Breaking News

ಕಲ್ಯಾಣಸಿರಿ ವಿಶೇಷ

ಚಿಕ್ಕಬೊಮ್ಮನಾಳಗ್ರಾಮದಲ್ಲಿಲಿಂಗಾಯತ ಧರ್ಮ ನಿಜಾಚಾರಣೆ ತೊಟ್ಟಿಲು ಕಾರ್ಯಕ್ರಮ ಹಾಗೂ ಸಂಚಾರಿ ಶಿವನುಭವ ಗೋಷ್ಠಿ

20250623 134041 COLLAGE Scaled

Lingayat Dharma Realization Cradle Program and Mobile Shiva Experience Session in Chikbo Kammanal Village ಕೊಪ್ಪಳ :-ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ, ಶನಿವಾರ 21-06-2025ರಂದು ““ಲಿಂಗಾಯತ ಧರ್ಮ ನಿಜಾಚಾರಣೆ ತೊಟ್ಟಿಲು ಕಾರ್ಯಕ್ರಮ ಹಾಗೂ ಸಂಚಾರಿ ಶಿವನುಭವ ಗೋಷ್ಠಿ”ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಒಂದು ಸಂದರ್ಭದಲ್ಲಿ ಬೀದರ ಬಸವಗಿರಿಯಿಂದ ಆಗಮಿಸಿದ ಪೂಜ್ಯ ಶ್ರೀ ಮ.ನಿ.ಪ್ರ ಪ್ರಭುದೇವ ಮಹಾಸ್ವಾಮಿಗಳು ಲಿಂಗಾಯತ ಮಹಾಮಠ ಬಸವಗಿರಿ ಬೀದರ ಇವರು ಲಿಂಗದೀಕ್ಷೆ ಮಾಡಿದರು. ನಂತರದಲ್ಲಿ …

Read More »

ವಿದ್ಯಾರ್ಥಿಗಳಿಗೆ ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ಲೇಖನ ಸಾಮಗ್ರಿ ವಿತರಣೆ

Screenshot 2025 06 23 10 39 21 16 6012fa4d4ddec268fc5c7112cbb265e7

Distribution of stationery to students by Progressive Teachers Forum ಕೊಟ್ಟರು: ಇಂದು ಹಗರಿ ಬೊಮ್ಮನಹಳ್ಳಿ ಯಲ್ಲಿ ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ರಾಮನಗರ ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೋನಿಯಾ ಗಾಂಧಿನಗರ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳಾದ ಮಗ್ಗಿ ಪುಸ್ತಕ, ನೋಟು ಪುಸ್ತಕ, ಪೆನ್ನು, ಪೆನ್ಸಿಲ್, ಸ್ಕೇಲು ರಬ್ಬರ್.ಮೆಂಡರ್ ವಿತರಿಸಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷರಾದ ಶ್ರೀ ಮರಿ ರಾಮಪ್ಪ ಅವರು ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು …

Read More »

ಕಳಪೆ ಮೆಕ್ಕೆಜೋಳ ವಿತರಣೆ ರೈತರು ಅಕ್ಷರಶಃ ಕಂಗಾಲು

Screenshot 2025 06 23 09 46 57 68 6012fa4d4ddec268fc5c7112cbb265e7

Poor maize distribution leaves farmers literally destitute *ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜ ಬಿತ್ತನೆ,ಮೊಳಕೆ ಬರದ ರೈತರು ಅಕ್ಷರಶಃ ಕಂಗಾಲು * ಕೊಟ್ಟೂರು ತಾಲ್ಲೂಕು ತಾಲ್ಲೂಕಿನಾದ್ಯಂತ ಇತ್ತೀಚೆಗೆ ಮಳೆ ಚೆನ್ನಾಗಿ ಆಗಿದ್ದು, ಗಾಣಗಟ್ಟೆ ಗ್ರಾಮದಲ್ಲಿನ ಇಪ್ಪತ್ತೈದಕ್ಕೂ ಹೆಚ್ಚು ರೈತರು ಸುಮಾರು ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜವನ್ನು ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸರಿಯಾಗಿ ಹುಟ್ಟಿರುವುದಿಲ್ಲವೆಂದು ರೈತರು ಗೋಳಾಡುತ್ತಿದ್ದಾರೆ. ಗಾಣಗಟ್ಟೆ ಗ್ರಾಮದ …

Read More »

