Breaking News

ಕಲ್ಯಾಣಸಿರಿ ವಿಶೇಷ

ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ  ಆಗ್ರಹಿಸಿ ಪ್ರತಿಭಟನೆ.

Screenshot 2024 02 29 19 57 11 47 E307a3f9df9f380ebaf106e1dc980bb6

Protest demanding comprehensive development of Koppal district ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ  ಆಗ್ರಹಿಸಿ ಎಸ್‌ಯುಸಿಐ(ಕಮ್ಯೂನಿಸ್ಟ್) ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರಾದ ಕಾಮ್ರೆಡ್ ಶರಣಪ್ಪ ಉದ್ಬಳ್ ಮಾತನಾಡಿ, “ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ರೈತರು-ಕೃಷಿ ಕೂಲಿ ಕಾರ್ಮಿಕರು ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಬರ ಪರಿಹಾರ ನೀಡಿಲ್ಲ. ತೀವ್ರ ಬರಗಾಲವಿರುವುದರಿಂದ ಬರಗಾಲ ಕಾಮಗಾರಿ ಆರಂಭಿಸಿ ಕೂಲಿ ಕಾರ್ಮಿಕರ …

Read More »

ರೈತರಿಗೆಅನುಕೂಲವಾಗುವಂತೆ ಕೆಲಸ ಮಾಡಿ: ಮುರುಗೇಶ್ ನಿರಾಣಿ

Screenshot 2024 02 29 19 06 17 76 6012fa4d4ddec268fc5c7112cbb265e7

Work to benefit farmers: Murugesh Nirani ಸಾವಳಗಿ : ಯಾವುದೇ ಕೆಲಸವಿರಲ್ಲಿ ಎಲ್ಲರಿಗೂ ಉಪಯುಕ್ತವಾಗುವಂತೆ ಮಾಡಿ ಎಂದು ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯದ ಬಿಜೆಪಿ ಪಕ್ಷದ ಉಪಾಧ್ಯಕ್ಷರು ಸನ್ಮಾನ್ಯ ಶ್ರೀ ಮುರುಗೇಶ್ ಆರ್ ನಿರಾಣಿ ಹೇಳಿದರು. ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ವಿಜಯಶಾಲಿಯಾದ ಲವಾ ಕಲಪ್ಪ ಮಾಳಿ ಅವರಿಗೆ ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯದ …

Read More »

ನಗರ ಸಭೆಯಿಂದ ಸಹಾಯ ಧನ ನೀಡುವ ಬಗ್ಗೆ ಅರ್ಜಿಗಳನ್ನು ಆಹ್ವಾ

Screenshot 2024 02 29 18 46 08 16 680d03679600f7af0b4c700c6b270fe7

Applications are invited for grant-in-aid from the City Council ಗಂಗಾವತಿ,29:ಈ ನಗರಸಭೆಯಿಂದ 2023-24 ನೇ ಸಾಲಿನ ಶೇ. 5% ರ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಸಣ್ಣ ಉದ್ದಿಮೆದಾರರಿಗೆ ಸ್ವಯಂ ಉದ್ಯೋಗಕ್ಕಾಗಿ, ಬುದ್ಧಿಮಾಂಧ್ಯ ವಿಕಲಚೇತರನ ಆರೈಕೆಗಾಗಿ, ಸಾಧನ ಸಲಕರಣೆಗಳ ವಿತರಣೆಗಾಗಿ ಹಾಗೂ ಶಸ್ತ್ರಚಿಕಿತ್ಸೆಗಾಗಿ ಸಹಾಯ ಧನ ನೀಡುವ ಬಗ್ಗೆ ಮತ್ತು ಶೇ. 2% ರ ಯೋಜನೆಯಡಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗಾಗಿ ಸಹಾಯ …

Read More »

