Kottoor Date: 19.08.2024 :- Kayak is better than Puja – Amaresh GK ಕೊಟ್ಟೂರು: ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳುವಳಿಯಲ್ಲಿ ಅನೇಕ ಕೆಳಸಮುದಾಯದವರು ತಮ್ಮ ಕಾಯಕ ಮತ್ತು ನಿಷ್ಠೆಯಿಂದ ಶರಣಾಗಿ ಇಂದಿಗೂ ಜನರ ಮನದಲ್ಲಿ ಉಳಿದಿದ್ದಾರೆ. ಅಂತಹ ಶರಣದಲ್ಲಿ ನುಲಿಯ ಚಂದಯ್ಯನವರು ಸಹಾ ಒಬ್ಬರು. ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನೀರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲನ್ನು ತಂದು ರೈತರಿಗೆ ಬೇಕಾದ ಹಗ್ಗ, ಮಿಣಿ, …
Read More »ವಚನಕಾರ ನುಲಿಯ ಶ್ರೀ ಶಿವಶರಣ ಚಂದಯ್ಯ ಜಯಂತಿ ಆಚರಣೆ
Shri Shivsharan Chandaiya Jayanti celebration of Vachankara Nuli ಸಿಂಧನೂರು :-ಆ 19 ತಾಲೂಕಿನ ಕುರುಕುಂದ ಗ್ರಾಮದಲ್ಲಿ ವಚನಕಾರ ಶ್ರೀ ಶಿವಶರಣ ನುಲಿಯ ಚಂದಯ್ಯನವರ 917ನೇ ಜಯಂತ್ಯೋತ್ಸವ ಪ್ರಯುಕ್ತ ಅವರ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೋರವರ ಸಮಾಜದ ಗ್ರಾಮ ಘಟಕದ ಅಧ್ಯಕ್ಷರಾದ ಬಸವರಾಜ ಗ್ಯಾರೇಜ್, ಉಪಾಧ್ಯಕ್ಷ ಭೀಮಣ್ಣ ಭಜಂತ್ರಿ,ಶರಣಯ್ಯ ಸ್ವಾಮಿ,ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬಣ್ಣ ಕಾನಿಹಾಳ್,ಹನುಮಂತ ಹಲಕಟಗಿ ಬಜಂತ್ರಿ, ಹಾಗೂ ಕರಿ ಬಸವರಾಜ, ಸುಬ್ಬಣ್ಣ,ಗುಡದಪ್ಪ, …
Read More »ರಾಯಚೂರು ವಿಶ್ವವಿದ್ಯಾಲಯ:ಮಾಧ್ಯಮ ವಿದ್ಯಾರ್ಥಿಗಳಿಗೆ ಕೌಶಲ್ಯಗಳೇಬಂಡವಾಳ – ವಿಶ್ವನಾಥ್ ಹೂಗಾರ್
University of Raichur: Skills Capital for Media Students – Vishwanath Hoogar ರಾಯಚೂರು: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿಗಳಿಗೆ ಕೌಶಲ್ಯಗಳೇ ಬಂಡವಾಳ. ಬರವಣಿಗೆ, ಮಾತುಗಾರಿಕೆ, ಛಾಯಾಗ್ರಹಣ, ಸಂಕಲನ, ಕಾರ್ಯಕ್ರಮ/ಸಿನೆಮಾ ನಿರ್ಮಾಣ ಹೀಗೆ ಅನೇಕ ಕೌಶಲಗಳನ್ನು ರೂಢಿಸಿಕೊಳ್ಳಲು ಪತ್ರಿಕೋದ್ಯಮ ಶಿಕ್ಷಣದಲ್ಲಿ ಅವಕಾಶವಿದ್ದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತಲ್ಲಿ ಪತ್ರಿಕೆ, ರೇಡಿಯೋ, ಟೀವಿಯಂತಹ ಸಾಂಪ್ರದಾಯಿಕ ಮಾಧ್ಯಮಗಳಿರಲಿ ಅಥವಾ ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ನಂತಹ ನವ ಮಾಧ್ಯಮಗಳಿರಲ್ಲಿ ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿಯಾಗಲು ಸಾಧ್ಯವಿದೆ …
