dharma Sabha of Amba Bhavani Jatra Mahotsad ಸಾವಳಗಿ: ಜಾತಿ ಮತ ಪಂಥ ಬೇದ ಬಾವ ಇಲ್ಲದೆ ನಾಲ್ಕು ದಿನಗಳ ಕಾಲ ಜಾತ್ರೆ ಅತಿ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದ್ದಿರಿ, ದೇಶಭಕ್ತನಾಗಿ, ಸ್ವಾಭಿಮಾನಿಯಾಗಿ ಬದುಕುವಂತೆ ಶಿವಾಜಿ ತಾಯಿ ಜೀಜಾಬಾಯಿ ಹಾಗೂ ಆಧ್ಯಾತ್ಮಿಕ ಗುರು ಕೊಂಡದೇವ ಆತನಿಗೆ ಮಾರ್ಗದರ್ಶನ ನೀಡಿದ್ದರು. ಶೌರ್ಯ ಸಾಹಸಕ್ಕೆ ಹೆಸರಾಗಿರುವ ಶಿವಾಜಿಯ ಜೀವನಾದರ್ಶ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದು ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಶ್ರ್ರೀ …
Read More »ಬಾಳೇ ಗೋಳಾದರೂ , ಗೋಳೆ ಬಾಳಾದರೂ ,ಗೋಳಾಡಲಿಲ್ಲದ ಮಂಜಪ್ಪ
Manjappa who did not cry, even if he cried, even if he cried ಕರ್ನಾಟಕದ ಇತಿಹಾಸದಲ್ಲಿ ಲಿಂಗಾಯತವನ್ನು ಕಟ್ಟಿ ಬೆಳಸುವಲ್ಲಿ ಮಂಜಪ್ಪನವರ ಪಾತ್ರ ದೊಡ್ಡದು. ಮಂಜಪ್ಪನವರ ಬದುಕಿನ ಬವಣೆ ಅತ್ಯಂತ ಕಷ್ಟಕರವಾದದ್ದು , ಬರಿಗೈ ಬಂಟನಿಂದ ಒಂದು ದೊಡ್ಡ ಕೊಡುಗೆ ಲಿಂಗಾಯತಕ್ಕೆ ದೊರಕಿದ್ದು ಅತ್ಯಂತ ರೋಚಕವಾದ ಇತಿಹಾಸ. ಕಡು ಬಡತನದಿಂದ ಬಂದ ಮಂಜಪ್ಪ ಕರ್ನಾಟಕದ ಗಾಂಧಿಯಾಗಿ ಬೆಳೆದಿದ್ದು ಒಂದು ರೋಚಕ ಕಥೆ. ಒಂದೊತ್ತು ಊಟಕ್ಕೂ ಪರದಾಡಿದ …
Read More »“ಕರ್ನಾಟಕದಸಾಂಸ್ಕೃತಿಕ ನಾಯಕನಾಗಿ ಬಸವಣ್ಣ : ಡಾ|| ಎಸ್ ಎಮ್ ಜಾಮದಾರ”
basavaṇṇa: Ḍā|| es em jāmadāra””Basavanna as Cultural Leader of Karnataka : Dr.|| SM Jamadara” ಸಂಸ್ಕ್ರತಿ ಎನ್ನುವುದು ಒಂದು ಬಹುವ್ಯಾಪಕ ಸಂಕೀರ್ಣ ಪರಿಕಲ್ಪನೆ. ಅದರಲ್ಲಿ ಧರ್ಮ, ಭಾಷೆ, ಶಿಕ್ಷಣ, ಸಂಪ್ರದಾಯ, ನ್ಯಾಯ, ನೀತಿ, ಸಾಹಿತ್ಯ, ಸಂಗೀತ, ನಾಟಕ, ಇತ್ಯಾದಿ ಪರಿಕರಗಳು ಅಡಕವಾಗಿರುತ್ತವೆ. “ನಾವು ಏನಾಗಿದ್ದೇವೆಯೋ, ಹೇಗಿದ್ದೇವೆಯೋ ಅದು ಸಂಸ್ಕೃತಿ, ನಮ್ಮಲ್ಲಿ ಏನಿದೆಯೋ ಅದು ನಾಗರಿಕತೆ” ಎನ್ನುವುದು ಸಂಸ್ಕೃತಿಯ ಸಮಾಜಶಾಸ್ತ್ರಿಯ ಪರಿಭಾಷೆ. ಇವೆಲ್ಲವೂ ಬಸವಣ್ಣನಲ್ಲಿ ಅರ್ಥವತ್ತಾಗಿ ಮೇಳೈಸಿವೆ …
Read More »ನನ್ನದು ಬಹು ದೊಡ್ಡ ಸೌಭಾಗ್ಯ
