Pay attention to the safety of employees of Hatti Gold Mine Company: T.A. Sharavan directs ರಾಯಚೂರಿನ ಹಟ್ಟಿಗೆ ಭೇಟಿ ನೀಡಿದ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ರಾಯಚೂರ ಜೂನ್ 11 (ಕ.ವಾ.): ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ಜೂನ್ 11ರಂದು ಲಿಂಗಸೂರ ತಾಲೂಕಿನ ಹಟ್ಟಿ ಗೋಲ್ಡ್ ಮೈನ್ ಕಂಪನಿಗೆ ಭೇಟಿ ನೀಡಿತು.ಪೂರ್ವ …
Read More »ಕೇಂದ್ರ ಸಚಿವ ವಿ ಸೋಮಣ್ಣನವರಿಂದಬಿದರೆ ಗುಡಿ ಹೋನ್ನವಳ್ಳಿ ಗೇಟ್ನ ಮೇಲ್ಸೇತುವೆ ಶಂಕುಸ್ಥಾಪನೆ
Union Minister V Somanna lays foundation stone for flyover at Bidde Gudi Honnavalli Gate ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಬಿದಿರೆಗುಡಿ ಬಳಿ ಹೊನ್ನವಳ್ಳಿ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರುಕಷ್ಟಪಟ್ಟು ಕೆಲಸ ಮಾಡೋರಿಗೆ ಅವಕಾಶ ನೀಡಿ,ಸಣ್ಣಪುಟ್ಟ ವಿಚಾರಗಳಿಗೆ ಮನಸ್ಥಾಪ ಮಾಡಿಕೊಂಡು ಚುನಾವಣೆ ವೇಳೆ ಕೈಕೊಡ ಬ್ಯಾಡ್ರಪ್ಪ ನೀವು ಕೊಟ್ಟ ಕೆಲಸವನ್ನ ಪ್ರಾಮಾಣಿಕವಾಗಿ ಕಷ್ಟಪಟ್ಟ ಮಾಡುತ್ತಿದ್ದೇನೆ ಎಂದು ಮನವಿ ಮಾಡಿದ ವಿ.ಸೋಮಣ್ಣ ನರೇಂದ್ರ ಮೋದಿಯವರ ಅಭಿವೃದ್ದಿ …
Read More »ನರೇಗಾ ಕೂಲಿ ಕಾರ್ಮಿಕರ ವಿಮಾ ಸೌಲಭ್ಯ ನೊಂದಣಿ ಕಾರ್ಯಕ್ರಮ
NREGA wage laborers insurance benefit registration program ಗಂಗಾವತಿ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ಅಡಿ ಕೆಲಸ ಮಾಡುವ ನೊಂದಾಯಿತ ಕೂಲಿಕಾರ್ಮಿಕರಿಗೆ ವಿಮಾ ಖಾತ್ರಿ ಸೌಲಭ್ಯ ಒದಗಿಸಿಕೊಳ್ಳಲು 2 ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಗಂಗಾವತಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯ ರವರು ಇಂದು ಸಾನಾಪುರ ಗ್ರಾಮ ಪಂಚಾಯಿತಿಯ ಕೂಲಿ ಕಾರ್ಮಿಕರು ಗಡ್ಡಿ ಸೇತುವೆ ಭಾಗ ಮತ್ತು ತಿರುಮಲಾಪುರ …
Read More »ಹುಲಿದಾಳಿಯಿಂದ ಪಾರದ ವ್ಯಕ್ತಿಗೆ ಚಿಕಿತ್ಸೆಕೊಡಿಸುವಲ್ಲಿ ಯಶಸ್ವಿಯಾದ ಗಿರಿಜನರಮುಖಂಡರಾದ ಮಾದೆವ್