Read More »ಮಸ್ಕಿ ಜಲಾಶಯದಿಂದ ಹಳ್ಳಗಳಿಗೆ 500 ಕ್ಯೂಸೆಕ್ ನೀರು ಬಿಡಲಾಗಿದೆ
500 cusecs of water has been released to the wells from Muski Reservoir ರಾಯಚೂರು :ಜಿಲ್ಲೆಯ ಮಸ್ಕಿ ತಾಲೂಕಿನ (ಮರಲದಿನ್ನಿ) ಮಸ್ಕಿ ನಾಲಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಭಾನುವಾರದಿಂದ ಮಸ್ಕಿ ಹಿರೇಹಳ್ಳಕ್ಕೆ 500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕುಷ್ಟಗಿ, ಗಜೇಂದ್ರಗಡ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನಾಗಲಾಪುರ ಹಳ್ಳಗಳಿಂದ ಮಸ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಎಂಎನ್ಪಿ ಜಲಾಶಯದ ಎಂಜಿನಿಯರ್ ದಾವೂದ್ ಮಾತನಾಡಿ, ಜಲಾಶಯಕ್ಕೆ ಹೆಚ್ಚಿನ ನೀರು ಹರಿಯುತ್ತಿದೆ. …
Read More »ಸೋದರತೆ, ಬಾಂಧವ್ಯ ಬೆಸೆಯುವ ಹಬ್ಬ ಈ ರಕ್ಷಾ ಬಂಧನ
Raksha Bandhan is a festival of brotherhood and bonding ದೇವರಾಜ ದೇವಿಪುರ ಭಾರತ ಸಂಸ್ಕೃತಿ, ಆಚಾರ ಮೆರೆಯುವ ತವರು ನಾಡು. ಇಲ್ಲಿ ಪ್ರತಿಯೊಂದು ಆಚರಣೆಗೂ, ಹಬ್ಬಕ್ಕೂ ಅದರದೇ ಆದ ವಿಶೇಷತೆಯಿದೆ. ಪ್ರತಿಯೊಂದು ಹಬ್ಬವೂ ಒಂದಲ್ಲ ಒಂದು ರೀತಿ ಸಾರವನ್ನು ಹೇಳುತ್ತದೆ. ಎಲ್ಲಾ ಹಬ್ಬದಂತೆಯೇ ರಕ್ಷಾಬಂಧನ ಹಬ್ಬವೂ ಸಹ ವಿಶೇಷ ಹಬ್ಬವಾಗಿದ್ದು, ಈ ಹಬ್ಬ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ. ರಾಖಿ ಕಟ್ಟುವುದು …
Read More »ಸಂಪರ್ಕಕ್ಕೆ ಸಿಗದ ಸದಸ್ಯರು,ಕುಸಿದ ಕಾಂಗ್ರೆಸ್ ಸಂಖ್ಯಾ ಬಲ
Uncontacted members Collapsed Congress numerical strength ಆಪರೇಷನ್ ಕಮಲದ ಭೀತಿ.?? ಕೊಪ್ಪಳ : ಕುಕನೂರು ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೇಲವೇ ಗಂಟೆಗಳು ಬಾಕಿ ಇರುವಾಗಲೇ ಹಲವು ಹೈಡ್ರಾಮಾ, ತಿರುವುಗಳು ನಡೆಯುತ್ತಿರುವುದು ತೀವ್ರ ಕುತೂಹಲ ಹುಟ್ಟಿಸುತ್ತಿದೆ. ನಾಳೆ ದಿನಾಂಕ 19 ರಂದು ಮದ್ಯಾಹ್ನದಿಂದ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು ತಾಲೂಕು ಆಡಳಿತ ಸಕಲ ಸಿದ್ದತೆ ಮಾಡಿಕೊಃಡಿದೆ. ಕಾಂಗ್ರೆಸ್, ಬಿಜೆಪಿ ಪಾಳೆಯದಲ್ಲಿ ತೆರೆ ಮರೆಯಲ್ಲಿ …
Read More »ಕಾಂಗ್ರೆಸ್ ಕಾರ್ಯಕರ್ತರಿಂದ : ರಾಜ್ಯಪಾಲರ ವಿರುದ್ಧ ಪ್ರತಿಭಟನೆ,,,
