Breaking News

ಕಲ್ಯಾಣಸಿರಿ ವಿಶೇಷ

ಒಳಮೀಸಲಾತಿ ಜಾರಿಗಾಗಿ ತಿಪಟೂರು ನಗರದಲ್ಲಿ ಬೃಹತ್ ಪ್ರತಿಭಟನೆ.

IMG 20240922 WA0323

Massive protest in Tipatur city for implementation of internal reservation. ತಿಪಟೂರು. ನಗರದ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧದ ವರೆಗೆ ಬೃಹತ್ ತಮಟೆ ಚಳುವಳಿ ಪ್ರತಿಭಟನೆ ನಡೆಸಿ ಮಾನ್ಯ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೋಪ್ಪ ಶಾಂತಪ್ಪ. ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಬೇಕು ಹಲವಾರು ರಾಜ್ಯಗಳು ಒಳ ಮೀಸಲಾತಿ ಜಾರಿಗೆ ಬದ್ಧವಾಗಿರುವುದಾಗಿ …

Read More »

ಕುಟುಂಬವಂಶವೃಕ್ಷಗಳ ಪಟ್ಟಿಯನ್ನು ಪಟಪಟಾಂತ ಹೇಳುವ ಹೆಳವರು”

IMG 20240922 WA0263

Helavar who recites the list of family trees step by step” ಕೊಟ್ಟೂರು: ಇವರನ್ನು ನೋಡಿದ ತಕ್ಷಣವೆ ಇವರು ಹೆಳವರು ಎಂದು ಗುರುತಿಸ ಬಹುದಾದಷ್ಟು ಚಿರಪರಿಚಿತ ಲಕ್ಷಣ ಹೊಂದಿದ ವ್ಯಕ್ತಿಗಳೇ ಹೆಳವರು.ಬಗಲಿಗೆ ದೊಡ್ಡದಾದ ಕೆಂಬಣ್ಣದ ಶಾಲು, ಜೋಳಿಗೆ’ ತಲೆಗೆ ರುಂಬಾಲು ಬಿಳಿಯ ಧೋತರ, ಉದ್ದದ ನಿಲುವಂಗಿ, ಬಗಲಿನಲ್ಲಿ ಹೊತ್ತಿಗೆ ಹಿಡಿದ, ವಿಶಿಷ್ಟ ಲಕ್ಷಣ ಹೊಂದಿದವರು ಹೆಳವರು. ಇವರದು ಉದ್ದೋಗವೆಂದರೆ ಉದ್ಯೋಗವಲ್ಲ, ಸೇವೆ ಅಂದರೆ ಸೇವೆಯೂ ಅಲ್ಲ, ಇದು …

Read More »

ಮಾಸ್ಟರ್ ಅಥ್ಲಿಟಿಕ್ಸ್ ಅಸೋಸಿಯೇಷನ್ ಆಫ್ ಫೆಡರೇಷನ್ ಇಂಡಿಯಾದಿಂದ 5ಕೆ, 10ಕೆ ದಲ್ಲಿ ಪಾಲ್ಗೊಂಡ ಸಹಸ್ರಾರು ಉತ್ಸಾಹಿ ಓಟಗಾರರು

IMG 20240922 WA0154

Thousands of enthusiastic runners participated in 5K, 10K by Master Athletics Association of Federation of India. ಬೆಂಗಳೂರು, ಸೆ, 22; ಮಾಸ್ಟರ್ ಅಥ್ಲಿಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ – ಎಂಎಎಫ್ಐ ಮತ್ತು ವರ್ಲ್ಡ್ ಮಾಸ್ಟರ್ಸ್ ಅಥ್ಲಿಟಿಕ್ಸ್ ನಿಂದ ಹಿರಿಯರು, ಕಿರಿಯರು ಒಳಗೊಂಡಂತೆ 35 ರಿಂದ 100 ವರ್ಷದವರಿಗಾಗಿ 5ಕೆ ಮತ್ತು 10ಕೆ ಮಾಸ್ಟರ್ಸ್ ಓಟ ಆಯೋಜಿಸಲಾಗಿತ್ತು.ನಗರದ ಎಚ್.ಎಸ್.ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ …

Read More »

ಕವಿಮಿತ್ರ ಪಿ ಎಸ್ ಸಿದ್ದಚಾರ್ ಇನ್ನಿಲ್ಲ.ತಿಪಟೂರು.