Madev, a tribal leader who successfully treated a man who had escaped a tiger attack. ವರದಿ : ಬಂಗಾರಪ್ಪ .ಸಿ .ಹನೂರು :ತಾಲ್ಲೂಕಿನ ಹಾಡಿಗಳಲ್ಲಿ ವಾಸಿಸುವ ರವಿಎಂಬ ವ್ಯಕ್ತಿಯನ್ನುರಾಮಯ್ಯನ ಪೋಡಿನಲ್ಲಿ ಹುಲಿ ದಾಳಿಮಾಡಿದರ ಪರಿಣಾಮವಾಗಿ ಅವರ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಪತಿ ರವರೊಂದಿಗೆ ಮಾತನಾಡಿರುತ್ತೇನೆ, ತಕ್ಷಣವೇ ಸ್ಪಂದಿಸಿದ ಅವರು ರಾತ್ರಿ ಸಿಎಂಎಸ್ ಆಸ್ಪತ್ರೆಗೆ ಹೋಗಿ ನೋಡಿ ಚಿತಿತ್ಸೆ ಕೊಡಿಸಿರುತ್ತಾರೆ ಮತ್ತು ಅವರೋಟ್ಟಿಗೆ ಸಿಸಿ …
Read More »ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿಪಕ್ಷವನ್ನು ಬೆಳೆಸಲು ಸರ್ವರೂ ಪ್ರಯತ್ನಮಾಡಿ:ದೀಪಿಕಾ ರಡ್ಡಿ
District Youth Congress Executive: Everyone should make efforts to grow the party: Deepika Ruddy ಕೊಪ್ಪಳ: ಜಿಲ್ಲಾ ಯುವ ಕಾಂಗ್ರೆಸ್ನ ಕಾರ್ಯಕಾರಿಣಿ ಸಭೆ ಪಕ್ಷದ ಕಚೇರಿಯಲ್ಲಿ ಜರುಗಿತು. ಇದಕ್ಕೂ ಮುಂಚೆ ನಗರದ ಜಿಲ್ಲಾ ಕ್ರೀಡಾಂಗಣದಿAದ ಬೈಕ್ ರ್ಯಾಲಿ ಮೂಲಕ ಪಕ್ಷದ ಕಚೇರಿವರೆಗೆ ಯುವ ಕಾಂಗ್ರೆಸ್ ಧ್ವಜ ಜಾಥಾ ಮಾಡಿದರು.ಈ ಸಂದರ್ಭದಲ್ಲಿ ಯುವ ಘಟಕ ರಾಜ್ಯ ಉಪಾಧ್ಯಕ್ಷೆ ಕುಮಾರಿ ದೀಪಿಕಾ ರಡ್ಡಿ ಮಾತನಾಡಿ, ಯುವ ಕಾಂಗ್ರೆಸ್ ಉಳಿದ …
Read More »ಕಾಲ್ತುಳಿತ ಘಟನೆಗೆ ಸ್ವಾಮೀಜಿಗಳಿಂದ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದು ಸಲ್ಲದ ಬೆಳವಣೆಗೆಯಾಗಿದೆ
It is a matter of pride that Swamiji has filed a complaint with the police against the CM, DCM and Home Minister for the stampede incident. ಬೆಂಗಳೂರು ; ಬೆಂಗಳೂರು ಕಾಲ್ತುಳಿತ ಘಟನೆಗೆ ಸಂಬಂಧಿಸಿದ ಕೆಲ ಸ್ವಾಮೀಜಿಗಳು, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಪೊಲೀಸ್ ದೂರು ನೀಡಿರುವುದು ಸಲ್ಲದ ಬೆಳವಣೆಗೆಯಾಗಿದೆ. ಸಮಾಜದ ನೈತಿಕ ಮತ್ತು ಧಾರ್ಮಿಕ ಉನ್ನತಿಗೆ …
Read More »ತಿಪಟೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರೊ.ಬಿ ಕೃಷ್ಣಪ್ಪನವರ ಜನ್ಮದಿನ ಆಚರಣೆ.