By Congress Workers: Protest Against Governor ವರದಿ : ಪಂಚಯ್ಯ ಹಿರೇಮಠ,,,ಕೊಪ್ಪಳ: ತಾಲೂಕಿನ ಬೂದುಗುಂಪಾ ಕ್ರಾಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ಕೊಪ್ಪಳ – ಗಂಗಾವತಿ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಕೀರಪ್ಪ ಎಮ್ಮಿ ಮಾತನಾಡಿ, ರಾಜ್ಯಪಾಲರು …
Read More »ಬಸವಪರಸಂಘಟನೆಗಳ ಆಕ್ರೋಶ.ಆ. ೨೦ ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಬಸವಾಭಿಮಾನಿಗಳ ಪ್ರತಿಭಟನೆ
Outrage of pro-basava organizations. That. On 20th at 10 am in Freedom Park, Bengaluru, protest of Basava fans ವಚನ ದರ್ಶನ ಪುಸ್ತಕದ ವಿರುದ್ಧ ಭಾರತದ ಸರ್ವ ಬಸವಪರ ಸಂಘಟನೆಗಳ ಆಕ್ರೋಶ.ಆ. ೨೦ ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಬಸವಾಭಿಮಾನಿಗಳ ಪ್ರತಿಭಟನೆ. ಬಸವಾದಿ ಶರಣರ ವಚನಗಳನ್ನು ತಮ್ಮ ಮನಬಂದಂತೆ ಬರೆದು ಮೂಲ ತತ್ವ ಸಂದೇಶಗಳಿಗೆ ಮಸಿ ಬಳಿಯುವ ಹುನ್ನಾರ.!ರಾಜ್ಯಾದ್ಯಂತ …
Read More »ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸೌಲಭ್ಯಕ್ಕೆ ಜೀವನ ಮುಡಿಪಿಟ್ಟರು,
Devoted his life to the field of education and facility, ಶರೀರ ಅನಿತ್ಯ, ಸಂಪತ್ತು ನಶ್ವರ, ಮರಣ ಮಾತ್ರ ನಿಶ್ಚಿತ, ಇವುಗಳ ಮಧ್ಯದಲ್ಲಿ ಗುರಿಯನ್ನು ಗುರುತಿಸುವುದು ಬದುಕು ಜೀವನದ ಅನೇಕ ಸಂಘರ್ಷಗಳಲ್ಲಿ ಬೆಚ್ಚದೆ ಬೆದರದೆ ಧೈರ್ಯದಿಂದ ತಮ್ಮ ಕರ್ತವ್ಯ ಕರ್ಮಗಳನ್ನು ಸಾಧಿಸಿದ ವ್ಯಕ್ತಿಗಳು ಎಂದಿದಿಗೂ ಬಾಳಿ ಬೆಳಗುತ್ತಾರೆ. ಅಂಥಹವರ ಶರೀರ ನಿತ್ಯವೆನಿಸುತ್ತದೆ. ಅವರು ಸಂಪಾದಿಸಿದ ಸಂಪತ್ತು ಸಾರ್ಥಕವಾಗುತ್ತದೆ. ಶರೀರ ಮೃತವಾದರೂ ಆತ್ಮ ನಿತ್ಯ ನಿತ್ಯ ಕೀರ್ತಿಶಾಲಿ ಎನಿಸುತ್ತದೆ. …
Read More »ದಲಿತನಿಗೆ ಹೇರ್ ಕಟ್ ಮಾಡಲು ನಿರಾಕರಿಸಿದ ಇರಿದು ಕೊಂದ ಕ್ಷೌರಿಕ,,,,
Barber stabbed to death for refusing to cut Dalit’s hair ಕೊಪ್ಪಳ : ದಲಿತನೆಂಬ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶನಿವಾರದಂದು ನಡೆದಿದೆ,,, ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ (23) ಮೃತ ಯುವಕ. ಇದೇ ಗ್ರಾಮದ ಮುದಕಪ್ಪ ಅಂದಪ್ಪ ಹಡಪದ ಹತ್ಯೆ ಮಾಡಿದ ಆರೋಪಿ. ಯಮನೂರಪ್ಪ ಶನಿವಾರದಂದು ಬೆಳಿಗ್ಗೆ ಮುದಕಪ್ಪನ ಕ್ಷೌರದಂಗಡಿಗೆ ಕಟಿಂಗ್ ಮಾಡಿಸಲು ಹೋದ …
Read More »