IMG 20240921 WA0393

Kavimitra PS Siddachar is no more.Tipatur. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 9:30 ಕ್ಕೆ ಹೃದಯ ಘಾತದಿಂದ ನಿಧಾನರಾಗಿದ್ದಾರೆ ಕವಿ ಮಿತ್ರ ಪಿಎಸ್ ಸಿದ್ದಾಚಾರ್ ಇನ್ನಿಲ್ಲ ಎಂಬುದು ತುಂಬಾ ನೋವಿನ ಸಂಗತಿ. ಇವರು ಮಡದಿ ವರಲಕ್ಷ್ಮಿ 51 ವರ್ಷ ಮಕ್ಕಳಾದ ವಿಕಾಸ್ ಪವನ್ ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.ಇವರು ಸಮಾಜ ಸೇವಕರಾಗಿ ಹಲವಾರು ಪುಸ್ತಕ ಕಾದಂಬರಿಗಳನ್ನು ಬರೆದು. ಸಮಾಜಕ್ಕೆ ಉನ್ನತ ಕೊಡುಗೆಯನ್ನು ಕೊಟ್ಟಿದ್ದು. …

Read More »

ಕಾಟಾಚಾರಕ್ಕೆ ತೆರವು ಕಾರ್ಯಾಚರಣೆ ಸಾವ ರ್ವಜನಿಕರು ಆಕ್ರೋಶ

IMG 20240922 WA0176

Clearing operation for Katachara is killing workers, anger ರಾಯಚೂರು. ಪಾದಚಾರಿ ರಸ್ತೆಯಲ್ಲಿ 9 ಅಡಿ ಒತ್ತುವರಿ ಮಾಡಿದ ಕಟ್ಟಡವನ್ನು ನಗರಸಭೆ ತೆರವು ಗೊಳಿಸುತ್ತಿರುವದು ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಸುನಿಲ್ ಅಗರವಾಲ್‌ ಅವರಿಗೆ ಸಂಬಂಧಿಸಿದ 4 ಮಹಡಿಯ ಕಟ್ಟಡವು ಪಾದಚಾರಿ ರಸ್ತೆಯನ್ನು 9 ಅಡಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದು ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸಹಾಯಕ ಆಯುಕ್ತರು, ನಗರಾಭಿ ವೃದ್ಧಿ ಕೋಶ …

Read More »

ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸಾವು

IMG 20240922 WA0171

Laborer dies due to electrocution ಕೊಪ್ಪಳ : ಕುಕನೂರು ತಾಲೂಕಿನ ಶಿರೂರು ಗ್ರಾಮದ ಉಮೇಶ ಕಪಾಲಿ ಇವರ ಮನೆ ಕಟ್ಟಡ ಕಾಮಗಾರಿಗೆ ದಿ.21ರಂದು ಬೆಳಗ್ಗೆ 11 ಗಂಟೆಗೆ ಕೂಲಿ ಕೆಲಸಕ್ಕೆ ತೆರಳಿದ್ದ ಲಕ್ಷ್ಮಣ (28) ರಾಮಪ್ಪ ಪೂಜಾರ ಎನ್ನುವ ಯುವಕನಿಗೆ ವಿದ್ಯುತ್ ತಗಲಿ ಸಾವನ್ನಪ್ಪಿದ ಘಟನೆ ಜರುಗಿದೆ. ಘಟನೆ ವಿವರ : ಎಂದಿನಂತೆ ಶಿರೂರು ಗ್ರಾಮದ ಉಮೇಶ ಕಪಾಲಿ ಇವರ ಮನೆ ಕಟ್ಟಡ ಕಾಮಗಾರಿಯ ಆರ್.ಸಿ.ಸಿ ಹಾಕುವ ಸಂದರ್ಭದಲ್ಲಿ …

Read More »

ಬಾಕಿತೆರಿಗೆಪಾವತಿಸದಿದ್ರೆ ಕಾನೂನು ಕ್ರಮ- ಲಕ್ಷ್ಮೀದೇವಿ ಎಚ್ಚರಿಕೆ

IMG 20240921 WA0368

Legal action if arrears are not paid – Lakshmidevi warns ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾವತಿ : ತಾಲೂಕಿನ 18 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಣ್ಣ ಮತ್ತು ದೊಡ್ಡ ಕೈಗಾರಿಕಾ ವಲಯಗಳು ಸೇರಿ ಒಟ್ಟು 490 ಮಾಲೀಕರು ಕಳೆದ ಮೂರು ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತ್ವರಿತವಾಗಿ ತೆರಿಗೆ ಪಾವತಿಸಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಸೂಚಿಸಿದ್ದಾರೆ. ತಾಲೂಕಿನ ವಿವಿಧ ಗ್ರಾಮ ಪಂಚಾಯತ್ …