Prof. B Krishnappa’s birthday celebration at Ambedkar Circle in Tiptur city. ತಿಪಟೂರು:ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದ ಬಳಿ ದಲಿತ ಚಳುವಳಿಯ ಪಿತಾಮಹಾರದ ಪ್ರೊ. ಬಿ ಕೃಷ್ಣಪ್ಪನವರ ಜನ್ಮ ದಿನಾಚರಣೆ ಆಚರಿಸಲಾಯಿತುಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲೂಕು ಸಂಚಾಲಕರಾದ ಮೋಹನ್ ಜಕ್ಕನಹಳ್ಳಿಹೆಂಡ ಸಾರಾಯಿ ಬೇಡ, ಹೋಬಳಿಗೊಂದು ವಸತಿ ಶಾಲೆ ಕೊಡಿ” ಎಂದು ಹೋರಾಡಿದ ಶಿಕ್ಷಣ ಪ್ರೇಮಿ ಹಾಗೂ ಸಂಸ್ಕೃತಿ ಪ್ರತಿಪಾದಕ ಪ್ರೋ.ಬಿ.ಕೆ.ಕೃಷ್ಣಪ್ಪ ನವರಿಗೆ ಸಲ್ಲುತ್ತದೆ ಹಾಗೂಅವರ ಮೈತ್ರಿವನ …
Read More »ನವ ವಧುವಾಗಿ ಪದವಿ ಪರೀಕ್ಷೆಬರೆದಉಮಾದೇವಿ
Umadevi, who wrote her graduation exam as a newlywed ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೫ ಮೇ-ಜೂನ್ನ ೨, ೪, ೬ನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭಗೊಂಡಿದ್ದು, ವಿಶೇಷವೆಂದರೆ ಜೂನ್-೬ ಭಾನುವಾರ ಮದ್ಯಾಹ್ನ ೨:೩೦ಕ್ಕೆ ನಡೆದ ೨ನೇ ಸೆಮಿಸ್ಟರ್ ಪರೀಕ್ಷೆಗೆ ಸಂಕಲ್ಪ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಉಮಾದೇವಿ ತಂ. ಹುಲುಗಪ್ಪ ಎಂಬ ವಿದ್ಯಾರ್ಥಿನಿಯು ಅದೇ ದಿನ ಬೆಳಗ್ಗೆ ೧೦:೦೦ ಗಂಟೆಗೆ ವಿವಾಹವಾಗಿ, ೧೧ ರಿಂದ ೨:೦೦ …
Read More »ಮಾಜಿ ಶಾಸಕರಾದ ಆರ್ ನರೇಂದ್ರರ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ : ಯುವ ಮುಖಂಡ ನವನೀತ್ ಗೌಡ
Notebooks distributed to school children on the occasion of former MLA R Narendra’s birthday: Youth leader Navneet Gowda. ವರದಿ: ಬಂಗಾರಪ್ಪ .ಸಿ .ಹನೂರು : ವಿಧಾನ ಸಭಾ ಕ್ಷೇತ್ರದ ಜನಪ್ರಿಯಮಾಜಿ ಶಾಸಕರಾದ ಆರ್ ನರೇಂದ್ರ ರವರ ಹುಟ್ಟಿದ ಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೋಡಗಿಸುಕೊಳ್ಳುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಯುವ ಮುಖಂಡರಾದ …
Read More »ಡಾ.ದೇವೇಂದ್ರಪ್ಪ ಬಳೂಟಿಗಿ ಪಂಚಮಸಾಲಿ ಯುವ ಘಟಕ ಗೌರವ
Dr. Devendrappa Balutakhi honored by Panchamasali Youth Unit ಕುಷ್ಟಗಿ : ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ರಾಯಚೂರು ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರಿಗೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯ ಹಾಗೂ ಜಿಲ್ಲಾ ಯುವ ಘಟಕದಿಂದ ಸೋಮವಾರ ಸನ್ಮಾನಿಸಲಾಯಿತು. ಡಾ.ದೇವೇಂದ್ರಪ್ಪ ಬಳೂಟಗಿ ಅವರ ನಿವಾಸಕ್ಕೆ ಕೊಪ್ಪಳ ಜಿಲ್ಲಾ ಪಂಚಮಸಾಲಿ ಯುವ ಘಟಕದ ಸದಸ್ಯರೊಂದಿಗೆ ಭೇಟಿ ನೀಡಿದ್ದ …
Read More »