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅದ್ಧೂರಿ ವೇದಿಕೆ; ಅಚ್ಚುಕಟ್ಟಾದ ವ್ಯವಸ್ಥೆ : ಶಾಸಕರಾದ ಬಸನಗೌಡ ದದ್ದಲ್

Screenshot 2025 06 22 21 16 28 64 6012fa4d4ddec268fc5c7112cbb265e7

A grand stage for the Chief Minister’s program; neat arrangements: MLA Basanagouda Daddal ರಾಯಚೂರು ಜೂನ್ 22 (ಕರ್ನಾಟಕ ವಾರ್ತೆ): ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 936.00 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ, ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಜೂನ್ 23ರಂದು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿರುವ ವೇದಿಕೆಯು ಯರಗೇರಾ ಗ್ರಾಮದಲ್ಲಿ ಅದ್ಧೂರಿಯಾಗಿ ಸಿದ್ಧವಾಗಿದೆ.ಕರ್ನಾಟಕ ಮಹರ್ಷಿ ವಾಲ್ಮೀಕಿ …

Read More »

” ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಅವರಿಂದ ಕಲ್ಲೇಶ್ ಅವರಿಗೆ ಮುಂಬಡ್ತಿ ನೀಡಿ ಸನ್ಮಾನ”

Screenshot 2025 06 22 19 34 15 83 6012fa4d4ddec268fc5c7112cbb265e7

Hagaribommanahalli CPI Vikas Lamani felicitates Kallesh with promotion” ” ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಅವರಿಂದ ಕಲ್ಲೇಶ್ ಅವರಿಗೆ ಮುಂಬಡ್ತಿ ನೀಡಿ ಸನ್ಮಾನ” ಕೊಟ್ಟೂರು: ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿಕ ಸೇವೆ ಸಲ್ಲಿಸಿದ್ದ ಕೊಟ್ಟೂರು ಪೊಲೀಸ್ ಠಾಣೆಯ ಕಾನ್ ಸ್ಟೇಬಲ್  ಕಲ್ಲೇಶ್ ಅವರು ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಯಿತು ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಹಾಗೂ ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಸಿಂಧೆ ಶುಕ್ರವಾರ ಠಾಣೆಯಲ್ಲಿ ಅಭಿನಂದಿಸಿ ಗೌರವಿಸಿದರು. …

Read More »

ಪ್ರಜಾಪಿತಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

Yoga Day celebrated at Prajapita Brahmakumari University ಯಲಬುರ್ಗಾ: ೧೧ ನೇಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಘೋಷವ್ಯಾಕ್ಯದೊಂದಿಗೆ ಯೋಗ ದಿನಾಚರಣೆ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ಶ ವಿದ್ಯಾಲಯದಲ್ಲಿ ಜರುಗಿತು.ಕಪ್ಪತ್ತುಗುಡ್ಡದ ಓಂಕಾರೇಶ್ವರಿ ಮಾತಾಜಿ,ಬ್ರಹ್ಮಕುಮಾರಿ ಸಂಚಾಲಕಿ ಗೀತಾ ಅಕ್ಕನವರು , ಶರಣಬಸಪ್ಪ ದಾನಕೈ ಅವರು ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಬಸಪ್ಪ ಕಪ್ಪತ್ತಗುಡ್ಡ ಇವರು ಪ್ರಾರ್ಥಿಸಿದರು. ಸಿದ್ದಯ್ಯ ಕೊಣ್ಣೂರಮಠ, ಗೀತಾ ಸಂಶಿ,ಫಕೀರಪ್ಪ ಗಾಣಗೇರ, …

Read More »

ವಾಣಿಜ್ಯಕ್ಕೆ ಬಳಿಸುತ್ತಿದ್ದ ಗೄಹ ಬಳಕೆಯ ಸಿಲಿಂಡರ್ ವಶಕ್ಕೆ

IMG 20250622 WA0123

Domestic cylinder used for commercial purposes seized ಸಾವಳಗಿ: ಜಮಖಂಡಿ ನಗರದಲ್ಲಿ ವಾಣಿಜ್ಯಕ್ಕೆ ಬಳಿಸುತ್ತಿದ್ದ ಗೄಹ ಬಳಕೆಯ ಸಿಲಿಂಡರ್ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಆಹಾರ ಇಲಾಖೆಯ ಆಹಾರ ಶಿರಸ್ಥೇದಾರ ಬಸವರಾಜ ತಾಳಿಕೋಟಿˌ ಆಹಾರ ನೀರಿಕ್ಷಕ ಆನಂದ ರಾಠೋಡ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಸೇರಿ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ನಗರದ ಹೊಟೇಲ್ ಗಳನ್ನು ಪರಿಶೀಲನೆ ಮಾಡಿ 27 ಗೄಹ ಬಳಕೆಯ ಸಿಲಿಂಡರಗಳನ್ನು ವಶಪಡಿಸಿಕೊಂಡು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ ಎಂದು …