Read More »

ಜನಸಂಖ್ಯೆಯ ಆಧಾರದದಲ್ಲಿ ಪರಿಶಿಷ್ಟ ಜಾತಿಗಳಒಳಮಿಸಲಾತಿಯನ್ನು ಜಾರಿಗೊಳಿಸಲು ಸರ್ಕಾರವನ್ನುಆಗ್ರಹಿಸಿದ: ನಂಜುಂಡ ಮೌರ್ಯ

Urges Govt to implement population-based inclusion of Scheduled Castes: Nanjunda Maurya ವರದಿ:ಬಂಗಾರಪ್ಪ ಸಿ .ಹನೂರು: ನಮ್ಮ ದೇಶದಲ್ಲಿಪರಿಶಿಷ್ಟ ಜಾತಿಗಳ ಜನಸಂಖ್ಯೆ ಆಧಾರದ ಮೇಲೆ ಒಳಮಿಸಲಾತಿ ಜಾರಿಗಾಗಿ ನಾವು ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮನ್ನು ಆಳುವ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಇತರ ಯಾವುದೇ ಸರ್ಕಾರಗಳು ಇದುವರೆಗೂ ಸಾಮಾಜಿಕ ನ್ಯಾಯವನ್ನು ನೀಡಿಲ್ಲ ಎಂದು ದಲಿತ ಜಿಲ್ಲಾ ಸಂಚಾಲಕರು ಮಂಡ್ಯ ಹಾಗೂ ಕರ್ನಾಟಕ ಮಾದಿಗರ ಸಂಸ್ಕೃತಿ ಸಂಘದ …

Read More »

ತೆರಿಗೆಪಾವತಿಮಾಡದಿದ್ದವರ ಸ್ವತ್ತುಗಳ ಜಪ್ತಿ ಹರಾಜು ಪ್ರಕ್ರಿಯೇ,,

IMG 20240921 WA0361

Auction process of confiscation of assets of non-tax payers. ಕುಕನೂರು : ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಸತಿ, ವಾಣಿಜ್ಯ ಕೈಗಾರಿಕೆ ಹಾಗೂ ಇನ್ನಿತರೇ ಆಸ್ತಿ ತೆರಿಗೆ ಕಟ್ಟದೇ ಇರುವ ಆಸ್ತಿ ಮಾಲೀಕರ ಚರ ಸ್ವತ್ತುಗಳ ಜಪ್ತಿ, ಹಾಗೂ ಹರಾಜು ಪ್ರಕ್ರಿಯೇ ಕೈಗೊಂಡು ತೆರಿಗೆ ವಸೂಲಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ 1993ರ ಪ್ರಕರಣ 200ರನ್ವಯ ಜಿಲ್ಲಾ ಪಂಚಾಯತ್ …

Read More »

ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣಿತ ಸ್ಪರ್ಧಾ ಚಟುವಟಿಕೆ

IMG 20240921 WA0300

Math competition activity for primary school children ತಿಪಟೂರು: ಶಿಕ್ಷಣ ಫೌಂಡೇಶನ್‌ನ ಮಾರ್ಗದರ್ಶನದೊಂದಿಗೆ ಗಣಿತ ಕಲಿಕಾ ಆಂದೋಲನದ ಮೂಲಕ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳ ಗಣಿತ ಸ್ಪರ್ಧಾ ಸಮಾರೋಪ ಸಮಾರಂಭವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿಮೈಲಾರಸ್ವಾಮಿ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳು ನಿತ್ಯ ಶ್ರಮವಹಿಸಿ ಅಭ್ಯಾಸಮಾಡಿ ಇಂಥ ಹಲವು ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸಿ ಜೀವನದಲ್ಲಿ ಯಶಸ್ವಿಯಾಗಬೇಕೆಂದರು.ಮಖ್ಯಅತಿಥಿಗಳಾಗಿ ಭಾಗವಹಿಸಿದ್ದ ಗ್ರಂಥಪಾಲಕ ಪಿ ಶಂಕರಪ್ಪ ಬಳ್ಳೇಕಟ್ಟೆ ರವರು ಮಾತನಾಡಿ …

Read More »