Breaking News

ಕ.ವಿ.ಪ್ರ.ನಿ.ನಿ ಮತ್ತುಜೆಸ್ಕಾಂ ಗಂಗಾವತಿ ವಿಭಾಗದ ಡೆಲಿಗೆಟ್ ಪ್ರತಿನಿಧಿಗಳ ಆಯ್ಕೆ

IMG 20240522 WA0205 300x135

ಗಂಗಾವತಿ: ತಾಲೂಕ ಕ.ವಿ. ಪ್ರ.ನಿಗಮದ 22ನೇ ತ್ರೈವಾರ್ಷಿಕ ಮಹಾಧಿವೇಶನಕ್ಕೆ ಪ್ರಾಥಮಿಕ ಪ್ರತಿನಿಧಿ ಆಯ್ಕೆ ನಿಮಿತ್ಯ ಚುನಾವಣೆ ಜರುಗಿತು.

ಜಾಹೀರಾತು

ಮೂರು ಸ್ಥಾನಕ್ಕೆ ನಡೆದ ಚುನಾವಣೆಗೆ ಎಂಟು ಜನರು ನಾಮಪತ್ರ ಸಲ್ಲಿಸಿದ್ದರು ಅದರಂತೆ ಚುನಾವಣೆ ಪಲಿತಾಂಶ ಪ್ರಕಟಗೊಂಡು ಆದೇಶ ಅಬ್ದುಲ್ ರಫೀಕ 94 ಮತಗಳನ್ನು ಪಡೆದು ಜಯಶಾಲಿಯಾದರು ಬಸವರಾಜ 104,ನಂದಕಿಶೋರ 100 ಮತಗಳನ್ನು ಪಡೆದು ಜಯಶಾಲಿಯಾದರು ಮತಗಳನ್ನು ಪಡೆದು ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ನ್ಯಾಯವಾದಿ ರಾಮು ಯಾದವ್ ಯವರು ಘೋಷಣೆ ಮಾಡಿದರು.

ಈ ಕುರಿತು ಮಾತನಾಡಿದ ಅಬ್ದುಲ್ ರಫೀಕ್ ಅವರು ನಮ್ಮ ಇಲಾಖೆಯ ಡೆಲಿಗೇಟ್ ಚುನಾವಣೆಯಲ್ಲಿ ನಾವು ಮೂರುಜನ ಜಯಗಳಿಸಿದ್ದು ಸಂತೋಷವನ್ನುಂಟು ಮಾಡಿದೆ ಹಾಗೂ ನಮ್ಮ ಸಂಘದ ಸಂಘಟನೆ ನೌಕರರ ಹಿತಕಾಯುವ ಕೆಲಸವನ್ನು ನಿಷ್ಠೆಯಿಂದ ಮಾಡಲಾಗುವದು ಹಾಗೂ ಸಮಗ್ರತೆ ಹಾಗೂ ಐಕ್ಯತೆಗೆ ಮಹತ್ವ ನೀಡಲಾಗುವದು ಸಮಸ್ತ ನೌಕರರ ಕಲ್ಯಾಣಕ್ಕೆ ನಮ್ಮನ್ನು ನಾವು ತೋಡಗಿಸಿಕೊಂಡು ಹೋಗಲಾಗುವದು ನಮ್ಮ ಮೂವರೂ ಮೇಲೆ ನಂಬಿಕೆ ಇಟ್ಟು ನಮ್ಮನ್ನ ಆಯ್ಕೆ ಮಾಡಿದ ಎಲ್ಲಾ ನೌಕರ ಸಹದ್ಯೋಗಿಗಳಿಗೆ ನಾವು ಚಿರರುಣಿಯಾಗಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶರಣಪ್ಪ ದಡಗೋಳ,ಕಲ್ಲಪ್ಪ,,ಶೇಖರಯ್ಯ ಹಿರೇಮಠ, ಶರಣಬಸಪ್ಪ ,ಸಂತೋಷ, ನಾಗರಾಜ, ಗುರುಸಂಗಪ್ಪ, ಮಾಬುಸಾಬ ಡಾಲಾಯತ್ ನೌಕರರು ಸೇರಿದಂತೆ ಅನೇಕ ನೌಕರರು ಹಾಜರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.