I am very fortunate ಯಾವತ್ತು ಬಸವಾದಿ ಶರಣರ ಚಿಂತನೆಗಳ ಕುರಿತು ಹೇಳಲು, ಬರೆಯಲು ,ಸಾಧ್ಯವಾದಷ್ಟು ಈ ಕಡೆ ಮುಖ ಮಾಡಲು ಶುರು ಮಾಡಿದೇನೋ ಅಂದಿನಿಂದ ಇಂದಿನವರೆಗೆ ತುಂಬಾ ಸಂತುಷ್ಟನಾಗಿದ್ದೇನೆ. ನನ್ನ ರಕ್ತ ಸಂಬಂಧಕ್ಕಿಂತ ವಿಚಾರ ಸಂಬಂಧಿಗಳು ತೀರಾ ಹತ್ತಿರವಾಗಿದ್ದಾರೆ. ನನಗೆ ಏನಾದರು ಆದರೆ ಅವರು ತಮಗಾದ ನೋವೆಂದು ಭಾವಿಸುತ್ತಾರೆ. ತುಂಬಾ ಗೌರವಯುತವಾಗಿ ನನ್ನೊಂದಿಗೆ ವರ್ತಿಸುತ್ತಾರೆ. ನಾನೇನು ಬಹು ದೊಡ್ಡ ಮೇದಾವಿ ಅಲ್ಲ. ಪಂಡಿತನಲ್ಲ. ಆದರೂ ಅವರು ಪ್ರೀತಿಯ ಮಹಾಪೂರವನ್ನು …
Read More »ಮನಸೊರೆಗೊಂಡ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
A cultural program for children with mental illness ನವಲಿ: ಇಲ್ಲಿನ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಬಿಳ್ಕೋಡಿಗೆ ಸಮಾರಂಭ ನಿಮಿತ್ಯ ಸಂಜೆ 6 ಘಂಟೆ ನಂತರ ಜರುಗಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೇಕ್ಷಕರ ಮನ ರಂಜಿಸಿದವು, ಸರಕಾರಿ ಶಾಲೆಯ ಮಕ್ಕಳ ಪ್ರತಿಭೆ ಅಭೂತ ಪೂರ್ವ ನಗರಗಳಲ್ಲಿನ ಖಾಸಗಿ ಶಾಲೆಗಳ ಕಾರ್ಯಕ್ರಮಕ್ಕೆ ಸೆಡ್ಡು ಹೊಡದಂತೆ ಸ್ಟೇಜ್ ಹಾಕಲಾಗಿತ್ತು ಮತ್ತು ಯಾವುದಕ್ಕು ಕಮ್ಮಿ ಇಲ್ಲಾ ಎನ್ನುವಂತೆ …
Read More »ಸರಕಾರ ಪತ್ರಕರ್ತರಿಗೆ ಬಸ್ ಸೌಲಭ್ಯದ ಕ್ರಮ ಶ್ಲಾಘನೆ:ಜರಕುಂಟಿ
Appreciation of the government’s bus facility for journalists: Jarakunti ಯಲಬುರ್ಗಾ.ಫೆ.: ರಾಜ್ಯದಲ್ಲಿ ಅತ್ಯಂತ ಕಡಿಮೆ ಗೌರವ ಧನ ಪಡೆಯುವ ಎಲ್ಲಾ ಪತ್ರಕರ್ತರು ಸಂಕಷ್ಟದ ಜೀವನ ಸಾಗಿಸುತ್ತಿದ್ದು ಪತ್ರಕರ್ತರು ವರದಿ ಮಾಡಲು ವಿವಿಧ ಗ್ರಾಮಗಳಿಗೆ ತೆರಳಲು ತಮ್ಮ ಸ್ವಂತ ಕರ್ಚಿನಲ್ಲಿ ಪ್ರಯಾಣ ಮಾಡುತ್ತಿದ್ದು ಇದನ್ನು ತಪ್ಪಿಸಲು ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿಗಳಾದ ಸಿದ್ರಾಮಯ್ಯನವರು ವಿಧಾನ ಸಭೆಯಲ್ಲಿ ಗ್ರಾಮೀಣ ಸೇರಿ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯ ಕುರಿತು ಬಜೆಟ್ …
Read More »