Read More »

ಜಾನೇಕಲ್ : ಶ್ರೀಕಾಂತ್ ಮಾಲಿಪಾಟೀಲ್ ನಿಧನ

Screenshot 2025 06 21 20 38 33 97 6012fa4d4ddec268fc5c7112cbb265e7

Janekal: Shrikant Malipatil passes away ಜಾನೇಕಲ್: ಶ್ರೀಕಾಂತ್ ಮಾಲಿಪಾಟೀಲ್ ಜಾನೇಕಲ್ ಇವರು ದಿನಾಂಕ21/6/2025 ಶನಿವಾರ ಸಂಜೆ 3-55 ನಿಮಿಷಕ್ಕೆ ದೈವ ದೀನರಾಗಿದ್ದಾರೆ ಇವರ ಅಂತ್ಯಕ್ರಿಯೆ ಯನ್ನು ದಿನಾಂಕ22/6/2025 ಭಾನುವಾರ ಮಧ್ಯಾಹ್ನ 1-30 ನಿಮಿಷಕ್ಕೆ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ವಿಜಯಕುಮಾರ್ ಕಲ್ಮನಿ ಹೊಸಕೇರಾ ತಿಳಿದದ್ದಾರೆ.

Read More »

ಕಾಲೇಜಿನ ಗುಣಮಟ್ಟ ಸುಧಾರಣೆಯಲ್ಲಿ ಐಕ್ಯೂಎಸಿ ಪಾತ್ರ ದೊಡ್ಡದು – ಡಾ. ಕೆ. ವಿಕ್ರಂ ಅಭಿಪ್ರಾಯ.

IMG 20250621 WA0200

IQAC plays a major role in improving the quality of colleges – Dr. K. Vikram’s opinion. ತಿಪಟೂರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಿಪಟೂರಿನಲ್ಲಿ ನಡೆದ ಒಂದು ದಿನದ ಕಾರ್ಯಾಗಾರ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರಿನ ನೋಡಲ್ ಅಧಿಕಾರಿ ಮಾತನಾಡಿ ರಾಜ್ಯದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳ ಗುಣಮಟ್ಟವನ್ನು ಸುಧಾರಿಸುವಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶದ ಪಾತ್ರ ಬಹಳ ದೊಡ್ಡದು .ಸರ್ಕಾರಿ ಪ್ರಥಮ ದರ್ಜೆ …

Read More »

ದಿನಪತ್ರಿಕೆಯಸಂಪಾದಕ ಮಹದೇವಯ್ಯ ನಿಧನ

Screenshot 2025 06 21 20 13 05 80 6012fa4d4ddec268fc5c7112cbb265e7

Daily newspaper editor Mahadevayya passes away ಮಳವಳ್ಳಿ: ಸಮೀಪದ ಶಿರಮಹಳ್ಳಿ ಗ್ರಾಮದನಿವಾಸಿ ಹಾಗೂ ಆಕ್ರಂದನ ದಿನಪತ್ರಿಕೆಯ ಸಂಪಾದಕ ಮಹದೇವಯ್ಯ(59) ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಹಾಗೂ ಓರ್ವಪುತ್ರ, ಸಹೋದರಿಯರು ಇದ್ದಾರೆ. ಶನಿವಾರ ಮಧ್ಯಾಹ್ನ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ಅಂತಿಮದರ್ಶನ: ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಎ.ಬಿ.ಚೇತನ್ ಕುಮಾರ್,ಜಿಲ್ಲಾ ನಿರ್ದೇಶಕ ಎಚ್.ಉಮೇಶ್ ಮಾಳಿಗೆ, ಹಿರಿಯಪತ್ರಕರ್ತರಾದ ಎ.ಎನ್.ಪ್ರಭಾಕರ್, ಎಂ.ಮಲ್ಲಿಕಾರ್ಜುನಸ್ವಾಮಿ, ಎಂ.ನಾಗೇಶ್,ಜಯರಾಜು, ಶಿವಕುಮಾರ್, …

Read More »