ಎಚ್ ಆರ್ ಜಿ ನಗರದ ಹತ್ತಿರ ಖಾಸಗಿ ಬಸ್ ಪಲ್ಟಿ 10ಪ್ರಯಾಣಿಕರಿಗೆ ತೀವ್ರ ಗಾಯ

Screenshot 2024 02 29 10 11 35 57 6012fa4d4ddec268fc5c7112cbb265e7

Private bus overturns near HRG city, 10 passengers seriously injured ಗಂಗಾವತಿ: ತಾಲೂಕಿನ ಹೇಮಗುಡ್ಡದ ಎಚ್ ಆರ್ ಜಿ ನಗರದ ಹತ್ತಿರ ಹೈದರಾಬಾದಿನಿಂದ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ 10ಪ್ರಯಾಣಿಕರು ತೀವ್ರ ಗಾಯಗೊಂಡಿರುವ ಘಟನೆ ಗುರುವಾರ ಬೆಳ್ಳಿಗ್ಗೆ 7 ಗಂಟೆಗೆ ಜರುಗಿದೆ. ಹೈದರಾಬಾದಿನಿಂದ ಬೆಳಗಾವಿಗೆ ಹೊರಟಿದ್ದ ಬಸ್ಸು ಗುರುವಾರ ಬೆಳಿಗ್ಗೆ ಎಚ್ ಆರ್ ಜಿ ನಗರದ ಹತ್ತಿರ ಹೋಗುವ ಸಂದರ್ಭದಲ್ಲಿ ಎದುರಿಗೆ ಬಂದ ಬೋಲೆರೋ ವಾಹನ ಅಪಘಾತ …

Read More »

ಅನ್ನಭಾಗ್ಯಯೋಜನೆಯ ದಶಮಾನೋತ್ಸವ ಹಾಗೂ ರಾಜ್ಯ ಸರಕಾರಿ ಪಡಿತರ ವಿತರಕರ ಸಮಾವೇಶ100ಹೆಚ್ಚು ಜನ ಭಾಗವಸಲಿದೆ.

1001644159

More than 100 people will participate in the 10th anniversary of Annabhagya Yojana and State Government Ration Distributors Conference. ಗಂಗಾವತಿ,28: ಬೆಂಳೂರಿನಲ್ಲಿ ಗುರುವಾರ ದಿ, 29.02.2024 ರಂದು ಕೃಷ್ಣ ವಿಹಾರ ಅರಮನೆ ಮೈದಾನ ಅನ್ನಭಾಗ್ಯ ಯೋಜನೆಯದಶಮಾನೋತ್ಸವ ಹಾಗೂ ರಾಜ್ಯ ಸರಕಾರಿ ಪಡಿತರ ವಿತರಕರ ಸಮಾವೇಶ ಜರುಗಲಿದೆ ಈ ಸಮಾವೇಶದಲ್ಲಿ ಭಾವಹಿಸಲು ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘದಿಂದ ತಾಲೂಕಿನ ಎಲ್ಲಾ ನ್ಯಾಯಬೆಲೆ …

Read More »

ಭಾರತೀಯ ರಿಸರ್ವ್ ಬ್ಯಾಂಕ್ ನಾಗರೀಕರಲ್ಲಿ, ವಿದ್ಯಾರ್ಥಿಗಳಲ್ಲಿ ಆರ್ಥಿಕ, ಸಾಕ್ಷರತೆ ಮತ್ತುಶಿಕ್ಷಣಉತ್ತೇಜಿಸುವ ಗುರಿ ಹೊಂದಿದೆ

Screenshot 2024 02 28 18 01 26 17 6012fa4d4ddec268fc5c7112cbb265e7

Reserve Bank of India aims to promote economic, literacy and education among citizens, students. ಗಂಗಾವತಿ,28:ಭಾರತೀಯ ರಿಸರ್ವ್ ಬ್ಯಾಂಕ್ ನಾಗರೀಕರಲ್ಲಿ, ವಿದ್ಯಾರ್ಥಿಗಳಲ್ಲಿ ಆರ್ಥಿಕ, ಸಾಕ್ಷರತೆ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಕೊಪ್ಪಳ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಕೆ ಎಂ. ವೀರೇಂದ್ರ ಕುಮಾರ್ ರವರು ಇಂದು ಗಂಗಾವತಿ ನಗರದ ಶ್ರೀ ಕೊಲ್ಲಿ ನಾಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರುಭಾರತೀಯ ರಿಸರ್ವ್ …

Read More »

ದಲಿತ ಕುಂದು ಕೊರತೆ ಸಭೆ ನಡೆಸಲು ಸುಳ್ಯ ತಾಲೂಕುದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಿದರು

Screenshot 2024 02 28 17 45 11 70 6012fa4d4ddec268fc5c7112cbb265e7

Dalit Kundu submitted a request to Sulya Taluk Collector to hold a shortage meeting ಸುಳ್ಯ: ದಲಿತ ಕುಂದು ಕೊರತೆ ಸಭೆ ನಡೆಸಲು ಸುಳ್ಯ ತಹಿಶೀಲ್ದಾರ್ ರವರಿಗೆ ಮನವಿ ವಿವಿಧ ದಲಿತ ಸಂಘಟನೆಯಿಂದ ಈ ದಿನ ಸುಳ್ಯ ತಾಲೂಕು ದಂಡಾಧಿಕಾರಿಯವರಿಗೆ ದಲಿತ ಕುಂದುಕೊರತೆ ಸಭೆ ನಡೆಸಲು ಪತ್ರ ಮುಖೇನ ಮನವಿ ಸಲ್ಲಿಸಲಾಯಿತು.ಈ ಸಂದರ್ಬದಲ್ಲಿ .ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿ.ಸುಳ್ಯ ಶಾಖೆಯ ಪದಾಧಿಕಾರಿಗಳು, ಅಂಬೇಡ್ಕರ್ ಆದರ್ಶ …

Read More »

ಹನೂರು ವಿಧಾನ ಕ್ಷೇತ್ರದ ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ ರೈತರು.

Screenshot 2024 02 28 17 36 55 63 6012fa4d4ddec268fc5c7112cbb265e7

Farmers have appealed to the government to provide basic facilities to forested villages of Hanur Vidhan Constituency. ವರದಿ: ಬಂಗಾರಪ್ಪ ಸಿಹನೂರು : ಕ್ಷೇತ್ರದ ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವಂತೆ ಮಾನ್ಯ ರಾಜ್ಯ ಪಾಲರು ಹಾಗೂ ಮುಖ್ಯಮಂತ್ರಿಗಳು ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹನೂರು ಕ್ಷೇತ್ರದ ಶಾಸಕರಿಗೆ ವಿಧಾನ ಸೌದ …

Read More »

ಪತಂಜಲಿ ಜಾಹಿರಾತಿಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

Screenshot 2024 02 28 13 05 04 94 40deb401b9ffe8e1df2f1cc5ba480b12

Supreme Court bans Patanjali advertisement ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ಮಧ್ಯಂತರ ಆದೇಶದಲ್ಲಿ ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳ ಮೇಲೆ ನಿಷೇಧ ಹೇರಿದೆ ಎಂದು barandbench.com ವರದಿ ಮಾಡಿದೆ. ಯಾವುದೇ ಪ್ರಾಯೋಗಿಕ ಪುರಾವೆಗಳಿಲ್ಲದಿದ್ದರೂ, ಪತಂಜಲಿಯು ತನ್ನ ಔಷಧಿಗಳು ಕೆಲವು ರೋಗಗಳನ್ನು ಗುಣಪಡಿಸುತ್ತದೆ ಎಂದು ದಾರಿತಪ್ಪಿಸುತ್ತಿದೆ. ಆ ಮೂಲಕ ದೇಶದ ಜನರ ಆರೋಗ್ಯದ ಮೇಲೆ ಸವಾರಿ ಮಾಡುತ್ತಿದೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ …

Read More »

ನಿದ್ದೆ,ಮಂಪರು ಬರುವ ಔಷಧಗಳಮಾರಾಟದಲ್ಲಿ ಜಾಗ್ರತೆ ಇರಲಿ-ಎ.ಎಸ್.ಐ.ಶಿವಶರಣಪ್ಪ

Screenshot 2024 02 28 12 17 54 21 6012fa4d4ddec268fc5c7112cbb265e7

Be careful in the sale of drugs that cause sleepiness and drowsiness – ASI Sivasharanappa ಗಂಗಾವತಿ: ನಿದ್ದೆ ,ಮಂಪರು ಬರುವ ಔಷಧಗಳ ಮಾರಾಟದಲ್ಲಿ ಜಾಗ್ರತೆ ವಹಿಸಬೇಕೆಂದು ನಗರ ಠಾಣೆಯ ಎ.ಎಸ್.ಐ.ಶಿವ ಶರಣಪ್ಪ ಔಷಧ ವ್ಯಾಪಾರಿಗಳಿಗೆ ಕರೆ ನೀಡಿದರು. ಅವರು ಔಷಧೀಯ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಔಷಧ ವ್ಯಾಪಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಗರದ ಕೆಲವು ಸಾರ್ವಜನಿಕ ಪ್ರದೇಶಗಳಲ್ಲಿ ಇನ್ಸುಲಿನ್ ಸಿರಂಜಿ ಮತ್ತು ಔಷಧಗಳ ಖಾಲಿ …

Read More »